December 5, 2022

ಕರ್ಮ ಸಿದ್ಧಾಂತ ನಂಬದಿದ್ದರೂ ಕರ್ಮ ಹಿಂದಿರಿಗಿಸುತ್ತದೆ!

ಪುನರ್ಜನ್ಮ ಹಾಗೂ ಕರ್ಮ ಸಿದ್ಧಾಂತ ನಂಬುವಂತಹ ಒಂದು ಧರ್ಮ ಅಂದರೆ ಹಿಂದೂ ಧರ್ಮ ಮಾತ್ರ. ಇತರ ಸೆಮೆಟಿಕ್ ರಿಲಿಜನ್ ಗಳ ಅನುಯಾಯಿಗಳು, ಕಮ್ಯುನಿಸ್ಟರು ಈ ರೀತಿಯ ಒಳ್ಳೆಯ ಕಲ್ಪನೆ ಇಟ್ಟುಕೊಂಡೇ ಇಲ್ಲ. ನಾವು ಮಾಡಿದ ಒಳಿತಾಗಲಿ, ಕೇಡಾಗಲಿ ನಮಗೆ ಒಂದಲ್ಲ ಒಂದು ದಿವಸ ಅಥವಾ ಮತ್ತೊಂದು ಜನ್ಮದಲ್ಲಾದರೂ ನಮಗೆ ಹಿಂದಿರುಗುತ್ತದೆ ಎಂಬುದು ಸತ್ಯ. ಮಹಾಭಾರತದಲ್ಲಿ ನಾವೆಲ್ಲಾ ಭೀಷ್ಮರ ಕಥೆಯನ್ನು ಕೇಳಿದ್ದೇವೆ. ವಸಿಷ್ಠರ ಬಳಿಯಿದ್ದ ಹಸುವನ್ನು ಕರೆದುಕೊಂಡು ಹೋಗಬೇಕಾದಾಗ ದ್ಯೂ ಎಂಬ ವಟು ಮುಳ್ಳಿನ ದೊಣ್ಣೆಯಿಂದ ಒಂದು ಏಟು ಹೊಡೆಯುತ್ತಾನೆ. ಇದರ ಕಾರಣದಿಂದಾಗಿಯೇ ಮುಂದಿನ ಜನ್ಮದಲ್ಲಿ ಗಂಗಾಪುತ್ರನಾಗಿ ಜನಿಸಿದ ಭೀಷ್ಮರ ಅಂತ್ಯ ಶರಶಯ್ಯೆ ಮೇಲೆ ಆಯಿತು. ದ್ಯೂ ಹೊಡೆದದ್ದು ಒಂದು ಏಟು ಆದರೆ, ಭೀಷ್ಮಾಚಾರ್ಯರಿಗೆ ಚುಚ್ಚಿದ್ದು ನೂರಾರು ಬಾಣಗಳು! 

ಬಾಲವುಡ್ ನಟ ಆಮಿರ್ ಖಾನನ ಸ್ಥಿತಿಯನ್ನು ನೋಡಿ. ಪ್ರಧಾನಿ ಮೋದಿಯವರನ್ನು ರಾಜಕೀಯದ ಕಾರಣಕ್ಕಾಗಿ ಟೀಕೆ ಮಾಡುವ ಭರದಲ್ಲಿ ಭಾರತದಲ್ಲಿ ಅಸಹಿಷ್ಟುತೆ ಇದೆ, ಇಲ್ಲಿರಲು ನನ್ನ ಹೆಂಡತಿಗೆ ಭಯವಾಗುತ್ತದೆ ಎಂದಿದ್ದ. ಮುಂಬೈನಲ್ಲಿ ಸರಣಿ ಬಾಂಬ್ ಸ್ಪೋಟ, ರೈಲು ಸ್ಪೋಟಗಳು, ತಾಜ್ ಹೋಟೆಲ್ ಮೇಲಿನ ದಾಳಿ ನಡೆದಾಗ ಆಗದಿದ್ದ ಭಯ ಆತನಿಗೆ 2016ರಲ್ಲಿ ಆಗಿತ್ತು. 2022ರಲ್ಲಿ ಅಂದರೆ, ಆರು ವರ್ಷವಾದರೂ ಜನ ಮರೆಯಲಿಲ್ಲ, ಆತನ ಸಿನಿಮಾ 'ಲಾಲ್ ಸಿಂಗ್ ಛಡ್ಡಾ' ಅನ್ನು ಜನರು ಸರಾಸಗಟಾಗಿ ತಿರಸ್ಕರಿಸಿದರು. 'ನನಗೆ ನಟನೆಯಿಂದ ಕೆಲವು ದಿನಗಳ ಕಾಲ ಬಿಡುವು ಬೇಕು' ಎಂದು ಈಗ ಆತ ಮನೆ ಸೇರಿದ್ದಾನೆ.

ಕಳೆದ ವಾರ ಗೋವಾದಲ್ಲಿ ಇಂಟರ್ನ್ಯಾಷನಲ್ ಫಿಲಂ ಫೆಸ್ಟ್ ಆಫ್ ಇಂಡಿಯಾ ಅನ್ನುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಮುಖ್ಯಸ್ಥ ಇಸ್ರೇಲಿನ ನಾದವ್ ಲ್ಯಾಪಿಡ್ ಅನ್ನುವ ಎಡಪಂಥಿಯ ಭಾರತದಾದ್ಯಂತ ಸಂಚಲನ ಮೂಡಿಸಿದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಅಸಭ್ಯ ಎಂದು ತನ್ನ ಹೊಲಸು ಮನಸ್ಥಿತಿಯ ಮಾತುಗಳನ್ನು ಅಡಿದ. ಇಸ್ರೇಲಿನಲ್ಲಿ ಯಹೂದಿಗಳ ಮೇಲೆ ನಡೆದ ನರಮೇಧಕ್ಕೆ ಸಮನಾದದ್ದು ಕಾಶ್ಮೀರಿ ಪಂಡಿತರ ಮೇಲೆ ನಡೆದ ನರಮೇಧದ ಭೀಕರತೆ! ಅದನ್ನು ನೋಡಿ ಭಾರತದಲ್ಲಿ ಪ್ರಕಾಶ್ ರಾಜ್ ಅಂತಹವರು, ತಲೆಕೆಟ್ಟ ಎಡಚರರು ಟ್ವಿಟ್ಟರ್ ನಲ್ಲಿ ಜಗತ್ತನ್ನೇ ಗೆದ್ದವರಂತೆ ಸಂಭ್ರಮಿಸಿದರು. 'ನಾಯಿಯನ್ನು ಸಿಂಹಾಸನದ ಮೇಲೆ ಕೂರಿಸಿದರೆ ಅದು ಮೂಸುವುದು ಹೇಸಿಗೆಯನ್ನೇ' ಅನ್ನುವುದು ಇಂತಹವರನ್ನು ನೋಡಿಯೇ! ಲ್ಯಾಪಿಡ್ ನ ಹೊಲಸು ಮಾತಿಗಾಗಿ ಸಮಾಜ ಖಾರವಾಗಿ ಪ್ರತಿಕ್ರಯಿಸಿತು. ಇಸ್ರೇಲಿನ ರಾಯಭಾರಿ ನಾಓರ್ ಗಿಲೋನ್ ಭಾರತದ ಕ್ಷಮೆ ಕೇಳುತ್ತಾ ಲ್ಯಾಪಿಡ್ ಗೆ 'ನಾಚಿಕೆಯಾಗಬೇಕು' ಎಂದು ಸಭ್ಯವಾಗಿಯೇ ಛೀಮಾರಿ ಹಾಕಿದ್ದಾರೆ! ರೇಷ್ಮೆ ಬಟ್ಟೆಯನ್ನು ಸುತ್ತಿ ಚಪ್ಪಲಿಯಲ್ಲಿ ಹೊಡೆಸಿಕೊಂಡ ಸ್ಥಿತಿ ಲ್ಯಾಪಿಡ್ ನದು. ಭಾರತದ ವಿರುದ್ಧ ಮಾತಾಡಿದರೆ ತಕ್ಕ ಶಾಸ್ತಿಯಾಗುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಯಿತು!

Nadav Lapid has apologized for his remark on The Kashmir Files.

ಈಗ ಕಮ್ಯೂನಿಸಂ ಅನ್ನೇ ಉಸಿರಾಡುತ್ತಿರುವ ಚೀನಾ ಕಡೆ ನೋಡೋಣ. ಜಗತ್ತಿನ ಅರ್ಥಿಕತೆ ತನ್ನ ಹಿಡಿತದಲ್ಲಿ ಇರಬೇಕು ಎಂದು ಅನೇಕ ರಾಷ್ಟ್ರಗಳಿಗೆ ಹೆಚ್ಚು ಬಡ್ಡಿಗೆ ಸಾಲವನ್ನು ಕೊಟ್ಟಿತು, ಪತ್ರಿಕೆಗಳು ತನ್ನ ಪರವಾಗಿ ಇರುವಂತೆ ನೋಡಿಕೊಂಡಿತು, ವಿಶ್ವವಿದ್ಯಾಲಯಗಳಲ್ಲಿ ಚೀನಾ ಪರವಾದ ವಿಚಾರ ಬೋಧನೆಯಾಗುವಂತೆ ನೋಡಿಕೊಂಡಿದೆ. ಪಶ್ಚಿಮ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಬಂಧವನ್ನು ವೃದ್ದಿಸಿಕೊಳ್ಳುವ ಇರಾದೆಯಿಂದ ಒನ್ ಬೆಲ್ಟ್ ಒನ್ ರೋಡ್ ಯೋಜನೆ ಪ್ರಾರಂಭಿಸಿತು. ಅಹಂಕಾರ ಹಾಗೂ ಕೊಬ್ಬಿನಿಂದ ಮೆರೆಯುತ್ತಿದ್ದ ಚೀನಾಕ್ಕೆ ಶನಿ ತಾನೇ ಹುಟ್ಟು ಹಾಕಿದ ಕರೋನಾ ರೂಪದಲ್ಲಿ ವಕ್ಕರಿಸಿತು. ಈ ರೋಗದ ಕಾರಣ ಚೀನಾ ಜಗತ್ತು ತನ್ನ ಮೇಲಿಟ್ಟಿದ್ದ ಅಲ್ಪ ಸ್ವಲ್ಪ ವಿಶ್ವಾಸ, ನಂಬಿಕೆಯನ್ನೂ ಕಳೆದುಕೊಂಡಿತು. ಲಸಿಕೆಯ ಕಾರಣಕ್ಕೋ, ಎಲ್ಲರಿಗೂ ರೋಗವನ್ನು ಸಹಿಸಿಕೊಳ್ಳುವ ಶಕ್ತಿ ಬಂದಿರುವ ಕಾರಣಕ್ಕೋ ಪ್ರಪಂಚದಾದ್ಯಂತ ಎಲ್ಲಿಯೂ ಸಹ ಕರೋನಾದ ಬಗ್ಗೆ ಮಾತೇ ಇಲ್ಲ. ಜಗತ್ತಿನ ವ್ಯಾಪಾರ ವಹಿವಾಟು, ಟೂರು, ಪ್ರಯಾಣ, ಸಭೆ ಸಮಾರಂಭ, ಕ್ರೀಡಾಕೂಟಗಳು ಮೊದಲಿನಂತೆ ನಡೆಯಲು ಪ್ರಾರಂಭವಾಗಿದೆ. ಆದರೆ, ಚೀನಾದಲ್ಲಿ ಮಾತ್ರ ಕರೋನಾ ಹಾಗೂ ಅರ್ಥಿಕತೆಯ ಕಾರಣ ಏನೂ ಸರಿ ಇಲ್ಲದ ಪರಿಸ್ಥಿತಿ ಉಂಟಾಗಿದೆ.

ದೇಶವನ್ನು ಕರೋನಾ ಮುಕ್ತ ಮಾಡಬೇಕೆಂದು ಚೀನಾದ ಅಧ್ಯಕ್ಷ ಝೀರೋ ಕೋವಿಡ್ ಪಾಲಿಸಿ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ. ಕರೋನಾ ರೋಗಿಗಳನ್ನು ಮನೆಯಲ್ಲೇ ಬಂಧನದಲ್ಲಿಟ್ಟ. ಜಗತ್ತೆಲ್ಲಾ ಮುಕ್ತವಾಗಿರಬೇಕಾದರೆ ತಾವೊಬ್ಬರು ಮಾತ್ರ ಬಂಧನದಲ್ಲಿರುವುದನ್ನು ಯಾರು ತಾನೇ ಸಹಿಸುತ್ತಾರೆ? ಚೀನೀ ನಾಗರೀಕ ಅಲ್ಲಿನ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾನೆ. ಶಾಂಘೈ, ಬೀಜಿಂಗ್ ಸೇರಿದಂತೆ ಚೆಂಗ್ ಡು, ಲಾನ್ ಜೌ, ವೈರಸ್ ನಗರ ವೂಹಾನ್ ನಲ್ಲೂ ಸಹ ಅನೇಕರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. 'ನಮಗೆ ಮಾಸ್ಕ್ ಬೇಡ, ಕೋವಿಡ್ ಪರೀಕ್ಷೆ ಬೇಡ, ಸ್ವಾತಂತ್ರ್ಯ ಬೇಕು' ಎಂಬ ಕೂಗು ವ್ಯಾಪಕವಾಗುತ್ತಿದೆ. ಕಳೆದ ಗುರುವಾರ ಅಪಾರ್ಟ್ಮೆಂಟ್ ಗೆ ಬೆಂಕಿ ಬೀಳಲು ಲಾಕ್ಡೌನ್ ಕಾರಣ ಎಂಬ ಸುದ್ಧಿ ಈಗ ಹೊರ ಬರುತ್ತಿದೆ. ಭಾನುವಾರದ ಹೊತ್ತಿಗೆ ನೆರೆದಿದ್ದ ಜನ ಖಾಲಿ ಹಾಳೆ ಹಿಡಿದು ಪ್ರತಿಭಟನೆಗೆ ಮುಂದಾದರು. 'ನಮಗೆ ಜೀವಮಾನದ ಆಡಳಿತಗಾರರು ಬೇಡ, ಸರ್ವಾಧಿಕಾರಿಗಳು, ರಾಜರು ಬೇಡ' ಎಂಬ ಘೋಷಣೆಗಳು ಎಲ್ಲೆಡೆ ಹರಡುತ್ತಿದೆ. ಉಯ್ಘುರ್ ಮುಸಲ್ಮಾನರನ್ನು ಚೀನಾ ನಡೆಸಿಕೊಳ್ಳುತ್ತಿರುವ ಬಗೆಗೆ ವಿಶ್ವಸಂಸ್ಥೆ ಹಾಗೂ ಅಮೇರಿಕಾ ಗಂಭೀರವಾದ ಆಕ್ಷೇಪ ವ್ಯಕ್ತಪಡಿಸಿದೆ.

china's Mismanaged Zero Covid Policy Endangers Tibetan Lives 

ಚೀನಾದ ಆರ್ಥಿಕ ಪರಿಸ್ಥಿತಿಯೂ ಸಹ ಅಷ್ಟೇನು ಸರಿ ಇಲ್ಲ. ಕಳೆದ ವರ್ಷದ ಅನುಸಾರ ಚೀನಾದ ದೊಡ್ದ ರಿಯಲ್ ಎಸ್ಟೇಟ್ ಕಂಪನಿಯಾದ ಎವರ್ಗ್ರಂಡ್ ಮೇಲಿರುವ ಸಾಲ ಮುನ್ನೂರು ಬಿಲಿಯನ್ ಡಾಲರ್! ಈ ಕಂಪನಿ ದಿವಾಳಿ ಎಂದು ಘೋಷಿಸಿಕೊಂಡ ನಂತರ ಚೀನಾದ ಆರ್ಥಿಕ ಪರಿಸ್ಥಿತಿ ಇಳಿಮುಖವಾಗಿದೆ. ಮೊದಲೆಲ್ಲಾ ಚೀನಾದ ಸುದ್ದಿ ಅತ್ಯಂತ ದುರ್ಲಭವಾಗಿತ್ತು. ಆದರೆ ಈಗ ಅಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವೀಡಿಯೊಗಳು ಸಹ ಹೊರಬರುತ್ತಿವೆ ಎಂಬುದು ಗಂಭೀರವಾಗಿ ಗಮನಿಸಬೇಕಾದ ಅಂಶ. ಇವೆಲ್ಲವೂ ಕ್ಸೀ ಜೀಪಿಂಗ್ ಚೀನಾ ಮೇಲಿನ ತನ್ನ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾನೆ ಎಂಬುದರ ಸೂಚನೆ!

ಭಾರತದ ಬಗ್ಗೆ ಏನಾದರೂ ಮಾತಾಡಿ ದಕ್ಕಿಸಿಕೊಳ್ಳಬಹುದು ಎಂದುಕೊಂಡವರಿಗೆ ಆಗಿಂದಾಗೆ ಅಥವಾ ಆರು ವರ್ಷಗಳ ನಂತರವಾದರೂ ಸೂಕ್ತ ಉತ್ತರ ಸಿಗುತ್ತದೆ. ಜೀವನ ಪರ್ಯಂತ ತಾನೇ ದೇಶದ ಸರ್ವಾಧಿಕಾರಿಯಾಗಿರಬಹುದು ಎಂದುಕೊಂಡವನ ಕುರ್ಚಿ ಈಗಲೇ ಅಲ್ಲಾಡತೊಡಗಿದೆ. ಜಗತ್ತನ್ನೇ ಆಡಿಸುತ್ತೇನೆ ಅನ್ನುತ್ತಿದ್ದ ಚೀನಾ ಈಗ ಆರ್ಥಿಕವಾಗಿ ಕುಸಿತ ಕಾಣುತ್ತಿದೆ. ಇದರ ಒಟ್ಟಾರೆ ಅರ್ಥವಿಷ್ಟೇ ನೀವು ನಂಬಿ ಅಥವಾ ಬಿಡಿ ನಾವು ಮಾಡುವ ಪ್ರತಿಯೊಂದು ಕ್ರಿಯೆಗೂ ತಕ್ಕುದಾದ ಪ್ರತಿಕ್ರಿಯೆ ಕರ್ಮ ಹಿಂದಿರಿಗಿಸುತ್ತದೆ, ಕಾಲದಲ್ಲಿ ವ್ಯತ್ಯಾಸವಾಗಬಹುದಷ್ಟೆ.

***********************************************************
References:

November 10, 2022

ಸೂತಕದ ಕಣ್ಣಿಗೆ ಕಾಗೆಯೇ ಶ್ರೇಷ್ಠ!

ಈ ಕಾಂಗ್ರೇಸಿಗರಿಗೆ ಒಳ್ಳೆಯದನ್ನು ಕಂಡರೆ ಸಹಿಸಲಸಾಧ್ಯ ತುರಿಕೆಯಾಗಿತ್ತದೆ ಎಂದನಿಸುತ್ತದೆ. ಅದರಲ್ಲೂ ಧರ್ಮ ಹಾಗೂ ರಾಷ್ಟ್ರೀಯತೆ ವಿಚಾರ ಬಂದಾಗ ಭಾರತೀಯವಾದದನ್ನು ತೆಗಳುವುದೇ ತಮ್ಮ ಜನ್ಮ ಸಿದ್ಧ ಹಕ್ಕು ಎನ್ನುವಂತೆ ಬೊಬ್ಬೆ ಹೊಡೆದುಕೊಳ್ಳುತ್ತಾರೆ. ಮೊನ್ನೆ ಆದದ್ದು ಇದೇ. ಕಾಂಗ್ರೇಸಿನ ಸತೀಶ್ ಜಾರಕಿಹೊಳಿ ಹಿಂದೂ ಎಂಬ ಪದವೇ ಅಶ್ಲೀಲ ಎಂದು ತಮ್ಮದೇ ಆದ ವಿತಂಡವಾದವನ್ನು ಮುಂದಿಟ್ಟು ಸಾರ್ವಜನಿಕವಾಗಿ ಮಾತಾಡಿದ್ದಾರೆ. ರಾಜ್ಯದಲ್ಲಷ್ಟೇ ಅಲ್ಲದೇ ದೇಶದಾದ್ಯಂತ ಹೇಳಿಕೆಯ ವಿರುದ್ಧ ಖಂಡನೆ ವ್ಯಕ್ತವಾಯಿತು. ರಾಜಕೀಯವಾಗಿ ದಿವಾಳಿಯ ಅಂಚಿನಲ್ಲಿರುವ ಕಾಂಗ್ರೇಸ್ ಪಕ್ಷ ಕೂಡ ಜಾರಕಿಹೊಳಿ ಅವರ ಹೇಳಿಕೆಗೆ ತಮ್ಮ ಬೆಂಬಲವಿಲ್ಲ ಅನ್ನುವ ರೀತಿಯಲ್ಲಿ ಮಾತಾಡಿತೇ ಹೊರತು ಅವರ ಮಾತು ತಪ್ಪು ಎನ್ನುವ ಒಮ್ಮತಾಭಿಪ್ರಾಯ ಜನರ ಮುಂದಿಡಲಿಲ್ಲ. ಹಿಂದೂಗಳು ಒಟ್ಟಾಗಿರುವ ಕಾರಣ ಜಾರಕಿಹೊಳಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ನೆನಪಿಡಿ, ಹೇಳಿಕೆ ಹಿಂಪಡೆದಿದ್ದಾರೆ ಪರಂತು ತಾನು ಹೇಳಿದ್ದು ತಪ್ಪು ಎಂದಾಗಲಿ, ಕ್ಷಮೆಯಾಗಲಿ ಕೇಳಲಿಲ್ಲ!  

ಹಿಂದೂ ಪದ ಹುಟ್ಟಿದ ಅಥವಾ ಅದರ ಮೂಲ ಯಾವುದು ಎಂಬುದರ ಕುರಿತು ಸ್ವಲ್ಪ ಹುಡುಕಾಟ ನಡೆಸುವ ಪ್ರಯತ್ನ ಮಾಡೋಣ. ಹೌದು, ಹಿಂದೂ ಅನ್ನುವ ಪದ ಪರ್ಶಿಯನ್ ಮೂಲದ್ದೇ ಭಾರತೀಯ ಪದ ಅಲ್ಲವೇ ಅಲ್ಲ. ಇರಾನ್ ಮೂಲದ ಜೆಂದ್ ಅವೆಸ್ತಾ ಗ್ರಂಥದಲ್ಲಿ ಹಪ್ತ ಹಿಂದೂ ಎಂಬ ಪದ ಬಳಕೆಯಲ್ಲಿದ್ದೂ ಅಲ್ಲಿಂದ ಹಿಂದೂ ಅನ್ನುವ ಪದ ಬಳಕೆಗೆ ಬಂದಿದೆ ಎಂಬುದು ವಾಸ್ತವ. ಹಾಗಿದ್ದಲ್ಲಿ ಭಾರತವನ್ನು ಪರ್ಶಿಯನ್ನರು ಹಪ್ತ ಹಿಂದೂ ಎಂದೇಕೆ ಕರೆದರು ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ. ಸಾವರ್ಕರ್ ತಮ್ಮ ಭಾರತದ ಇತಿಹಾಸದ ಕೃತಿಯಲ್ಲಿ ಈ ಪದದ ಮೂಲದ ಬಗ್ಗೆ ವಿವರಿಸಿದ್ದಾರೆ. ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧೂ, ಕಾವೇರಿ ಎಂಬ ಏಳು ನದಿಗಳಿರುವ ಭೂಪ್ರದೇಶವನ್ನು 'ಸಪ್ತ ಸಿಂಧೂ ರಾಷ್ಟ' ಅರ್ಥಾತ್ ಭಾರತ ಎಂದು ವೇದಗಳಲ್ಲಿ ವರ್ಣಿಸಿದ್ದಾರೆ. ನಾವು ಪ್ರತಿದಿನ ಪಠಿಸುವ 'ಗಂಗೆ ಚ ಯಮುನೇ ಚೈವಾ ಗೋದಾವರಿ ಸರಸ್ವತಿ...' ಎಂಬ ಮಂತ್ರ ಈ ಪದದ ಮೂಲ ಎಂಬುದು ಅರ್ಥೈಸಿಕೊಳ್ಳಬೇಕು. ಪ್ರಾಕೃತ ಭಾಷೆಯಲ್ಲಿ ಅನೇಕ ವೈದಿಕ ಪದಗಳು 'ಸ'ಕಾರದಿಂದ 'ಹ'ಕಾರವಾಗಿ ಬದಲಾದವು. ಅದೇ ರೀತಿ 'ಸಪ್ತ ಸಿಂಧೂ' ಅನ್ನುವ ಪದ 'ಹಪ್ತ ಹಿಂದೂ' ಎಂದಾಗಿದೆ. ಈ ರೀತಿ ಭಾರತೀಯವಾದ 'ಸಿಂಧೂ' ಎಂಬ ಪದ 'ಹಿಂದೂ' ಎಂದು ರೂಪಾಂತರವಾಗಿ ಭಾರತಕ್ಕೆ ಬಂತು! ಹಾಗಾಗಿಯೇ ಪರ್ಶಿಯನ್ ಭಾಷೆ ಬೆಳೆದ ನಂತರವಷ್ಟೇ ಹಿಂದೂ ಎಂಬ ಪದ ವ್ಯಾಪಕವಾಗಿ ಬಳಕೆಗೆ ಬಂತು ಎಂದು ಸಾವರ್ಕರ್ ಸ್ಪಷ್ಟಪಡಿಸುತ್ತಾರೆ. ನಂತರ 07-08ನೇ ಶತಮಾನದಿಂದ ಹಿಂದೂ ಎಂಬ ಪದ ಮತ್ತಷ್ಟು ವ್ಯಾಪಕವಾಯಿತು. ಸಿಂಧೂ ನದಿಯಿಂದ ಪೂರ್ವಕ್ಕೆ ನೆಲೆಸಿರುವವರನ್ನು ಹಿಂದೂ ಎಂದು ಹಿಮಾಲಯದಿಂದ ಸಾಗರದ ಈ ಭೂಪ್ರದೇಶವನ್ನು ಹಿಂದೂಸ್ತಾನ ಎಂದು ಕರೆಯಲ್ಪಡುತ್ತದೆ ಎಂಬ ಉಲ್ಲೇಖಗಳಿವೆ.

ಹಿಂದೂ ಎಂಬ ಪದಕ್ಕೆ ಸಂಸ್ಕೃತದ ಸಾಹಿತ್ಯದ ಆಧಾರವೂ ಸಿಗುತ್ತದೆ. ಭಾರತ ಅಥವಾ ಹಿಂದೂರಾಷ್ಟ್ರವನ್ನು ವ್ಯಖ್ಯಾನಿಸುವ ಶ್ಲೋಕವೇ ನಮ್ಮಲ್ಲಿದೆ.

ಆಸಿಂಧು ಸಿಂಧು ಪರ್ಯಂತಾ ಯಸ್ಯ ಭಾರತ ಭೂಮಿಕಾ
ಪಿತೃಭೂಃ ಪುಣ್ಯಭೂಶ್ಚೈವ ಸವೈ ಹಿಂದೂರಿತಿ ಸ್ಮೃತಃ||

The Actual Indian History
 
ಯಾರು ಸಿಂಧುವಿನಿಂದ ಸಾಗರದವರೆಗಿನ ಭಾರತ ಭೂಮಿಯನ್ನು ತಮ್ಮ ಪಿತೃಭೂಮಿ ಎಂದು ಪರಿಗಣಿಸುತ್ತಾರೋ ಅವರೆಲ್ಲಾ ಹಿಂದೂಗಳು ಎಂಬ ಸ್ಪಷ್ಟತೆ ನಮಗಿತ್ತು. ನಂತರ ಬಂದ ಇಸ್ಲಾಂ ಪಂಥ ಜಗತ್ತನ್ನು ಆಕ್ರಮಿಸಿಕೊಳ್ಳಲು ಮುಂದಾದಾಗ ಅವರಿಗೆ ದೊಡ್ಡ ತಡೆಗೋಡೆಯಾಗಿದ್ದು ಹಿಂದೂಸ್ತಾನ (ಭಾರತ). ಈ ಕಾರಣಕ್ಕಾಗಿ ಇಸ್ಲಾಂಮಿನವರು ಕಿಳರಿಮೆ ಬರುವಂತಹ ಗುಲಾಮರು ಎಂಬ ತಮ್ಮದೇ ಅರ್ಥವನ್ನು ಹಿಂದೂ ಪದಕ್ಕೆ ಕೊಟ್ಟರು! ಅದನ್ನು ಆಧಾರವಾಗಿಸಿಕೊಂಡು ಈ ಜಾರಕೀಹೊಳಿ ಹಾಗೂ ಅನೇಕ ಎಡಬಿಡಂಗಿಗಳು ನಿಘಂಟಿನಲ್ಲಿ ಹೇಳಿದೆ ಎಂದೆಲ್ಲಾ ಕೊಲಾಹಲ ಆರಂಭಿಸಿದರು. ಇವರ ಬೌದ್ಧಿಕ ದಾರಿದ್ರ್ಯಕ್ಕೆ ಏನು ಹೇಳಬೇಕೋ ತೋರುತ್ತಿಲ್ಲ! ಧಾರ್ಮಿಕವಾಗಿ ಹೀಗಾದರೆ ಪ್ರಾಂತ್ಯದ ದೃಷ್ಟಿಯಲ್ಲಿ ಒಂದು ಪದದ ಅರ್ಥ ಬದಲಾಗುವುದನ್ನು ಕಾಣಬಹುದು. ಉದಾಹರಣೆಗೆ 'ತಿಂಡಿ' ಎನ್ನುವ ಪದ ದಕ್ಷಿಣ ಕರ್ನಾಟಕದಲ್ಲಿ ಉಪಹಾರ ಎಂಬರ್ಥವಿದೆ. ಅದೇ ಉತ್ತರ ಕರ್ನಾಟಕದಲ್ಲಿ 'ಕೆರೆತ' ಅನ್ನುವ ಅರ್ಥ ಬರುತ್ತದೆ. ಪ್ರಾಂತ್ಯಕ್ಕನುಗುಣವಾಗಿ ಪದದ ಅರ್ಥ ಬದಲಾಗುತ್ತದೆ ಹಾಗಾಗಿ, ನಾವುಗಳು ಎಚ್ಚರದಿಂದ ಪದಗಳನ್ನು ಬಳಸಬೇಕಾಗುತ್ತದೆ. ಭಾರತೀಯರಾಗಿದ್ದು ಹಿಂದೂ ಅನ್ನುವ ಪದಕ್ಕೆ ಶ್ರೇಷ್ಟವಾದ ಅರ್ಥ ಕಲ್ಪಿಸಿಕೊಳ್ಳುವುದನ್ನು ಬಿಟ್ಟು ವಿದೇಶಿ, ಅನ್ಯಮತಿಯರು ಕೊಟ್ಟಿರುವ ಅರ್ಥ ಹಿಡಿದು ಹೊರಟಿರುವುದು ನಿಜಕ್ಕೂ ಗುಲಾಮಿ ಮಾನಸಿಕತೆಯ ಸಂಕೇತ. 

ಕಾಂಗ್ರೇಸ್ ಪಕ್ಷ ಹಿಂದೂಗಳನ್ನು ಹಾಗೂ ಅವರ ಭಾವನೆಗಳನ್ನು ತುಚ್ಛವಾಗಿ ಕಾಣುತ್ತಿರುವುದು ಇದೇನು ಮೊದಲಲ್ಲ. ಮೀನು ತಿಂದು ಮಂಜುನಾಥನ ದರ್ಶನಕ್ಕೆ ಹೋಗಿದ್ದು, ತಿಲಕವನ್ನು ಕಂಡರೆ ಭಯ ಎಂದದ್ದು, ಪೇಟವನ್ನು ಕೇಸರಿ ಬಣ್ಣ ಎಂಬ ಕಾರಣಕ್ಕೆ ತಿರಸ್ಕರಿಸಿದ್ದು, ಅಹಿಂದ ಸಮಾವೇಶ ನಡೆಸಿದ್ದು ರಾಮ ಎಂದು ಹೆಸರಿಟ್ಟುಕೊಂಡಿರುವ ಸಿದ್ಧರಾಮಯ್ಯ. ಕನಕಪುರದಲ್ಲಿ ಏಸುವಿನ ಪ್ರತಿಮೆ ನಿಲ್ಲಿಸಲು ಹೊರಟದ್ದು ಶಿವಕುಮಾರ್! ಮನುಷ್ಯನ ಸರ್ವತೋಮುಖ ಏಳಿಗೆಗೆ ಅತ್ಯಂತ ಶ್ರೇಷ್ಠ ಕೊಡುಗೆ ಎಂದು ಜಗತ್ತು ಗೌರವಿಸುತ್ತಿರುವ ಭಗವದ್ಗೀತೆ ಬೋಧಿಸುವುದು ಜೇಹಾದ್ ಎಂದವರು ಇದೇ ಕಾಂಗ್ರೇಸಿನ ಶಿವರಾಜ್ ಪಾಟೀಲ್! 'ಕಾಂಗ್ರೆಸ್ ಮೂಲಭೂತವಾಗಿ ಹಿಂದೂ ವಿರೋಧಿ ಮತ್ತು ಮುಸ್ಲಿಂ ಪರವಾದ ಪಕ್ಷವಾಗಿದೆ. ನನ್ನನ್ನು ಪೂಜೆ ಮಾಡದಂತೆ ಪಕ್ಷದ ಸಿದ್ಧಾಂತ ತಡೆಯುತ್ತದೆ' ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್ ಅಭಿಪ್ರಾಯ ಪಡುತ್ತಾರೆ! ಒಂದೆಡೆ ಭಾರತ್ ಜೋಡೋ ಅನ್ನುತ್ತಾರೆ ಆದರೆ, ಮಾಡುವುದೆಲ್ಲಾ ತುಂಡರಿಸುವ ಕೆಲಸಗಳು.

ಒಂದು ಪದಕ್ಕೆ ಅನೇಕ ಅರ್ಥಗಳಿರುತ್ತದೆ. ಪ್ರಾಂತ್ಯಕ್ಕನುಗುಣವಾಗಿ, ಧರ್ಮಕ್ಕನುಗುಣವಾಗಿ, ದೇಶಕ್ಕನುಗುಣವಾಗಿ ಅರ್ಥ ವ್ಯತ್ಯಾಸ ಇದ್ದೇ ಇರುತ್ತದೆ. ಯಾವುದನ್ನು ಬಳಸಬೇಕು ಅಥವಾ ಇಲ್ಲ ಅನ್ನುವುದು ನಮ್ಮ ವಿವೇಚನೆಗೆ ಹಾಗೂ ಸಂಸ್ಕಾರಕ್ಕೆ ಬಿಟ್ಟದ್ದು. ನಮ್ಮೆದುಗಿರುವ ಬದುಕನ್ನು ಬಿಟ್ಟು ನಿಘಂಟಿನಲ್ಲಿರುವ ಅರ್ಥವನ್ನಾಧರಿಸಿ ಮಾತಾಡಿದರೆ ಭಾವನೆಗಳನ್ನು Google Translate ಮಾಡುವಷ್ಟೇ ಮೂರ್ಖತನ! ಕೆಟ್ಟವರಲ್ಲೂ ಒಳ್ಳೆತನ ಕಾಣುವ ಧರ್ಮರಾಯರಾಗಲು ಸಾಧ್ಯವಾಗದಿದ್ದರೂ ಎಲ್ಲರಲ್ಲೂ ಕೆಟ್ಟದ್ದನ್ನು ಕಾಣುವ ದುರ್ಯೋಧನನಂತೂ ಆಗುವುದು ಬೇಡ ಎಂದು ಆಶಿಸೋಣ. ಏನೇ ಹೇಳಿ ಶ್ರಾದ್ಧದ ಸೂತಕದ ಕಣ್ಣಿಗೆ ಹಾಡುವ ಕೋಗಿಲೆಗಿಂತ ಕಾಗೆಯೇ ಶ್ರೇಷ್ಠ!

***********************************************************
References:

October 4, 2022

ನವರಾತ್ರಿ ಹಬ್ಬಕ್ಕೆ ದೇಶಕ್ಕೆ ಉಡುಗೊರೆ ಕೊಟ್ಟ ಮೋದಿ!

ಆರು ವರ್ಷಗಳ ಹಿಂದೆ ಪಾಕಿಸ್ತಾನದ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿತ್ತು. ಅದಾದ ಒಂದುವರೆ ತಿಂಗಳಿಗೆ ಡಿಮಾನಿಟೈಸೇಶನ್ ಎಂಬ ಅಸ್ತ್ರವನ್ನು ಪ್ರಯೋಗಿಸಿತ್ತು. ಇದರ ಪರಿಣಾಮವಾಗಿ ಕಾಶ್ಮೀರದಲ್ಲಿ ಭಯೋತ್ಪಾದನ ಕೃತ್ಯ ಗಣನೀಯವಾಗಿ ಕಮ್ಮಿಯಾಯಿತು. ಈಗ ದೇಶದಲ್ಲಿ ಆಂತರಿಕವಾಗಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿ ಇಸ್ಲಾಮಿಕ್ ಮೂಲಭೂತ ಭಯೋತ್ಪಾದಕ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಅನ್ನು ಐದು ವರ್ಷಗಳ ಕಾಲ ನಿಷೇಧ ಮಾಡಿದ್ದಾರೆ. ನಿಷೇಧ ಮಾಡಿದೊಡನೆ ಮತಾಂಧತೆ ಹಾಗೂ ಮೂಲಭೂತವಾದ ಮನಸ್ಥಿತಿಯುಳ್ಳವರು ಮತ್ತೊಂದು ಹೆಸರಿನಲ್ಲಿ ಎದುರಾಗುತ್ತಾರೆ. ಆದರೆ, ಈ ಬಾರಿ ನಿಷೇಧ ಮಾಡಿದ್ದಷ್ಟೇ ಅಲ್ಲ ಸಂಘಟನೆಯ ಬಾಹುಗಳನ್ನೆಲ್ಲಾ ಕತ್ತರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಹಾಗೂ ನ್ಯಾಷನಲ್ ಡೆವೆಲಪ್ಮೆಂಟ್ ಫ್ರಂಟ್ ಎಂಬ ಎರಡು ಇಸ್ಲಾಮಿಕ್ ಮಾತಾಂಧ ಸಂಘಟನೆಗಳು ವಿಲೀನಗೊಂಡು 2006ರಲ್ಲಿ ಪಿಎಫ್ಐ ಸಂಘಟನೆ ಹುಟ್ಟುಕೊಂಡಿತು. ಅಲ್ಲಿಂದಾಚೆಗೆ ಈ ಸಂಘಟನೆಯದ್ದು ರಕ್ತಸಿಕ್ತ ಅಧ್ಯಾಯ! 2001ರಲ್ಲಿ ನಿಷೇಧಿಸಲ್ಪಟ್ಟ ಸಿಮಿ ಎಂಬ ಭಯೋತ್ಪಾದಕ ಸಂಘಟನೆಯ ಮುಂದುವರೆದ ಭಾಗವೇ ಪಿಎಫ್ಐ. ನಂತರದ ದಿನಗಳಲ್ಲಿ ಮುಸಲ್ಮಾನರು ಒಳಗೊಂಡ ವಿವಿಧ ಸಂಘಟನೆಗಳು ವಿಲೀನವಾಗಿ ಪಿಎಫ್ಐ ತನ್ನ ಬಾಹುಗಳನ್ನು ಮತ್ತಷ್ಟು ಹರಡಿತು. ಅದರ ರಾಜಕೀಯದ ಮುಖವಾಣಿಯಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ), ವಿದ್ಯಾರ್ಥಿಗಳು ಒಳಗೊಂಡ ಕ್ಯಾಂಪಸ್ ಫ್ರಂಟ್ ಅಫ್ ಇಂಡಿಯಾ, ನ್ಯಾಷನಲ್ ವುಮೆನ್ಸ್ ಫ್ರಂಟ್, ರೆಹಬ್ ಇಂಡಿಯಾ ಫೌಂಡೇಶನ್ ಎಂಬ ಎನ್.ಜಿ.ಓ ಅನ್ನು ಪ್ರಾರಂಭಿಸಿತು.

Terror Organization PFI

2010ರಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಧರ್ಮನಿಂದಕ ಅಂಶವಿದೆ ಎಂದು ಟಿ ಜೆ ಜೋಸೆಫ್ ಎಂಬ ಕೇರಳದ ಕಾಲೇಜಿನ ಪ್ರಾಧ್ಯಾಪಕನ ಅಂಗೈಯನ್ನು ಕತ್ತರಿಸುತ್ತಾರೆ. 2014ರಲ್ಲಿ ಕೇರಳ ಸರ್ಕಾರ 27 ಕೊಲೆಗಳಲ್ಲಿ ಪಿಎಫ್ಐ ಕೈವಾಡವಿದೆ ಎಂದು ಆರೋಪ ಮಾಡಿತು, 2019ರಲ್ಲಿ ತಮಿಳುನಾಡಿನ ಹಿಂದೂ ನಾಯಕನೊಬ್ಬನ ಹತ್ಯೆಯ ಆರೋಪ ಪಿಎಫ್‌ಐ ಮೇಲಿತ್ತು, 2020ರಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ ಹಲವಾರು ಜನರನ್ನು ಅತೀ ಕ್ರೂರವಾಗಿ ಹತ್ಯೆ ಮಾಡಲಾದ ಆರೋಪ ಪಿಎಫ್ಐ ಮೇಲೆ ಬಂತು. 2021 ನವೆಂಬರ್ 15 ರಂದು ಪಾಲಕ್ಕಾಡ್ ಜಿಲ್ಲೆಯಲ್ಲಿ 27 ವರ್ಷದ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ಇದೇ ಪಿಎಫ್ಐ ಸಂಘಟನೆಯವರು. ಕರ್ನಾಟಕದಲ್ಲಿ 2000ರಿಂದ ಸುಮಾರು 120 ರಾಜಕೀಯ ಕೊಲೆಗಳಾಗಿವೆ. ಎಸ್.ಎಂ.ಕೃಷ್ಣ ರವರ ಆಡಳಿತದ ಸಂದರ್ಭದಲ್ಲಿ 17 ಹಾಗೂ ಸಿದ್ಧರಾಮಯ್ಯ ಅವರ ಆಡಳಿತಾವಧಿಯಲ್ಲಿ ಗರಿಷ್ಟ 34 ಕೊಲೆಗಳಾಗಿವೆ. ಎಲ್ಲದಕ್ಕೂ ಪಿಎಫ್ಐ ಕಾರಣ ಅಲ್ಲದಿದ್ದರೂ ಅವರ ಸುತ್ತಾ ಅನುಮಾನ ಇರುವುದಂತೂ ಸತ್ಯ. 2015-ಪ್ರಶಾಂತ್ ಪೂಜಾರಿ, ವಿಶ್ವನಾಥ್ ಶೆಟ್ಟಿ, 2016-ರಾಜು, ರಾಜೇಶ್, ಪ್ರವೀಣ್ ಪೂಜಾರಿ, ರುದ್ರೇಶ್, 2017-ಶರತ್ ಮಡಿವಾಳ, 2018-ದೀಪಕ್ ರಾವ್, 2022-ಹರ್ಷ ಹಾಗೂ ಪ್ರವೀಣ್ ನೆಟ್ಟಾರು ಹತ್ಯೆಗಳು ಈ ಏಳು ವರ್ಷಗಳಲ್ಲಿ ದೊಡ್ಡ ಸದ್ದು ಮಾಡಿತ್ತು. ಈ ಹತ್ಯೆಗಳ ಹಿಂದೆ ಪಿಎಫ್ಐ ಇರುವುದರ ಬಗ್ಗೆ ದಟ್ಟವಾದ ಅನುಮಾನಗಳಿವೆ. ಈ ಸಂಘಟನೆಯ ಅಂತ್ಯಕ್ಕೆ ನಾಂದಿ ಹಾಡಿದ್ದು ಪಾಟ್ನಾದಲ್ಲಿ ಸಿಕ್ಕಿಬಿದ್ದ ಮೊಹಮ್ಮದ್ ಜಲಾಲುದ್ದೀನ್, ಅಥರ್ ಪರ್ವೇಜ್ ಹಾಗೂ 2047 ಹೊತ್ತಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ 'ಇಂಡಿಯಾ ವಿಷನ್ 2047' ಹೆಸರಿನ ದಾಖಲೆ ಸಿಕ್ಕಿಬಿದ್ದಾಗ. 

ಈ ಎಲ್ಲಾ ಕಾರಣದಿಂದಾಗಿ ಎಚ್ಚೆತ್ತ ಈಡಿ, ಎನ್ಐಏ ಪಿಎಫ್ಐ ಸುತ್ತಾ ಬಲೆ ಹೆಣೆಯುವ ಕಾರ್ಯಕ್ಕೆ ಮುಂದಾದರು. ಪಿಎಫ್ಐ ಗೆ ಭಿನ್ನ ಭಿನ್ನ ರೂಪಗಳಲ್ಲಿ ಬರುತ್ತಿದ್ದ ಹಣದ ಜಾಲವನ್ನು ಗುರುತಿಸಿದರು. ಪಿಎಫ್ಐ ಹಾಗೂ ಐಸಿಸ್ ತರಹ ಭಯೋತ್ಪಾದಕ ಸಂಘಟನೆ ಜೊತೆಗಿದ್ದ ನಂಟನ್ನು ಕಲೆಹಾಕಿದರು. 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಏಕಾಯಕಿ ಸ್ಥಳಿಯ ಪೋಲಿಸರ ಸಹಾಯದೊಂದಿಗೆ ನೂರಕ್ಕೂ ಹೆಚ್ಚು ಪಿಎಫ್ಐ ನಾಯಕರನ್ನು ಬಂಧಿಸಿದರು. ಬೆಳಕಿಲ್ಲಿ ಮಾಡಿದರೆ ಆಗಬಹುದಾದ ಅನಾಹುತಗಳ ಅರಿವಿದ್ದೇ ಇತ್ತು. ಹಾಗಾಗಿ, ಎಲ್ಲರೂ ಏಳುವ ಮೊದಲೇ ಅಂದರೇ ಬೆಳಗಿನ ಜಾವ 04 ಗಂಟೆಗೆ ದಾಳಿಯಾಗಿ, ಬಂಧನಗಳಾದವು. ಇದೇ ಸಮಯಕ್ಕೆ ಭಾರತಕ್ಕೆ ಖೋಟಾನೋಟುಗಳನ್ನು ತಲುಪಿಸುತ್ತಿದ್ದ ಮೊಹಮ್ಮದ್ ಎಂಬ ಐಎಸ್ಐ ಕಾರ್ಯಕರ್ತನನ್ನು ನೇಪಾಳದಲ್ಲಿ ಹತ್ಯೆಯಾಗಿದೆ. ದೇಶದೆಲ್ಲೆಡೆ ಪಿಎಫ್ಐ ಗೆ ಸಂಬಂಧಪಟ್ಟವರ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡು ಗೆಜೆಟ್ ಅಧಿಸೂಚನೆ ಮೂಲಕ ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಸಂಘಟನೆಯನ್ನು ನಿಷೇಧ ಮಾಡಿತು! ಸಿಎಎ ವಿರುದ್ಧ ದೇಶದಲ್ಲಿ ಅನವಶ್ಯಕ ಪ್ರತಿಭಟನೆ ವ್ಯಕ್ತವಾಯಿತು, ನೂಪುರ್ ಶರ್ಮ ಟಿವಿ ಡಿಬೇಟ್ ಒಂದರಲ್ಲಿ ಕೊಟ್ಟ ಹೇಳಿಕೆಗೆ ಮೊಹಮ್ಮದ್ ಜುಬೇರ್ ಎಂಬ ಫ್ಯಾಕ್ಟ್ ಚೆಕ್ಕರ್ ಬಳಸಿಕೊಂಡು 'ಸರ್ ತನ್ ಸೆ ಜುದಾ' ಎಂಬುವಷ್ಟರ ಮಟ್ಟಿಗೆ ದೇಶದಾದ್ಯಂತ ಪ್ರತಿಭಟನೆ ವ್ಯಕ್ತವಾಗುವಂತೆ ನೊಡಿಕೊಳ್ಳುವಲ್ಲಿ ಪಿಎಫ್ಐ ಯಶಸ್ವಿಯಾಗಿತ್ತು. ನೆನಪಿಡಿ ಮುಸಲ್ಮಾನರನ್ನು ಧರ್ಮದ ವಿಚಾರದಲ್ಲಿ ಭಡಕಾಯಿಸುವುದು ಸುಲಭ. ಹಾಗಿದಬೇಕಾದರೆ ಪಿಎಫ್ಐ ಮೇಲೆ ದಾಳಿಯಾಗಿ, ನಿಷೇಧ ಮಾಡಿದರೂ ಎಲ್ಲೂ ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಂಡಿರುವ ಯಶ ಕೇಂದ್ರ ಗೃಹ ಇಲಾಖೆಯದ್ದು. ಕೆಲದಿನಗಳ ಹಿಂದೆ ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತರು ಮುಸಲ್ಮಾನ ಮುಖ್ಯಸ್ಥರೊಂದಿಗೆ ಚರ್ಚೆ ಮಾಡಿ ಅವರ ಮನವೊಲಿಸಿದ್ದರು ಎಂಬುದು ವಿಶೇಷ ಸಂಗತಿ.

ಮಜಾ ಎಂದರೆ ವಿರೋಧ ಪಕ್ಷಗಳು ಪಿಎಫ್ಐ ನಿಷೇಧದ ಕ್ರಮ ವಿರುದ್ಧ ಮೌನವಹಿಸಿರುವುದು. ಅವರಿಗೆ ಈ ಪ್ರಕ್ರಿಯೆ ಬಿಸಿ ತುಪ್ಪವಾಗಿದೆ. ಕಾಂಗ್ರೇಸ್, ಕಮ್ಯುನಿಸ್ಟರು, ಸಮಾಜವಾದಿಗಳು, ಜಾತ್ಯಾತೀತ ಎನ್ನಿಸಿಕೊಂಡವರೆಲ್ಲರೂ ಈಗ ಅಕ್ಷರಶಃ ಮೌನಿಯಾಗಿದ್ದಾರೆ. ನಿಷೇಧದ ಪರ ಮಾತಾಡಿದರೇ ಮುಸಲ್ಮಾನರ ಮತಕಳೆದುಕೊಳ್ಳುವ ಭಯ, ವಿರೋಧಿಸಿದರೆ ದೇಶದ್ರೋಹದ ಆರೋಪ! ದೇಶದ ಒಳಿತಿಗಾಗಿ ಯಾವುದೇ ನಿಲುವನ್ನು ತೆಗೆದುಕೊಳ್ಳದಿರುವುದು ದೌರ್ಭಾಗ್ಯದ ಸಂಗತಿ. ಸಿದ್ಧರಾಮಯ್ಯನವರು ದುಃಖ ತಡೆಯಲಾಗದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಬೇಕು ಎಂದು ಒಂದು ದಿನ ಕೂಗಾಡಿದರು ಹೊರತು ಯಾವುದೇ ಬೇರೆ ಯಾವ ನಾಯಕರು ಇದರ ಕುರಿತು ಚಕಾರ ಎತ್ತಿಲ್ಲ. ಅವರಿಗೆ ಭಾರತ್ ಜೋಡೋ ಯಾತ್ರೆ ಈಗ ಮುಖ್ಯವಾಗಿದೆ. ಆರ್.ಎಸ್.ಎಸ್ ನ ಆಳ, ಅಗಲ ಅಳೆಯಲು ಹೊರಟವರು ಪಿಎಫ್ಐ ನ ಆಳ, ಅಗಲ, ಸುತ್ತಳತೆ ಬಗ್ಗೆ ಮಾತಾಡುವ ಧೈರ್ಯ ಮಾತ್ರ ತೋರಲಿಲ್ಲ.

Dyavanoor Mahadev during Bharat Jodo Yatra

ನವರಾತ್ರಿ ದುಷ್ಟರನ್ನು ಸಂಹಾರ ಮಾಡುವ ಹಬ್ಬ, ಚಾಮುಂಡೇಶ್ವರಿ ಮಹಿಷಾಸುರನನ್ನು ಕೊಂದ ಹಬ್ಬ. ಹಾಗೆ ಭಾರತದಲ್ಲಿ ಆಂತರಿಕವಾಗಿ ಕಂಟಕವಾಗಿದ್ದ ಪಿಎಫ್ಐ ಅನ್ನುವ ರಾಕ್ಷಸಿ ಸಂಸ್ಥೆಯನ್ನು ನಿಷೇಧ ಮಾಡಿರುವುದು ನಿಜಕ್ಕೂ ನವರಾತ್ರಿ ಹಬ್ಬಕ್ಕೆ ಭಾರತದ ಜನರಿಗೆ ಸಿಕ್ಕ ದೊಡ್ಡ ಉಡುಗೊರೆ. ನರೇಂದ್ರ ಮೋದಿಯವರಿಗೆ ಮತ್ತೊಮ್ಮೆ ಧನ್ಯವಾದಗಳು.

***********************************************************
References:

September 17, 2022

ಇತಿಹಾಸ ಯಾರ ಪರವೂ ಅಲ್ಲ ಯಾರ ವಿರೋಧವೂ ಅಲ್ಲ!

ಕಳೆದ ವಾರ ಅಂದರೆ ಸೆಪ್ಟಂಬರ್ 08 ರಂದು ದೆಹಲಿಯ ಇಂಡಿಯಾ ಗೇಟಲ್ಲಿ ಸುಭಾಷರ ಪ್ರತಿಮೆ ಅನಾವರಣ ಹಾಗೂ ರಾಜಪಥವನ್ನು 'ಕರ್ತವ್ಯ ಪಥ' ಎಂದು ಮರುನಾಮಕರಣದ ಪ್ರಕ್ರಿಯೆ ಪ್ರಧಾನಿ ಮೋದಿ ನೆರೆವೇರಿಸಿದರು. ಈ ಪ್ರಕ್ರಿಯೆಗೆ ದೇಶದಾದ್ಯಂತ ವ್ಯಾಪಕ ಮೆಚ್ಚುಗೆ ದೊರೆತಿದೆ. ಆದರೆ, ಸುಭಾಷರನ್ನು ಗಾಂಧೀ ಹಾಗೂ ನೆಹರೂ ಅವರನ್ನು ಮರೆಮಾಚಲು ಮೋದಿ ನೇತೃತ್ವದ ಭಾಜಪಾ ಉಪಯೋಗಿಸಿಕೊಳ್ಳುತ್ತಿದೆ ಎಂದು ಕೆಲವರು ಅಪಸ್ವರ ಎತ್ತಿದ್ದಾರೆ. ಕರ್ಮ ಎಂದರೆ ಈ ವಿಚಾರದ ಕುರಿತು ಇದೇ ತಿಂಗಳ 10 ರಂದು ಪತ್ರಿಕೆಯೊಂದರಲ್ಲಿ ಲೇಖನವೂ ಪ್ರಕಟಗೊಂಡಿತು! ಐ.ಎನ್.ಎ ಅಲ್ಲಿದ್ದ ಎರಡು ಸೈನ್ಯ ದಳಕ್ಕೆ ನೆಹರೂ, ಗಾಂಧೀ ಹೆಸರಿತ್ತು, ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾವನ್ನು ಸುಭಾಷರು ವಿರೋಧಿಸಿದರು, ಸುಭಾಷರಾಗಿದ್ದರೆ ತನ್ನನ್ನು ಗಾಂಧೀ ಹಾಗೂ ನೆಹರೂ ಅವರ ಪರ್ಯಾಯದಂತೆ ತೋರಿಸುವ ಮೋದಿಯವರ ಈ ಪ್ರಕ್ರಿಯೆಯನ್ನು ವಿರೋಧಿಸುತ್ತಿದ್ದರು ಎಂದೆಲ್ಲಾ ಲೇಖಕರು ಬರೆದಿದ್ದಾರೆ. ನಮ್ಮಲ್ಲಿ ಇತಿಹಾಸವನ್ನು ವೈಭವಿಕರಿಸುವ ಪ್ರಕ್ರಿಯೆ ಹಿಂದಿನಿಂದಲೂ ನಡೆದೇ ಇದೆ. ಹಾಗಾಗಿ, ಗಾಂಧಿಜೀ ಹಾಗೂ ಸುಭಾಷರ ಸಂಬಂಧಗಳ ಕುರಿತು ಒಂದಷ್ಟು ವಿಚಾರಗಳನ್ನು ತಿಳಿಸುವುದಕ್ಕಾಗಿಯೆ ಈ ಲೇಖನ.

PM Modi Unveils Grand Statue of Netaji Subhas Chandra Bose at India Gate

ಸ್ವಾತಂತ್ರ್ಯ ಹೋರಾಟದ ಪ್ರತಿ ಹೆಜ್ಜೆಯಲ್ಲೂ ಸುಭಾಷರು ಹಾಗೂ ಗಾಂಧಿಜೀ ವೈಚಾರಿಕವಾಗಿ ವಿರೋಧಿಗಳಾಗಿದ್ದರು. ಐ.ಸಿ.ಎಸ್ ಹುದ್ದೆಯನ್ನು ಧಿಕ್ಕರಿಸಿ ಬಂದ 24ರ ಸುಭಾಷರು ಗಾಂಧಿಜೀಯವರ ಮೊದಲ ಭೇಟಿಯಲ್ಲೇ 'ಒಂದು ವರ್ಷದಲ್ಲಿ ಸ್ವಾತಂತ್ರ್ಯ ಕೊಡಿಸುತ್ತೇನೆ ಎನ್ನುತ್ತೀರ ಇದಕ್ಕೆ ನಿಮ್ಮ ಯೋಜನೆ ಏನು?' ಎಂಬ ಪ್ರಶ್ನೆ ಎತ್ತುತ್ತಾರೆ. ಆದರೆ, ಇದಕ್ಕೆ ಸಮರ್ಪಕ ಉತ್ತರ ದೊರೆಯದ ಸುಭಾಷರು ಚಿತ್ತರಂಜನ್ ದಾಸರನ್ನು ಅರಸಿ ಹೋಗುತ್ತಾರೆ. ಅಸಹಕಾರ ಚಳವಳಿಯ ತೀವ್ರತೆಯಿಂದಾಗಿ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡುವುದಾಗಿ ಬ್ರಿಟೀಷರು ಒಪ್ಪಂದಕ್ಕೆ ಮುಂದಾಗುತ್ತಾರೆ. ಚಿತ್ತರಂಜನ್ ದಾಸ್ ಹಾಗೂ ಸುಭಾಷರು ಒಪ್ಪಂದ ಮಾಡಿಕೊಂಡು ರಾಜಕೀಯ ನೇತಾರರು ಬಿಡುಗಡೆಯಾಗಿ ನಂತರ ಸಂಘಟಿತ ಹೋರಾಟ ಮಾಡುವ ಮಾತಾಡಿದರೇ, ಗಾಂಧಿಜೀ ಒಪ್ಪುವುದಿಲ್ಲ. ಚುಣಾವಣೆಗಳಲ್ಲಿ ಸ್ಪರ್ಧಿಸಿ ಸರ್ಕಾರವನ್ನು ಪ್ರಭಾವಿಸೋಣ ಎಂಬುದು ಸುಭಾಷರ ಲೆಕ್ಕಾಚಾರವಾಗಿತ್ತು ಆದರೆ, ಗಾಂಧಿಜೀ ಅದಕ್ಕೊಪ್ಪಲಿಲ್ಲ. ಆದರೆ, 7 ವರ್ಷದ ನಂತರ ಅದೇ ಗಾಂಧಿಜೀ ಚುಣಾವಣೆಗೆ ಒಪ್ಪಿ, ಬಹುತೇಕ ಪ್ರಾವಿನ್ಸ್ ಗಳನ್ನು ಕಾಂಗ್ರೇಸ್ ಗೆದ್ದುಕೊಂಡಿತು. ಶಾಲಾ, ಕಾಲೇಜು ಬಿಟ್ಟು ಬಂದ ಮಕ್ಕಳ ಬಗ್ಗೆ, ವ್ಯವಸಾಯ ಬಿಟ್ಟು ಹೋರಾಟಕ್ಕೆ ಬೀದಿಗಿಳಿದಿದ್ದ ರೈತರ ಬಗ್ಗೆ, ಸರ್ಕಾರಿ ಕೆಲಸ ತೊರೆದ ಜನರ ಬಗ್ಗೆ ಯೋಚಿಸದೆ ಚೌರಿ-ಚೌರಾ ಎಂಬ ಚಿಕ್ಕ ಹಳ್ಳಿಯಲ್ಲಿ ಪೋಲೀಸ್ ಠಾಣೆಯನ್ನು ಸುಟ್ಟರು ಎಂಬ ಕಾರಣಕ್ಕೆ ಗಾಂಧಿಜೀ ಏಕಾಯಕಿ ಅಸಹಕಾರ ಚಳವಳಿಯನ್ನು ಹಿಂಪಡೆಯುತ್ತಾರೆ. ನೇತಾರರಾಗಿದ್ದ ಸುಭಾಷರು ಈ ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸುತ್ತಾರೆ.

1933ರಲ್ಲಿ ಯೂರೋಪಿಗೆ ತೆರಳಿದಾಗ ಕಾಂಗ್ರೇಸ್ ಹಾಗೂ ಗಾಂಧಿಜೀಯವರ ನಿಲುವುಗಳ ಕುರಿತು ಸುಭಾಷರ ವಿರೋಧ ತೀವ್ರವಾಗುತ್ತದೆ. ಸರ್ದಾರ್ ಪಟೇಲರ ಅಣ್ಣ ವಿಠ್ಠಲ್ ಭಾಯಿ ಪಟೇಲ್ ಜೊತೆಗೆ ಒಂದು ಜಂಟಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡುತ್ತಾರೆ. ಚೌರಿ-ಚೌರಾ ಹಾಗೂ ಇತರ ರಾಜಕೀಯ ಘಟನೆಗಳನ್ನು ವಿಶ್ಲೇಶಿಸುತ್ತಾ 'ಗಾಂಧೀಜೀ ರಾಜಕೀಯವಾಗಿ ಅಸಮರ್ಥತೆ ತೋರುತ್ತಿದ್ದಾರೆ. ಹಾಗಾಗಿ, ಕಾಂಗ್ರೇಸ್ ಅವರಿಗೆ ವಿರಮಿಸಲು ಅವಕಾಶ ನೀಡಬೇಕು. ಕಾಂಗ್ರೇಸ್ ಯುವಾ ಸಮೂಹವನ್ನು ಸೇರಿಸಿ, ಒಂದಷ್ಟು ಪಾಲಿಸಿಗಳನ್ನು ಮಾಡಿಕೊಂಡು, ದೇಶದೆಲ್ಲೆಡೆ ಏಕತೆ ಮೂಡಿಸಿ ನಂತರ ಸ್ವಾತಂತ್ರ್ಯ ಹೋರಾಟ ಮಾಡಬೇಕು' ಎಂದು ಕಾಂಗ್ರೇಸ್ ಮತ್ತು ಗಾಂಧಿಜೀಯವರ ನಡೆಯ ಬಗ್ಗೆ ಸುಭಾಷರು ಮಾತಾಡುತ್ತಾರೆ. 1939ರಲ್ಲಿ ಕಾಂಗ್ರೇಸಿನ ಅಧ್ಯಕ್ಷರಾಗಿ ಸುಭಾಷರು ಆಯ್ಕೆಯಾಗಿ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಲು ಮುಂದಾಗುತ್ತಾರೆ. ಕಾಂಗ್ರೇಸ್ ವರ್ಕಿಂಗ್ ಕಮಿಟಿಯಲ್ಲಿ ಯುವಕರನ್ನು ತಂದು ಕೆಲಸಕ್ಕೆ ವೇಗ ತರುವ ಯೋಚನೆ ಅವರದ್ದಾಗಿತ್ತು. ದ್ವಿತೀಯ ವಿಶ್ವಯುದ್ಧದ ಪ್ರಾರಂಭದ ಹೊತ್ತಿನಲ್ಲಿ ದೇಶದಾದ್ಯಂತ ಬ್ರಿಟೀಷ್ ವಿರೋಧಿ ಆಂದೋಲನ ರೂಪಿಸಬೇಕೆಂಬುದು ಸುಭಾಷರ ಯೋಜನೆ. ಅದರೆ, ಗಾಂಧಿಜೀಗೆ ಸುಭಾಷರ ಕಾರ್ಯದ ಮೇಲೆ ವಿಶ್ವಾಸವಿದ್ದಂತೆ ತೋರಲಿಲ್ಲ. ಪಟೇಲರಿಗೆ ಪತ್ರವನ್ನು ಬರೆಯುತ್ತಾ 'ಸುಭಾಷನ ಮೇಲೆ ನಮ್ಮ ಹೋರಾಟ ಅವಲಂಬಿತವಾಗುವುದು ಸಾಧ್ಯವಿಲ್ಲ. ಅವನು ತನ್ನದ್ದೇ ಆದ ದಾರಿಯಲ್ಲಿ ಹೋಗುತ್ತಿದ್ದಾನೆ' ಎಂದು ಹೇಳಿದ್ದರು. ತನ್ನ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದಾಗ ಸುಭಾಷರು ರಾಜಿನಾಮೆ ನೀಡುತ್ತಾರೆ. ನಂತರದ ಬೆಳವಣಿಗೆಯಲ್ಲಿ ಗಾಂಧಿಜೀ ಸುಭಾಷರನ್ನು ಬಂಗಾಳ ಪ್ರದೇಶ ಕಾಂಗ್ರೇಸ್ ಸಮಿತಿಯಿಂದಲೂ ಹೋರಹಾಕುತ್ತಾರೆ ಎಂಬುದು ವಿಲಕ್ಷಣವಾದರೂ ನಂಬಲೇಬೇಕಾದ ಸಂಗತಿಯೇ!

Mahatma Gandhi and Netaji Subash Bose

ಹೌದು, ಹಿಂದೂ ಮಹಾಸಭಾ ಹಾಗೂ ಮುಸ್ಲಿಂ ಲೀಗಿಗೆ ತಮ್ಮ ಧರ್ಮಾಧಾರಿತ ದೃಷ್ಟಿಯನ್ನು ಬಿಡುವಂತೆ ಅನೇಕ ಬಾರಿ ಸುಭಾಷರು ಮನವಿ ಮಾಡಿದ್ದಾರೆ. ಆದೇ ಸಮಯದಲ್ಲಿ ಗಾಂಧಿಜೀಯ ಮುಸಲ್ಮಾನರ ತುಷ್ಟೀಕರಣವನ್ನು ಖಂಡಿಸಿದ್ದಾರೆ ಹಾಗೂ ಗಾಂಧಿಜೀ ಪೂರ್ಣ ಸ್ವರಾಜ್ಯದ ಬದಲು ಬ್ರಿಟೀಷರ ಡೋಮೀನಿಯನ್ ಸ್ಟೇಟಸ್ ಗೆ ಒಪ್ಪಿಕೊಳ್ಳುವ ಸಾಧ್ಯತೆಯ ಕುರಿತು ಪದೇ ಪದೇ ಎಚ್ಚರಿಸಿದ್ದಾರೆ. ಬ್ರಿಟೀಷರ ಒಡೆದು ಆಳುವ ನೀತಿಯ ಬಗ್ಗೆ ಹೇಳುತ್ತಾ ಭಾರತವನ್ನು ತುಂಡು ಮಾಡುವ ಬಗ್ಗೆ ಸುಭಾಷರು ಸ್ವಾತಂತ್ರ್ಯ ಬರುವ 2 ದಶಕಗಳ ಮುಂಚೆಯೇ ಎಚ್ಚರಿಸಿದ್ದರು. ಸುಭಾಷರು ಈ ವಿಚಾರವನ್ನು ಮಂಡಿಸಿದಾಗ ಗಾಂಧಿಜೀಗೆ ಬಿಡಿ ಸ್ವತಃ ಜಿನ್ನಾಗೂ ಪಾಕಿಸ್ತಾನದ ಕಲ್ಪನೆ ಇರಲಿಲ್ಲ. ಸ್ವಾತಂತ್ರ್ಯ ಹೋರಾಟವಷ್ಟೇ ಅಲ್ಲದೇ ಸ್ವಾತಂತ್ರ್ಯ ನಂತರ ಭಾರತದ ಕಲ್ಪನೆಯಲ್ಲೂ ಸಹ ಸುಭಾಷರಿಗೆ ಹಾಗೂ ಕಾಂಗ್ರೇಸ್ ನಾಯಕರ ಅಥವಾ ಗಾಂಧಿಜೀ ನಡುವೆ ಭಿನ್ನ ಅಭಿಪ್ರಾಯಗಳಿದ್ದವು. 1940ರಲ್ಲಿ ಸುಭಾಷರು ತಮ್ಮ ಅಣ್ಣ ಶರತ್ ಬೋಸರಿಗೆ ಪತ್ರ ಬರೆಯುತ್ತಾ 'ಕಾಂಗ್ರೇಸ್ ಪಕ್ಷದಲ್ಲಿರುವ ರಾಜಕೀಯವನ್ನು ಗಮನಿಸಿದರೆ ಮುಂದೆ ದೇಶಕ್ಕಾಗಿ ಅಲ್ಲ ಪಕ್ಷದ ಹೈ ಕಮಾಂಡ್ ನೊಂದಿಗೆ ಹೋರಾಡುವ ಪರಿಸ್ಥಿತಿ ಬರುತ್ತದೆ. ಇಂತಹವರು ಸ್ವತಂತ್ರ್ಯದ ಹೊಸ್ತಿಲಲ್ಲಿ ಅಧಿಕಾರದಲ್ಲಿದ್ದರೆ ಏನೇನು ಅನಾಹುತವಾಗಬಹುದು ಎಂಬುದನ್ನು ನೆನೆಸಿಕೊಂಡರೆ ಗಾಬರಿಯಾಗುತ್ತದೆ' ಎಂದು ಹೇಳುತ್ತಾರೆ. ಅವರ ಊಹೆ ನಿಜವಾದದನ್ನು ನಂತರದ ದಿನಗಳಲ್ಲಿ ಇಡೀ ದೇಶವೇ ನೋಡಿತು!

ಐ.ಎನ್.ಎ ಅಲ್ಲಿದ್ದ ಸೈನಿಕ ದಳಗಳಿಗೆ ಗಾಂಧಿಜೀ ಹಾಗೂ ನೆಹರೂ ಹೆಸರು ಇತ್ತು ಎಂಬುದು ನಿಜವಾದರೂ ಆ ಹೆಸರು ಸುಭಾಷರು ಜರ್ಮನಿಯಿಂದ ಪೂರ್ವ ಏಷ್ಯಾಕ್ಕೆ ಬರುವ ಮುನ್ನವೇ ಇದ್ದ ಹೆಸರುಗಳು. ಕಾಂಗ್ರೇಸಿನ ಅಧ್ಯಕ್ಷರಾಗುವುದಕ್ಕೆ ಮುನ್ನ ಸುಭಾಷ್ ಮತ್ತು ನೆಹರೂ ಅವರ ಸಂಬಂಧ ಚೆನ್ನಾಗಿಯೇ ಇತ್ತು. ಸುಭಾಷರಿಗೂ ಮುನ್ನ ಅಧ್ಯಕ್ಷಗಾದಿಯನ್ನು ಎರಡು ವರ್ಷ ಅನುಭವಿಸಿದ್ದ ನೆಹರೂ ನಂತರದ ದಿನಗಳಲ್ಲಿ ಗಾಂಧಿಜೀ ಪರವಾಗಿದ್ದುಕೊಂಡು ಸುಭಾಷರ ವಿರೋಧಿಯಾಗುತ್ತಾರೆ. ಭಾರತದಲ್ಲಿದ್ದ ಬ್ರಿಟೀಷರ ವಿರುದ್ಧ ಐ.ಎನ್.ಎ ಸೈನ್ಯ ತೆಗೆದುಕೊಂಡು ಬಂದಾಗ ನೆಹರೂ 'ಸುಭಾಷರ ಸೈನಿಕರ ವಿರುದ್ಧ ನಾನು ತಲ್ವಾರ್ ಹಿಡಿದು ಹೋರಾಟ ಮಾಡುತ್ತೇನೆ' ಎಂದು ಉಗ್ರ ಹೇಳಿಕೆಯನ್ನು ಕೊಡುತ್ತಾರೆ. ಅಣ್ಣನಿಗೆ ಪತ್ರ ಬರೆಯುತ್ತಾ 'ಆತ ನನಗೆ ವಯ್ಯಕ್ತಿಕವಾಗಿ ಹಾಗೂ ನಮ್ಮ ಸಿದ್ಧಾಂತಕ್ಕೆ ಬಹಳಷ್ಟು ಹಾನಿ ಮಾಡಿದ್ದಾನೆ' ಎಂದು ನೆಹರೂ ಬಗ್ಗೆ ಸುಭಾಷರು ಬೇಸರ ವ್ಯಕ್ತಪಡಿಸುತ್ತಾರೆ. ಮುಂದೆ ಸ್ವತಃ ನೆಹರೂ ಟಾಯಾ ಜಿನ್ಕಿನ್ ಎಂಬ ಪತ್ರಕರ್ತೆಗೆ ವಿವರಿಸುತ್ತಾ 'ಅಂದು ನಾನು ಗಾಂಧಿಜೀಯ ವಿಚಾರವನ್ನು ಒಪ್ಪದಿದ್ದರೂ ಅವರೊಂದಿಗೆ ನಿಲ್ಲಬೇಕಾಯಿತು. ಅನಿವಾರ್ಯ ಕಾರಣದಿಂದಾಗಿ ಸುಭಾಷರನ್ನು ವಿರೋಧಿಸಬೇಕಾಯಿತು' ಹೇಳಿದ್ದಾರೆ. ಆ ಅನಿವಾರ್ಯ ಕಾರಣ ಅಧಿಕಾರ ಎಂಬುದು ನೆಹರೂ ವಿಚಾರದಲ್ಲಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಇಷ್ಟೆಲ್ಲಾ ಆದರೂ ಸುಭಾಷರು ಗಾಂಧಿಜೀಯವರನ್ನು 'ರಾಷ್ಟ್ರಪಿತ' ಎಂದೇ ಗೌರವಿಸಿದ್ದರು ಹಾಗೂ ಗಾಂಧಿಜೀ ಸುಭಾಷರನ್ನು 'ದೇಶಭಕ್ತರಲ್ಲಿ ದೇಶಭಕ್ತ' ಎಂದೇ ಕೊಂಡಾಡಿದ್ದರು. ಅಖಂಡ ಭಾರತದ ಮೊದಲ ಪ್ರಧಾನಿ ಸುಭಾಷರು ಎಂದು ಮೋದಿ ಹೇಳಿದ್ದರಲ್ಲಿ ತಪ್ಪಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದದ್ದೇ ಐ.ಎನ್.ಎ ಮೂಲಕ ನಡೆದ ನೌಕಾ ಬಂಡಾಯ ಎಂಬುದು ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಗೋಚರಿಸುವ ಸಂಗತಿ. ದೇಶದಾದ್ಯಂತ ಬ್ರಿಟೀಷರ ಪ್ರತಿಮೆಗಳನ್ನು ಒಡೆಸಬೇಕು ಎಂದು ಹೊರಟಿದ್ದ ಸುಭಾಷರ ಮೂರ್ತಿಯನ್ನು ಇಂಡಿಯಾ ಗೇಟಿನ ಮಂಟಪದಲ್ಲಿ ನಿಲ್ಲಿಸಿದ್ದು ನಿಜಕ್ಕೂ ಸುಭಾಷರಿಗೆ ಕೊಟ್ಟ ಗೌರವ ಹಾಗೂ ಭಾರತದ ಸ್ವಾಭಿಮಾನದ ಸಂಕೇತ. ಇಲ್ಲಿ ಯಾರಿಗೂ ಯಾರು ಪರ್ಯಾಯರಲ್ಲ. ಇತಿಹಾಸವನ್ನು ಯಾರದೋ ವಿರೋಧ ಅಥವಾ ಪರ ನೋಡುವ ಬದಲು ಇತಿಹಾಸವನ್ನು ಇತಿಹಾಸವಾಗಿ, ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಭಾರತೀಯ ದೃಷ್ಟಿಕೋನದಲ್ಲಿ ನೋಡುವ ಅಗತ್ಯವಿದೆ. ಸ್ವತಂತ್ರ್ಯ ಬಂದು 75 ವರ್ಷ ನಂತರವಾದರೂ ಇತಿಹಾಸದ ಗರ್ಭದಲ್ಲಿ ಹುದುಗಿರುವ ಸತ್ಯ ಸಂಗತಿಗಳು ಹೊರಬರಲಿ.

***********************************************************
References:

August 26, 2022

ಸಾವರ್ಕರ್ ಅಂದರೆ ಕಾಂಗ್ರೇಸಿಗರಿಗೆ ಯಾಕೆ ಉರಿ?

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಏಕಮೇಕಾದ್ವಿತೀಯ ವೀರನೆಂದರೆ ಅದುವೇ ವಿನಾಯಕ ದಾಮೋದರ್ ಸಾವರ್ಕರ್. ಆದರೇ ನಮ್ಮ ಪಠ್ಯ ಪುಸ್ತಕಗಳಲ್ಲಿ ಕಾಂಗ್ರೇಸ್ ನಾಯಕರಿಗೆ ಕೊಟ್ಟಿರುವ ಒಂದು ಪರ್ಸೆಂಟ್ ಸ್ಥಾನ ಕೂಡ ಸಾವರ್ಕರ್ ರವರಿಗೆ ಸಿಗಲಿಲ್ಲ. ಹಾಗೆಂದು ಸಾವರ್ಕರ್ ಜನಮಾನಸದಿಂದ ದೂರೆವೇನು ಉಳಿದಿಲ್ಲ. ಸತ್ಯವನ್ನು ಹೂತಿಡಲು ಎಷ್ಟೇ ಪ್ರಯತ್ನ ಪಟ್ಟರೂ ಸಹ ಅದು ತಡವಾಗಿ ಆದರೂ ಹೊರಬರುತ್ತದೆ. ಹತ್ತೊಂಬತ್ತು ವರ್ಷಗಳ ಹಿಂದೆ ಮಾಜಿ ಇಂಧನ ಸಜಿವ ಮಣಿಶಂಕರ್ ಅಯ್ಯರ್ ಅಂಡಮಾನಿನಲ್ಲಿರುವ ಸಾವರ್ಕರ್ ಹೇಳಿಕೆಯ ಫಲಕವನ್ನು ತೆಗೆದು ಕಾಂಗ್ರೇಸ್ ನಾಯಕರೊಬ್ಬರ ಹೇಳಿಕೆಯನ್ನು ತುರುಕಲು ಪ್ರಯತ್ನಿಸಿದರು. ಆಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಾವರ್ಕರ್ ಕುರಿತು ಪುಸ್ತಕಗಳನ್ನು ಹೊರತಂದಿತು. ಕರ್ನಾಟಕದಲ್ಲಿ ಶ್ರೀ ಚಕ್ರವರ್ತಿ ಸೂಲಿಬೆಲೆ ರವರ ಮೂಲಕ 'ಅಪ್ರತಿಮ ದೇಶಭಕ್ತ, ಸ್ಬಾತಂತ್ರ್ಯವೀರ ಸಾವರ್ಕರ್' ಎಂಬ ಪುಸ್ತಕ ಹೊರತಂದಿತು. ನನ್ನ ಪೀಳಿಗೆಯ ಅನೇಕ ತರುಣರಿಗೆ ಸಾವರ್ಕರ್ ರವರನ್ನು ಪರಿಚಯಿಸಿದ ಕೃತಿ ಇದು. ಈಗ ಮತ್ತೊಮ್ಮೆ ಕಾಂಗ್ರೇಸ್ ನಾಯಕ ಸಿದ್ಧರಾಮಯ್ಯ ಸಾವರ್ಕರ್ ಬಗ್ಗೆ ಲಘುವಾಗಿ ಮಾತಾಡಿದ್ದಾರೆ. ಅವರ ನಾಲಿಗೆ ಗಲೀಜಾಯಿತೇ ಹೊರತು ಸಾವರ್ಕರ್ ಅವರ ಘನತೆಗೆ ಕಿಂಚಿತ್ತು ಧಕ್ಕೆಯಾಗಲಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡು ಹಿಂದೂ ಪರ ಸಂಘಟನೆಗಳು ಸಮಾಜಕ್ಕೆ ಮತ್ತೊಮ್ಮೆ ಸಾವರ್ಕರ್ ರವರನ್ನು ಮುಟ್ಟಿಸುವ ಕಾರ್ಯಕ್ಕೆ ಮುಂದಾಗಿದೆ. ಇಂತಹ ಉತ್ತಮ ಕಾರ್ಯಕ್ಕೆ ಪರೋಕ್ಷವಾಗಿ ಕಾರಣರಾದ ಸಿದ್ಧರಾಮಯ್ಯನವರಿಗೆ ನಿಜಕ್ಕೂ ಧನ್ಯವಾದಗಳು.

Svatantra Veer Savarkar

ಇಷ್ಟಕ್ಕೂ ಈ ಕಾಂಗ್ರೇಸ್ ನವರಿಗೆ ಸಾವರ್ಕರ್ ಅಂದರೆ ಯಾಕಿಷ್ಟು ಉರಿ? ಹಾಗೆ ನೋಡಿದರೆ, ನೆಹರೂ ಕುಟುಂಬಕ್ಕೆ ನಿಷ್ಟರಲ್ಲದವರನ್ನು ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೇಸ್ ಮೂಲೆಗುಂಪು ಮಾಡುತ್ತಾ, ಜನಮಾನಸದಿಂದ ದೂರ ಉಳಿಸುವ ಪ್ರಯತ್ನ ಮಾಡುತ್ತಲೇ ಬಂದಿದೆ. ಗಾಂಧೀಜಿಯ ಅಹಿಂಸಾತ್ಮಕ ನೀತಿಯನ್ನು ಒಪ್ಪದ ಸುಭಾಷರನ್ನು ಕಾಂಗ್ರೇಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಪ್ರದೇಶ ಕಾಂಗ್ರೇಸ್ ಸಮಿತಿಯಿಂದಲೂ ಹೊರಗಿಟ್ಟರು. ಐ.ಎನ್.ಏ ಕಟ್ಟಿ ಬ್ರಿಟೀಷರ ವಿರುದ್ಧ ಯುದ್ಧಕ್ಕೆ ಬಂದ ಸುಭಾಷರ ವಿರುದ್ಧ ಮಾತಾಡಿದ್ದು ನೆಹರೂ. ಸರ್ದಾರ್ ವಲ್ಲಭಬಾಯಿ ಪಟೇಲರನ್ನು ಪಕ್ಕಕ್ಕೆ ಸರಿಸಿ ಪ್ರಧಾನಿಪಟ್ಟವನ್ನು ಅಲಂಕರಿಸಿದ್ದು ನೆಹರೂ. ಚೀನಾ ವಿರುದ್ಧ ನಮ್ಮ ಸೈನ್ಯವನ್ನು ಬಲಪಡಿಸಲು ಸರ್ಕಾರದ ನೀತಿಯನ್ನು ವಿರೋಧಿಸಿದ ಜನರಲ್ ಕಾರಿಯಪ್ಪನವರನ್ನು ಅವಮಾನ ಮಾಡಿ, ರಾಜಿನಾಮೆ ಕೊಡುವಂತೆ ಮಾಡಿದ್ದು ನೆಹರೂ. ಚುಣಾವಣೆಯಲ್ಲಿ ಅಕ್ರಮ ನಡೆದಿರುವ ಮೊಕದ್ದಮೆಯ ಕಾರಣ ಇಡೀ ದೇಶವನ್ನು ತುರ್ತು ಪರಿಸ್ಥಿತಿಗೆ ತಳ್ಳಿದ್ದು ಇಂದಿರಾ. ವೀರೆಂದ್ರ ಪಾಟೀಲರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿದ್ದು ರಾಜೀವ್. ಸಂಸತ್ತಿನಲ್ಲಿ ಸಾವರ್ಕರ್ ಅವರ ಭಾವಚಿತ್ರ ಅನಾವರಣ ಮಾಡುವ ಸಭೆಗೆ ಸೋನಿಯಾ ಗೈರಾಗಿದ್ದರು. ಪಠ್ಯಪುಸ್ತಕಗಳಿಂದ ಕ್ರಾಂತಿಕಾರಿಗಳನ್ನು ದೂರವಿಟ್ಟು ಗಾಂಧೀ ಮತ್ತು ನೆಹರೂ ಮಾತ್ರ ಸ್ವಾತಂತ್ರ್ಯ ಹೋರಾಟಗಾರರು ಎಂಬಂತೆ ಮಾಡಿದ್ದು ಕಾಂಗ್ರೇಸ್ ಹಾಗೂ ಕಮ್ಯೂನಿಸ್ಟ್ ಪ್ರೇರಿತ ಶಿಕ್ಷಣ ಸಮಿತಿ. ತಮ್ಮ ಪಕ್ಷದಲ್ಲಿದ್ದವರನ್ನೇ ಬಿಡದ ಸ್ವಾರ್ಥಿಗಳು ಇನ್ನು ಸಾವರ್ಕರ್ ರಂತಹ ದೇಶಭಕ್ತರನ್ನು ಬಿಟ್ಟಾರೆ? 

ಇತಿಹಾಸದ ಬಗ್ಗೆ ಅರೆ ಬರೆ ಜ್ಞಾನವಿರುವ, ನೆಹರೂ ಬರೆದದ್ದೇ ಇತಿಹಾಸವೆಂಬ ಭ್ರಮೆಯಲ್ಲಿರುವ ನಾಯಕರು ಮತ್ತವರ ಬಾಲಂಗೋಚಿಗಳು ಸಾವರ್ಕರ್ ಕುರಿತು ಮಾಡುವ ಆರೋಪಗಳೆಲ್ಲವೂ ಬಾಲಿಷವಾದದ್ದು. ಇವರ ಮೊದಲ ಆರೋಪ ಸಾವರ್ಕರ್ ಬ್ರಿಟೀಷರಿಗೆ ಕ್ಷಮಾಪಣ ಪತ್ರ ಬರೆದರು ಹಾಗಾಗಿ ಇವರು ಹೇಡಿ ಎಂದು. ಹೌದು, ಸಾವರ್ಕರ್ ಬ್ರಿಟೀಷರಿಗೆ ಕ್ಷಮಾಪಣ ಪತ್ರ ಬರೆದದ್ದು ನಿಜ. ಅಂಡಾಮಾನಿನ ದ್ವೀಪದಲ್ಲಿ ಯಾರ ಸಂಪರ್ಕವೂ ಇಲ್ಲದೇ, ಎರಡೆರಡು ಜೀವಾವಧಿ ಕರಿನೀರಿನ ಶಿಕ್ಷೆ ಅನುಭವಿಸುತ್ತಾ, ಗಾಣವನ್ನು ಸುತ್ತಿ ಎಣ್ಣೆ ತೆಗೆಯುತ್ತಾ, ಗೆದ್ದಲು ಮಿಶ್ರಿತ ಊಟವನ್ನು ಮಾಡುತ್ತಾ, ತೆಂಗಿನ ನಾರನ್ನು ಹೊಸೆದು ಹಗ್ಗವನ್ನು ಮಾಡುತ್ತಿದ್ದವನ ಮಾನಸಿಕ ಸ್ಥಿತಿ ಎಂದಾದರೂ ಈ ವಿರೋಧಿಗಳು ಊಹಿಸಿಕೊಳ್ಳಬಹುದ? ಬ್ರಿಟೀಷರ ನಿಯಮಕ್ಕನುಸಾರವಾಗಿ ಕ್ಷಮಾಪಣೆ ಪತ್ರವನ್ನು ಬಹುತೇಕ ಖೈದಿಗಳಿಂದ ಬರೆಸಿದರು. ಇದರ ಆಧಾರದ ಮೇಲೆ ಅನೇಕರು ಬಿಡುಗಡೆಯಾದರೆ ಹೊರತು ಸಾವರ್ಕರ್ ಮಾತ್ರ ಹೊರಬರಲಿಲ್ಲ. ಇತರ ಖೈದಿಗಳಿಗೆ ಐದು ವರ್ಷಗಳ ನಂತರ ಮನೆಯವರನ್ನು ನೋಡಬಹುದಾದ ಅವಕಾಶವಿತ್ತು ಆದರೆ, ಸಾವರ್ಕರ್ ರಿಗೆ ಅವಕಾಶ ದೊರೆತಿದ್ದು ಎಂಟು ವರ್ಷಗಳ ನಂತರ! ಆ ಹೊತ್ತಿಗೆ ಸಾವರ್ಕರ್ ತಮ್ಮ ಮಗ ಮತ್ತು ಅತ್ತಿಗೆಯನ್ನು ಕಳೆದುಕೊಂಡಿದ್ದರು. ಸಾವರ್ಕರ್ ಕ್ಷಮಾಪಣ ಪತ್ರ ಬರೆದದ್ದು ರಾಜತಾಂತ್ರಿಕವಾಗಿ ಚಾಣಾಕ್ಷ ನಡೆಯೇ ಸರಿ. ಅಂಡಮಾನ್ ಜೈಲಿನಲ್ಲಿ ಕೊಳೆಯುವುದಕ್ಕಿಂತ ಕ್ಷಮಾಪಣೆ ಕೇಳಿದರು ಸರಿ ಭಾರತಕ್ಕೆ ಮರಳಿ ಪ್ರತ್ಯಕ್ಷ ಹೋರಾಟಕ್ಕೆ ಧುಮುಕುವ ಸಾಧ್ಯತೆ ಇದ್ದೇ ಇತ್ತು. ಶಿವಾಜಿ ಔರಂಗಜೇಬನಿಗೆ ಪತ್ರ ಬರೆಯಲಿಲ್ಲವೇ? ಭಗತ್ ಸಿಂಗ್ ಹಾಗೂ ಆಜಾದರ ಗುರುವಾದ ರಾಂಪ್ರಸಾದ್ ಬಿಸ್ಮಿಲ್ ಬ್ರಿಟೀಷರಿಗೆ ಪತ್ರ ಬರೆದಿಲ್ಲವೇ? ಸುಖದ ಲೋಲುಪ್ತತೆಯಲ್ಲಿ ಮುಳುಗಿ, ಅಧಿಕಾರಕ್ಕಾಗಿ ಕುತಂತ್ರವನ್ನೇ ಸದಾ ಯೋಚಿಸುವ ನಾ(ಲಾ)ಯಕರಿಗೆ ದೇಶಕ್ಕಾಗಿ ಹೋರಾಡುವ ರಾಜತಾಂತ್ರಿಕತೆ ಹೇಗೆ ತಾನೆ ಅರ್ಥವಾದೀತು? 

ಎರಡನೆಯದಾಗಿ ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ರವರ ಪಾತ್ರವಿದೆ ಎಂದು ಈಗಲೂ ಆರೋಪಿಸುತ್ತಾರೆ. ಸಾವರ್ಕರ್ ಬಗ್ಗೆ ಈ ಆರೋಪ ಮಾಡುವವರು ನಿಜಕ್ಕೂ ಸಂವಿದಾನದ ವಿರೋಧಿ. ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ರವರ ಪಾತ್ರವಿಲ್ಲ ಎಂಬ ತೀರ್ಪನ್ನು ಕೋರ್ಟ್ ಕೊಟ್ಟಿದೆ. ನೆಹರೂ ಸರ್ಕಾರ ಉಚ್ಚನ್ಯಾಯಾಲಯಕ್ಕೆ ಮೇಲ್ಮನವಿ ಸಹ ಸಲ್ಲಿಸದೇ ಈ ತೀರ್ಪನ್ನು ಕಾನೂನಿನ ಚೌಕಟ್ಟಿನಲ್ಲಿ ಒಪ್ಪಿಕೊಂಡಿತು. ಆದರೆ, ಹೊರಗೆ ಮಾತ್ರ ಸಾವರ್ಕರ್ ಅವರನ್ನು ಆರೋಪಿ ಎಂದು ಬಿಂಬಿಸುತ್ತಾ ಸುಳ್ಳನ್ನೇ ಊಳಿಡುತ್ತಿದೆ ಕಾಂಗ್ರೇಸ್. ಹಿಂದೂ ಧರ್ಮದಲ್ಲಿನ ಕೆಡುಕುಗಳನ್ನು, ಮೂಢನಂಬಿಕೆಗಳನ್ನು ಸರಿಪಡಿಸಿ ಎಲ್ಲರನ್ನೂ ಒಟ್ಟಾಗಿಸುವ ಪ್ರಯತ್ನ ಸಾವರ್ಕರ್ ಮಾಡಿದ್ದರು. ದಲಿತರು ಪೂಜೆ ಮಾಡಿ, ಪ್ರಸಾದ ಹಂಚಿ ಬ್ರಾಹ್ಮಣರು ಪ್ರಸಾದ ಸ್ವೀಕರಿಸುವಂತಹ 'ಪತಿತ ಪಾವನ' ಮಂದಿರವನ್ನು ನಿರ್ಮಿಸಿದರು. ಎಲ್ಲರೂ ಸೇರಿ ಸಾಮೂಹಿಕ ಭೋಜನವನ್ನು ಆಯೋಜಿಸಿ ಸಾಮಾಜಿಕ ಕ್ರಾಂತಿ ಮಾಡಿದವರು ಸಾವರ್ಕರ್. ಪ್ರಾಜ್ಞರು, ವಿದ್ಯಾವಂತರು ಹೆಚ್ಚಾಗಿ, ಹಿಂದೂಗಳು ಒಂದಾದರೆ ಕಾಂಗ್ರೇಸಿಗೆ ಉಳಿಗಾಲವಿಲ್ಲ ಎಂಬುದನ್ನು ತಿಳಿದೇ ಸಾವರ್ಕರ್ ರವರನ್ನು ಹಿಂದೂ ಮೂಲಭೂತವಾದಿ ಎಂದು ಬಿಂಬಿಸಿ ರಾಜಕೀಯವಾಗಿ ಮೂಲೆಗುಂಪು ಮಾಡುವ ಪ್ರಯತ್ನ ಮಾಡಿದರು. ಪರಿಣಾಮವಾಗಿ ಹಿಂದೂ ಮಹಾಸಭಾ ಅನೇಕ ನಾಯಕರನ್ನು ಕಳೆದುಕೊಂಡು ಚುಣಾವಣೆಯಲ್ಲಿ ಸೋಲುಂಡಿತು. ಈಗಲೂ ಅಷ್ಟೇ, ಸಾವರ್ಕರ್ ಚಿಂತನೆ ವ್ಯಾಪಕವಾದಷ್ಟು ಹಿಂದೂಗಳಲ್ಲಿ ಒಗ್ಗಟ್ಟು ಮೂಡುತ್ತದೆ. ಇದು ಕಾಂಗ್ರೇಸ್ಸಿಗೆ ಮಾರಕ!

ಸಾವರ್ಕರ್ ಅವರ ಬಗ್ಗೆ ಮತಾಡುವ ಕಾಂಗ್ರೇಸ್ ಮೊದಲು ತಮ್ಮ ನಾಯಕರ ಬಗ್ಗೆ ತಿಳಿಯಬೇಕು. ನೆಹರೂ ತಮ್ಮ ಜೀವಮಾನದಲ್ಲಿ ಕಠಿಣ ಶಿಕ್ಷೆ ಎಂದು ಜೈಲುವಾಸ ಅನುಭವಿಸಿದ್ದು ಮೂರು ದಿನ ನಭಾ ಸೆರೆಮನೆಯಲ್ಲಿ ಮಾತ್ರ. ಅಷ್ಟಕ್ಕೆ ತಮ್ಮ ತಂದೆ ಮೋತಿಲಾಲ್ ನೆಹರೂ ಮೂಲಕ ಕ್ಷಮೆ ಕೋರಿ, ಪತ್ರ ಬರೆದದನ್ನು ಬೇಕೆಂತಲೇ ಮರೆತವರು ಕಾಂಗ್ರೇಸ್ ನಾಯಕರು. ಜವಹರಲಾಲ್ ತಂಗಿ ಕೃಷ್ಣ ಹತಿಸಿಂಗರ 'ನೆನಪು ಕಹಿಯಲ್ಲ' ಪ್ರಕಾರ ನೆಹರೂ ಜೈಲಿನಲಿದ್ದದ್ದು ಎರಡೇ ಸೋಫಾಗಳು, ಒಂದೇ ಮಂಚ, ನಾಲ್ಕೇ ಕುರ್ಚಿಗಳು ಇತ್ಯಾದಿ! ಇಂತಹವರು ಕರಿನೀರು ಶಿಕ್ಷೆ ಅನುಭವಿಸಿದ ಸಾವರ್ಕರ್ ಬಗ್ಗೆ ಮಾತನಾಡುವುದು ದುರಾದೃಷ್ಟ. 23 ಡಿಸೆಂಬರ್ 1960 ಸಾವರ್ಕರ್ ಕರಿನೀರಿನ ಶಿಕ್ಷೆಯಿಂದ ಬಿಡುಗಡೆಯಾಗಬೇಕಾಗಿದ್ದ ದಿವಸ. ಅದನ್ನು 'ಮೃತ್ಯಂಜಯ ದಿವಸ' ಎಂದು ಆಚರಿಸಲಾಯ್ತು. ಆ ಕಾರ್ಯಕ್ರಮ ಆಕಾಶವಾಣಿಯಲ್ಲಿ ಪ್ರಸಾರವಾಗದಂತೆ ತಮ್ಮ ಯೋಗ್ಯತೆಗೆ ತಕ್ಕ ನಿರ್ಧಾರ ಮಾಡಿದ್ದು ನೆಹರೂ.

Savarkar's Cell at Cellular Jail in the Andaman and Nicobar Islands

ದೇವಸ್ಥಾನಕ್ಕೆ ಮಾಂಸವನ್ನು ತಿಂದೇ ಹೋಗುತ್ತೇನೆ ಅನ್ನುವ ನಾಯಕರಿಗೆ ನೆಹರೂ ಅಲ್ಲದೇ ಸಾವರ್ಕರ್ ಆದರ್ಶವಾಗಬಲ್ಲರೇ? ಎಂತಹ ದೇಶವಿರೋಧಿ ಕೃತ್ಯ ಮಾಡಿದರೂ ಸರಿ ಮುಸಲ್ಮಾನರು ಎಂಬ ಕಾರಣಕ್ಕೆ ಅವರ ಬೆಂಬಲಕ್ಕೆ ನಿಲ್ಲುವವರು, ಕಾಲೇಜಿನಲ್ಲಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ಪುಡಿ ರೌಡಿಯಾಗಿ, ಕೊತ್ವಾಲ್ ರಾಮಚಂದ್ರ ಧಮ್ಕಿ ಹಾಕಿದ ಕಾರಣಕ್ಕೆ ರಾಜಕೀಯಕ್ಕೆ ಬಂದ ನಾಯಕರ ಬಾಯಲ್ಲಿ ಸಾವರ್ಕರ್ ರವರ ಹೆಸರು ಕೇಳುವುದು ನಿಜಕ್ಕೂ ದುಃಖಕರ. ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡ, ತಮಗೆ ತಾವೇ 'ಚಾಚ' ಎಂಬ ಬಿರುದು ಇಟ್ಟುಕೊಂಡವರ ವಾರಸುದಾರರಿಗೆ, ಪಕ್ಷ ಉದಯಿಸಿದ ಕಾರಣವನ್ನು ತಿಳಿಯದೆ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೇಸ್ ಪಕ್ಷವೆಂದು ತಮಗೆ ತಾವೇ ಸರ್ಟಿಫಿಕೇಟ್ ಕೊಟ್ಟುಕೊಳ್ಳುವ ನಾಯಕರಿಗೆ ಹಾಗೂ ಸಾವರ್ಕರ್ ವಿರೋಧಿಗಳಿಗೆ ನನ್ನದೊಂದು ಸರಳ ಪ್ರಶ್ನೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸನ್ಮಾನ್ಯ ಜವಹರಲಾಲ್ ನೆಹರೂ ಅವರ ಕೊಡುಗೆ ಏನು?

***********************************************************

References:

July 13, 2022

ಭಾರತ ಸ್ವಾತಂತ್ರ್ಯ ಕಳೆದುಕೊಂಡದ್ದು ಯಾವಾಗ?

ಭಾರತದ ಸ್ವಾತಂತ್ರ್ಯಕ್ಕೆ ಈಗ 75 ವರ್ಷ. ದೇಶದಾದ್ಯಂತ ಅಮೃತ ಮಹೋತ್ಸವವನ್ನು ವಿವಿಧ ರೂಪದಲ್ಲಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮನ್ನು ನಾವು ಒಂದು ದೇಶವಾಗಿ ಕೇಳಿಕೊಳ್ಳಬೇಕಾದ ಕೆಲವು ಪ್ರಶ್ನೆಗಳಿವೆ. ಅದರಲ್ಲಿ ಪ್ರಮುಖವಾದ ಪ್ರಶ್ನೆಯೊಂದಕ್ಕೆ ಉತ್ತರ ಹುಡುಕುವ ಪ್ರಯತ್ನ ಇದು. ನಮ್ಮ ದೇಶ ಸ್ವಾತಂತ್ರ್ಯ ಪಡೆದುಕೊಂಡದ್ದು 1947 ಆಗಸ್ಟ್ 15 ರಂದು ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಪಡೆದುಕೊಂಡಿತು ಎಂದಾದರೆ ಭಾರತ ಸ್ವಾತಂತ್ರ್ಯವನ್ನು ಕಳೆದುಕೊಂಡದ್ದಾದರೂ ಯಾವಾಗ? ಈ ಪ್ರಶ್ನೆಗೆ ಉತ್ತರವನ್ನು ಇತಿಹಾಸದ ಗರ್ಭದಲ್ಲಿ ಹುಡುಕುವ ಪ್ರಯತ್ನ ಮಾಡಬೇಕಷ್ಟೇ. ನಮ್ಮ ಪಠ್ಯಕ್ರಮ ಐತಿಹಾಸಿಕ ಘಟನೆಗಳನ್ನು ವರ್ಷಾನುಸಾರ ಬರೆಯುವುದನ್ನು ತಿಳಿಸಿತೇ ಹೊರತು ಘಟನೆಯ ಹಿನ್ನೆಲೆ ಮತ್ತು ಅದರಲ್ಲಿ ಅಡಗಿರುವ ಅರ್ಥವನ್ನು ತಿಳಿಸಲೇ ಇಲ್ಲ. ಹಾಗಾಗಿ ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಿಜಕ್ಕೂ ಅಗತ್ಯವಿದೆ.

Akhand Bharat

ನಮ್ಮ ಪಠ್ಯ ಪುಸ್ತಕಗಳ ಪ್ರಕಾರ ಭಾರತದ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಗುವುದೇ 1857 ರ ಸಿಪಾಯಿ ದಂಗೆ ಮೂಲಕ. ಆದರೆ, ಅ ಐತಿಹಾಸಿಕ ಘಟನೆಯನ್ನು ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದರು. ಅಲ್ಲಿಯವರೆಗೆ ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಗೆ ಒಳಪಟ್ಟಿದ್ದ ಭಾರತ ಸಂಗ್ರಾಮದ ಸೋಲಿನ ನಂತರ ನೇರವಾಗಿ ಇಂಗ್ಲೆಂಡಿನ ರಾಣಿಯ ಆಳ್ವಿಕೆಗೆ ಒಳಪಟ್ಟಿತು. ಇದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾದರೆ ಭಾರತ ಸ್ವಾತಂತ್ರ್ಯ ಕಳೆದುಕೊಂಡದ್ದು ಇದಕ್ಕೂ ಮುನ್ನ ಎಂದಾಯಿತು. ಈ ಸಂಗ್ರಾಮದ ನೂರು ವರ್ಷಕ್ಕೆ ಹಿಂದೆ ಆಂಗ್ಲರು ಬಂಗಾಳದಲ್ಲಿ ನೆಲೆಯೂರಿದ್ದು ಪ್ಲಾಸೀ ಕದನದ ನಂತರ. ಮೀರ್ ಜಾಫರ್ ಮಾಡಿದ ಮೋಸದ ಕಾರಣ ರಾಬರ್ಟ್ ಕ್ಲೈವ್ ನ ಪುಟ್ಟ ಸೇನೆ ಎದುರು ಸಿರಾಜ್ಜುದೌಲನ ದೊಡ್ಡ ಸೇನೆ ಶರಣಾಗಿತ್ತು.

ಪ್ಲಾಸೀ ಕದನದ ಸೋಲಿನಿಂದ ಭಾರತದ ಸ್ವಾತಂತ್ರ್ಯ ಕಳೆದುಕೊಂಡಿತು ಎನ್ನುವುದಾದರೆ ಸಿರಾಜ್ಜುದೌಲ ಭಾರತದ ಪ್ರತಿನಿಧಿ ಆಗಿದ್ದನಾ? ಸಾಧ್ಯವೇ ಇಲ್ಲ. ಇಸ್ಲಾಂ ಈ ದೇಶದ ಮತವಲ್ಲ ಎಂದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಅರಬ್ ದೇಶದಲ್ಲಿ ಹುಟ್ಟಿಕೊಂಡ ಈ ಪಂಥ ಮಧ್ಯ ಏಷ್ಯಾ ಭಾಗ, ಆಫ್ರಿಕಾ ಖಂಡದ ಉತ್ತರ ಭಾಗ ಹಾಗೂ ಯೂರೋಪ್ ದೇಶಗಳ ಮೇಲೆ ಏರಿ ಹೋಗಿ ಅಲ್ಲಿನ ಸಂಸ್ಕೃತಿಗಳನ್ನು ನಾಶ ಮಾಡಿ ಆ ದೇಶಗಳನ್ನು ಕಬ್ಜಾ ಮಾಡಿತು. ನಂತರ 8 ನೇ ಶತಮಾನದ ಹೊತ್ತಿಗೆ ಅವರ ಗಮನ ಸೆಳದದ್ದು ವಿಸ್ತಾರವಾದ ಶ್ರೀಮಂತ ಭಾರತ! ಇದಕ್ಕೂ ಮುನ್ನ ಭಾರತದ ಮೇಲೆ ಆರ್ಕಮಣ ನಿರಂತರವಾಗಿ ನಡೆದೇ ಇತ್ತು. ಮೊಘಲರು, ಅಫ್ಗನ್ನರು, ಟರ್ಕಿಗಳು, ಅರಬ್ಬರು, ಹೂಣರು, ಕುಶಾನರು, ಶಖರು, ಗ್ರೀಕರೆಲ್ಲರೂ ಭಾರತದ ಮೇಲೆ ಆರ್ಕಮಣ ಮಾಡಿದವರೆ. ಒಬ್ಬರಿಗಿಂತಲೂ ಮತ್ತೊಬ್ಬರು ಕ್ರೂರಿಗಳು. ಮೊದಲು ಆಕ್ರಮಣ ಮಾಡಿದ ಗ್ರೀಕರು, ಶಖರು, ಕುಶಾನರು, ಹೂಣರು ಭಾರತದ ಶೌರ್ಯ ಮತ್ತು ಸಂಸ್ಕೃತಿಗೆ ಸೋತು ನಮ್ಮೊಳಗೆ ಏಕರಸವಾರದರು. ಆದರೆ, ಭಾರತದ ಉತ್ಕೃಷ್ಟವಾದ, ಶ್ರೇಷ್ಠವಾದ ಹಿಂದೂ ಸಂಸ್ಕೃತಿಯನ್ನೂ ಒಪ್ಪಿಕೊಳ್ಳದೇ ತಮ್ಮ ಪಂಥವನ್ನೇ ಹಬ್ಬಿಸುವ ಉದ್ದೇಶದಿಂದ, ಇಲ್ಲಿನ ಸಂಪತ್ತನ್ನು ಲೂಟಿ ಮಾಡಲು ಬಂದವರೇ ಅರಬ್ ಮೂಲದ ಮುಸಲ್ಮಾನರು. ಇಂದಿಗೂ ಸಹ ಒಂದು ಜನಾಂಗವಾಗಿ ಮುಸಲ್ಮಾನರು ಭಾರತದೊಂದಿಗೆ ಒಂದಾಗಿದ್ದಾರೆ ಅನ್ನಿಸುವುದಿಲ್ಲ. ಅವರ ನಿಷ್ಟೆ ಇರುವುದು ಅರಬ್ ದೇಶದೊಂದಿಗೆ!

8 ನೇ ಶತಮಾನದ ಹೊತ್ತಿಗೆ ಭಾರತದ ಮೇಲೆ ಅರಬ್ಬರು ಆಕ್ರಮಣ ಮಾಡಿದರೂ ಸಹ ಇಲ್ಲಿ ತಮ್ಮ ನೆಲೆಯೂರಲು ಐದು ಶತಮಾನಗಳೇ ಬೇಕಾದವು. ಅರಬ್ಬಿನ ದೊರೆಯ ಗುಲಾಮನಾದ ಕುತುಬ್ ಉದ್ದಿನ್ ಐಬಕ್ ದೆಹಲಿಗೆ ಬಂದು ಆಳ್ವಿಕೆ ಪ್ರಾರಂಭಿಸಿದ್ದು 13 ನೇ ಶತಮಾನದಲ್ಲಿ. ಈ ಐದು ಶತಮಾನಗಳು ಭಾರತದ ಗಡಿಭಾಗಗಳ ಮೇಲೆ ಆಕ್ರಮಣ ಮಾಡಿ ಸೋತು ಹಿಂತಿರುಗಿದ್ದಾರೆ. ಆಕ್ರಮಣ ಮಾಡಿದಲ್ಲೆಲ್ಲಾ ಜಯವನ್ನೇ ಕಂಡಿದ್ದ ಇಸ್ಲಾಂ, ಭಾರತದಲ್ಲಿ ಸೋಲು ಕಂಡಿತು. ಅವರ ಆಕ್ರೋಶ ನೂರ್ಮಡಿಯಾಯಿತು. ಹಾಗಾಗಿ, ಇನ್ನಷ್ಟು ಕ್ರೋಧದಿಂದ ಮತ್ತೆ ಮತ್ತೆ ಆಕ್ರಮಣ ಮಡುತ್ತಲೇ ಸಾಗುತ್ತಾರೆ. ಗಡಿಯಲ್ಲಿ ಕೆಲವು ಭಾಗಗಳನ್ನು ಗೆದ್ದರಾದರೂ ಮುಂದೆ ಬಂದಂತೆ ಜಾಠರು ಮುಸ್ಲ್ಮಾನರನ್ನು ಹೀನಾಯವಾಗಿ ಸೋಲಿಸುತ್ತಾರೆ. ನಂತರ ಬಂದ ಆಕ್ರಮಣಕಾರರನ್ನು ರಾಜ ದಾಹಿರ ಮತ್ತವನ ಮಗ ಜಯಸಿಂಹ ಸೋಲಿಸಿ ಹಿಮ್ಮೆಟ್ಟುತ್ತಾರೆ. ಧರ್ಮದ ಅಮಲಿನಲ್ಲಿ ಮತ್ತಷ್ಟು ಆವೇಗದಿಂದ ಆಕ್ರಮಣ ಮಾಡಿದ್ದು ಮೊಹಮ್ಮದ್ ಬಿನ್ ಕಾಸಿಂ. ಆನಂತರವೇ ಭಾರತದಲ್ಲಿ ಯುದ್ಧ ನಂತರ ಜನಸಾಮಾನ್ಯರನ್ನು ಲೂಟಿಗೈದು, ಗುಲಾಮರನ್ನಾಗಿ ಎಳೆದುಕೊಂಡು ಹೋಗುವ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವ ಪ್ರಕ್ರಿಯೆ ಶುರುವಾಯಿತು. ಮಾನವನ್ನು ಉಳಿಸಿಕೊಳ್ಳುವ ಸಲುವಾಗಿ ನಮ್ಮಲ್ಲಿ ಸತಿ ಗಂಡನೊಟ್ಟಗೆ ಬೆಂಕಿಗೆ ಆಹುತಿಯಾಗುವ ಜವ್ಹಾರ್ ಪದ್ದತಿ ಶುರುವಾಯಿತು. ಅಲ್ಲಿಂದಾಚೆಗೆ ಭಾರತದ ಜನಜೀವನ, ಸಂಸ್ಕೃತಿ ಹಾಗೂ ಮಂದಿರಗಳನ್ನು ಲೂಟಿಗೈದು ಉದ್ವಸ್ಥಗೊಳಿಸುವ ಪರ್ವ ಶುರು ಮಾಡುತ್ತಾರೆ.

ಭಾರತದ ಸ್ವಾತಂತ್ರ್ಯ ಹೋರಾಟವೆಂದರೆ 1857-1947 ನಡುವೆ ನಡೆದ ಶಾಂತಿಯುತ ಹೋರಾಟ ಎಂಬುದನ್ನು ಬ್ರಿಟೀಷರು ನಮ್ಮನ್ನು ನಂಬಿಸಿದರು. ಸ್ವಾತಂತ್ರ್ಯ ನಂತರ ರಚನೆಯಾದ ಕಾಂಗ್ರೇಸ್ ಮತ್ತು ಕಮ್ಯುನಿಸ್ಟ್ ಪ್ರೇರಿತ ಪಠ್ಯ ಪುಸ್ತಕಗಳಲ್ಲೂ ಸಹ ಇದನ್ನೇ ತುಂಬಿದರು. ದುರಾದೃಷ್ಟವಶಾತ್ ಇಂದಿಗೂ ನಾವು ಅದನ್ನೇ ಓದುತ್ತಿದ್ದೇವೆ. ಹಾಗಾಗಿ ಪಠ್ಯ ಪುಸ್ತಕವನ್ನು ಪರಿಷ್ಕರಣೆ ಮಾಡಲು ಮುಂದಾದರೆ ತಾವು ಇಷ್ಟು ದಿನ ಹೇಳಿಕೊಂಡು ಬಂದದ್ದು ಸುಳ್ಳು ಎಂದು ಎಲ್ಲರಿಗೂ ತಿಳಿಯುತ್ತದೆ ಎಂದು ಹಿಂದಿನ ತಲೆಮಾರಿನ ಅನೇಕರಿಗೆ ತಳಮಳ. ಭಾರತ ಸ್ವಾತಂತ್ರ್ಯದ ಹೋರಾಟ ಬ್ರಿಟೀಷರ ವಿರುದ್ಧ ಎಂದು ಬಿಂಬಿಸುವುದರ ಮೂಲಕ ಮುಸಲ್ಮಾನರು ಈ ದೇಶದ ಮೇಲೆ ಮಾಡಿದ ಅತ್ಯಾಚಾರವನ್ನು ಸಂಪೂರ್ಣ ಮುಚ್ಚಿಡಲಾಯಿತು. ಯೂರೋಪಿಯನ್ನರ ಆಕ್ರಮಣಕ್ಕೂ ಮುನ್ನ ಭಾರತದಲ್ಲಿ ಇದ್ದ ವೈಭವ, ಅದನ್ನು ಮುಸಲ್ಮಾನರು ಅತಿಕ್ರಮಿಸಿದ ಬರ್ಬರವಾದ ರೀತಿ, ಈ ಅತಿಕ್ರಮಣದ ವಿರುದ್ಧ ಭಾರತೀಯರ ಹೋರಾಟವನ್ನು ಮುಚ್ಚಿಡಲಾಯಿತು. ನಮ್ಮ ಪಠ್ಯದಲ್ಲಿ ಮೊಘಲರ ಅತ್ಯಾಚಾರ, ಅನಾಚಾರವನ್ನು ಮುಚ್ಚಿಟ್ಟು ಅವರ ಇತಿಹಾವನ್ನು ವೈಭವೀಕರಿಸಲಾಯಿತೇ ಹೊರತು ಇಲ್ಲಿ ಆಳ್ವಿಕೆ ಮಾಡಿದ ರಾಜ ದಾಹಿರ, ಮಹಾರಾಣ ಪ್ರತಾಪ, ಹರ್ಷವರ್ಧನ, ಇಮ್ಮಡಿ ಪುಲಿಕೇಶಿ, ಚೋಳ, ಅಹೋಮ್, ಚಾಲುಕ್ಯ, ಪಲ್ಲವ, ಗುಪ್ತ ಸಾಮ್ರಾಜ್ಯಗಳ ಬಗ್ಗೆ ತಿಳಿಸಲೇ ಇಲ್ಲ.

ನೆನಪಿರಲಿ, ಆಂಗ್ಲರು ಮತ್ತು ಅರಬ್ಬಿನ ಮುಸಲ್ಮಾನರ ಆಕ್ರಮಣ ಸಂಸೃತಿಯನ್ನು ಬದಲಾಯಿಸುವಂತಹ ಆಕ್ರಮಣ. 10% ರಷ್ಟು ಜನರಿರಬೇಕಾದರೆ ಹೊಂದಿಕೊಂಡು ಹೋಗುವ ಪೊಳ್ಳು ಮಾತಾಡುತ್ತಾರೆ, 15% ಆದಾಗ ತಮ್ಮ ಪಂಥದ ಪ್ರಕಾರವೇ ನಿಯಮಗಳು ನಡೆಯಬೇಕೆಂದು ತಾಕೀತು ಮಾಡುತ್ತಾರೆ, 20% ಮೀರಿದರಂತೂ ಶರಿಯಾ ಕಾನೂನಿನ ಪ್ರಕಾರ ಯಾರನ್ನು ಬೇಕಾದರೂ ಕೊಲ್ಲುವ ಮಟ್ಟಕ್ಕೆ ಹೋಗುತ್ತಾರೆ. ಇತ್ತೀಚೆಗೆ ಜಾರ್ಖಂಡ್ ನಲ್ಲಿ ಶಾಲೆಗೆ ಶುಕ್ರವಾರ ರಜೆ ಘೋಷಿಸಿ ಭಾನುವಾರ ತೆರೆಯುವಂತೆ ತಾಕೀತು ಮಡಿದ್ದು ನೆನಪಿರಬೇಕಲ್ಲ. ರಾಜಾಸ್ತಾನದ ಕನ್ಹಯ್ಯಲಾಲ್ ಹತ್ಯೆ ಪ್ರಕರಣ ಕೂಡ ಇದಕ್ಕೆ ಪೂರಕವಾದದ್ದೇ. ಮಸೀದಿಯೊಳಗೆ ಶಿವಲಿಂಗವನ್ನು ಹುಡುಕುವುದಕ್ಕಿಂತ ಇತಿಹಾಸದಲ್ಲಿನ ಘಟನೆಗಳನ್ನು ಅರಿತು, ಅದರಿಂದ ಪಾಠ ಕಲಿಯುವುದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಹೊತ್ತಲ್ಲಿ ಮುಖ್ಯವಾಗುತ್ತದೆ.

State-run schools pressurized to remain shut on Friday as 70% children are Muslims
 

***********************************************************

Further Reading:

June 29, 2022

ಇಬ್ಬರನ್ನು ಕೊಂದು ಎಲ್ಲರನ್ನು ಹೆದರಿಸುವುದೇ ಒಂದು ತತ್ವ

ರಾಜಸ್ತಾನದ ಉದಯ್ ಪುರದಲ್ಲಿ ನೂಪುರ್ ಶರ್ಮರವನ್ನು ಬೆಂಬಲಿಸಿದ ಒಬ್ಬ ದರ್ಜಿ ಕನ್ಹಯ್ಯಲಾಲ್ ಅನ್ನುವವರನ್ನು ಇಬ್ಬರು 'ಮುಸಲ್ಮಾನ್' ಭಯೋತ್ಪಾದಕರು ಬರ್ಬರವಾಗಿ ಕೊಂದು, ಸಾಮಾಜಿಕ ಜಲತಾಣಗಳಲ್ಲಿ ವೀಡಿಯೋ ಹಂಚಿಕೊಂಡು ನೆನ್ನೆ ಕ್ರೌರ್ಯ ಮೆರೆದಿದ್ದಾರೆ. ನೂಪುರ್ ಶರ್ಮರವರನ್ನು ಬೆಂಬಲಿಸಿ ತನ್ನ ಫೇಸ್ಬುಕ್ ಖಾತೆಯಲ್ಲಿ ಚಿತ್ರ ಹಾಕಿಕೊಂಡ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಆತನನ್ನು ಕೊಂದಿದ್ದಾರೆ ಎಂದರೆ ಮುಸಲ್ಮಾನರ ಮನಸ್ಥಿತಿಯನ್ನು ಊಹಿಸಿಕೊಳ್ಳಿ. ಇದು ಅಚಾನಕ್ಕಾಗಿ ನಡೆದ ಘಟನೆ ಅಲ್ಲವೇ ಅಲ್ಲ. ತನಗೆ ಬೆದರಿಕೆ ಕರೆ ಬರುತ್ತಿದೆ ಎಂಬ ಕಾರಣಕ್ಕೆ ಕಳೆದ ಐದು ದಿನಗಳಿಂದ ಅಂಗಡಿಯನ್ನು ಮುಚ್ಚಿದ್ದ ಕನ್ಹಯ್ಯಲಾಲ್ ನೆನ್ನೆ ತನ್ನ ಅಂಗಡಿಯನ್ನು ತೆರೆಯುತ್ತಾನೆ. ಬಟ್ಟೆಯನ್ನು ಹೊಲಿಗೆಗೆ ಹಾಕುವ ಸೋಗಿನಲ್ಲಿ ಬಂದ 'ಮುಸಲ್ಮಾನ' ಕಟುಕರು ಅಳತೆ ತೆಗೆದುಕೊಳ್ಳಬೇಕಾದರೆ ಕತ್ತಿಯಿಂದ ಆತನ ಶಿರಶ್ಛೇದಿಸಿ ಕೊಲೆ ಮಾಡುವುದನ್ನು ಸಹ ವಿಡಿಯೋ ಮಾಡುತ್ತಾರೆ! ಇದು ಪೂರ್ವನಿಯೋಜಿತವೂ ಹೌದು ಹಾಗೂ ಇಬ್ಬರನ್ನು ಕೊಂದು ಇಪ್ಪತ್ತು ಜನರನ್ನು ಹೆದರಿಸು ಎಂಬ ತಾತ್ವಿಕ ಷಡ್ಯಂತ್ರವೂ ಹೌದು!

Islamic Terrorists

ಕನ್ಹಯ್ಯಲಾಲ್ ಕೊಲೆ ಒಂದು ಸಾಮಾನ್ಯ ಕೊಲೆ ಪ್ರಕರಣ ಅಲ್ಲವೇ ಅಲ್ಲ. ಇದು ಮುಸಲ್ಮಾನರ ಮನಸ್ಥಿತಿ ಹಾಗೂ ಮತೀಯ ಮೂಲಭೂತವಾದವನ್ನು ಎತ್ತಿ ತೋರಿಸುತ್ತದೆ. ಹಿಂದೂ ಧರ್ಮದಲ್ಲಿ ನಿರ್ಬಂಧಗಳೇ ಹೆಚ್ಚು. ಹಬ್ಬಗಳಲ್ಲಿ ಪೂಜೆಯ ಮುಂಚೆ ಉಪವಾಸ, ಏಕಪತಿವ್ರತಸ್ತ ಶ್ರೀರಾಮ ಆದರ್ಶ, ಸಹನೆ, ತಾಳ್ಮೆ, ಶಾಂತಿ ಹಿಂದೂಗಳಿಗೆ ಚಿಕ್ಕ ವಯಸ್ಸಿನಿಂದಲೇ ಪಾಠವಾಗಿರುತ್ತದೆ. ಈ ಘಟನೆಯ ಸುದ್ಧಿ ತಿಳಿದ ತಕ್ಷಣ ಎಷ್ಟೋ ತಂದೆ ತಾಯಂದಿರು ತಮ್ಮ ಮಕ್ಕಳ ಬಗ್ಗೆ ಚಿಂತಾಕ್ರಾಂತರಾಗಿರುತ್ತಾರೆ. ದುಷ್ಟರ ಕಂಡರೇ ದೂರವಿರು ಎಂಬ ಹಿತವಚನ ಹೇಳಿರುತ್ತಾರೆ. ಅದೇ ಮುಸಲ್ಮಾನರಲ್ಲಿ ಗಮನಿಸಿ. ಹೆಣ್ಣು, ಹೊನ್ನು, ಮಣ್ಣು ಇರುವುದೇ ಭೋಗಿಸಲು. ಒಬ್ಬ ಗಂಡಸು ನಾಲ್ಕು ಮದುವೆಯಾಗಬಹುದು, ಹೆಣ್ಣು ಮಕ್ಕಳಿಗೆ ಇಷ್ಟವಿಲ್ಲದ್ದಿದ್ದರೂ ಹಿಜಾಬ್ ಧರಿಸಬೇಕು, ಖಾಫೀರರ ತಲೆಕಡಿಯಬೇಕು. ಒಟ್ಟಿನಲ್ಲಿ ಭೋಗಿಸುವುದೇ ಜೀವನ. ಇವೆಲ್ಲವೂ ಅವರ ಧರ್ಮಗ್ರಂಥದ ಮೂಲಕ ಅವರು ಕರೆಯಲ್ಪಡುವ ಭಗವಂತ ಕೊಟ್ಟ ಆಜ್ಞೆ! ಇಷ್ಟೂ ಇದ್ದರೆ ಸಹಜವಾಗಿ ಕ್ರೌರ್ಯ ಮೈದೆಳೆಯುತ್ತದೆ. ಇರುವ ಭೂಮಿಯನ್ನು ನರಕವಾಗಿಸಿ, ಕಲ್ಪನೆಯಲ್ಲಿನ 72 ಕನ್ಯೆಗಳಿರುವ ಸ್ವರ್ಗಕ್ಕೆ ಹಾತೊರೆಯುವ ಜನಾಂಗ ಮುಸಲ್ಮಾನರದ್ದು. ಪ್ರತಿ ದಿನವೂ ಮೆಕ್ಕಾ ಕಡೆ ತಿರುಗಿ ಐದು ಬಾರಿ ನಮಾಜ್ ಮಾಡಬೇಕು, ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಮಾಡಬೇಕು, ಅಲ್ಲಾಹ್ ಒಬ್ಬನೇ ದೇವರು ಎಂಬ ಶ್ರೇಷ್ಟತೆಯನ್ನು ಒಪ್ಪದ ಕಾಫೀರರ ತಲೆ ಕಡಿಯಬೇಕು, ಜಗತ್ತಿನ ಶ್ರೇಷ್ಟ ರಾಷ್ಟ್ರ ಅರಬ್ ಎಂದು ಒಪ್ಪಿಕೊಳ್ಳುವುದು ಪ್ರತಿಯೊಂದು ಮುಸಲ್ಮಾನನ ಕರ್ತವ್ಯ. ಜಗತ್ತಿನ ಯಾವ ಭಾಗದಲ್ಲಿದ್ದರೂ ಮುಸಲ್ಮಾನನೊಬ್ಬನ ನಿಷ್ಠೆ ಅರಬ್ ಕಡೆ. ಆತ ಯಾವುದೇ ದೇಶದ ಪ್ರಜೆಯಾಗಿದ್ದರೂ ಅವನ ಶ್ರದ್ಧೆ ಇರುವುದು ಅರಬ್ ದೇಶಕ್ಕೆ. ಇದನ್ನು ಅನ್ವರ್ ಶೇಖ್ ತಮ್ಮ ಪುಸ್ತಕದಲ್ಲಿ ವಿಶ್ಲೇಷಿಸುತ್ತಾರೆ. ಮುಸಲ್ಮಾನರ ಮನಸ್ಥಿತಿ ಹೀಗಿರಬೇಕಾದರೆ ನೆಲದ ಕಾನೂನಿನ ಬಗ್ಗೆ ಗೌರವವಾಗಲಿ, ಭಯವಾಗಲಿ ಹೇಗೆ ಸಾಧ್ಯವಾತೀತು?

ಹಿಂದೂ ಎನ್ನುಸಿಕೊಂಡವರು ಇವರಿಗೆ ತದ್ವಿರುದ್ಧ. ರಾಜಾಸ್ತಾನದ ಮುಖ್ಯಮಂತ್ರಿ ಘಟನೆ ಬಗ್ಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಮಾತಾಡುವ ಬದಲು 'ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಶಾಂತಿ ಕಾಪಾಡುವಂತೆ ಮಾತಾಡಬೇಕು' ಎಂದು ಹೇಳಿರುವುದು ನಾಚಿಗೆಗೇಡಿನ ಸಂಗತಿ. ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಮುಸಲ್ಮಾನನ ಕಲ್ಲಂಗಡಿ ಅಂಗಡಿ ಹಾಳು ಮಾಡಿದ್ದಕ್ಕೆ ತಮ್ಮ ಎದೆ ಬಡಿದು ಕೊಂಡು, ಕಣ್ಣಿಗೆ ವಿಕ್ಸ್ ಹಾಕಿಕೊಂಡಾದರೂ ಅಳುವ ನಾಯಕರು ಅನ್ನಿಸಿಕೊಂಡವರು ಈಗ ಬಾಯಲ್ಲಿ ಫೆವಿಕಾಲ್ ಹಾಕಿಕೊಂಡಿದ್ದಾರೆ. ಅವರಿಗೆ ವೋಟ್ ಅಷ್ಟೇ ಮುಖ್ಯ, ಮುಸಲ್ಮಾನರ ಒಲೈಕೆ ಅಷ್ಟೇ ಮುಖ್ಯ. ತಮ್ಮ ಮನೆಯಲ್ಲಿ ಅವಘಡ ಮಾಡಿದವರು ಮುಸಲ್ಮಾನರಾದರೇ ಅವರಿಗೆ ಸನ್ಮಾನ ಮಾಡುವಂತಹ ನಾಲಯಕರು ನಮ್ಮಲ್ಲಿದ್ದಾರೆ. ನಿರ್ಭಯಾ ಅತ್ಯಾಚಾರದ ಅಪರಾಧಿ ಬಿಡುಗಡೆಯಾದಾಗ ಅವನಿಗೆ ಹತ್ತು ಸಾವಿರ ರೂಪಾಯಿ ಹಾಗೂ ಹೊಲಿಗೆ ಯಂತ್ರವನ್ನು ಕೊಟ್ಟ ಐಐಟಿ ಪದವಿಧರ ಅರವಿಂದ್ ಕೇಜ್ರಿವಾಲ್ ನೆನಪಿರಬೇಕಲ್ಲ? ಪ್ರಜ್ಞೆ ಎಂಬುದು ಇದ್ದಲ್ಲಿ, ಒಳ್ಳೆಯ ಮುಸಲ್ಮಾನರು ಅಂತ ಯಾರಾದರೂ ಇದ್ದರೆ, ಧರ್ಮಗುರುಗಳು ಅನ್ನಿಸಿಕೊಂಡವರು ಮುಂದೆ ಬಂದು ಈ ಘೋರ ಕೃತ್ಯವನ್ನು ಖಂಡಿಸಲಿ! ದಿ ಕಾಶ್ಮೀರ್ ಫೈಲ್ಸ್ ಚಿತ್ರ ಬಂದಾಗ 'ಇದೊಂದು ಕಟ್ಟುಕಥೆ, ಸತ್ಯಕ್ಕೆ ವಿರುದ್ಧವಾದದ್ದು' ಎಂದೆಲ್ಲಾ ಮಾತಾಡಿದವರು ಈಗ ಎಲ್ಲಿ ಅಡಗಿಕೊಂಡಿದ್ದಾರೆ? ಅಸಹಿಷ್ಣುತೆ ಬಗ್ಗೆ ಎಲ್ಲರ ಮುಂದೆ ಬಾಯಿ ಬಡಿದುಕೊಂಡ ಆಮಿರ್ ಖಾನ್, ಅವಕಾಶವಾದಿ ಪ್ರಕಾಶ್ ರೈ ಎಲ್ಲಿ ಭೂಗತವಾಗಿದ್ದಾರೆ? ಮಾನವೀಯ ಮೌಲ್ಯದ ಬಗ್ಗೆ ಮಾತಾಡುತ್ತಾ ಟೌನ್ ಹಾಲ್ ಮುಂದೆ ಬೊಗಳುವ ಕಮ್ಯೂನಿಸ್ಟ್ ಅಯೋಗ್ಯರು, ಸ್ವಯಂಘೋಷಿತ ಓ(ಹೋ)ರಾಟಗಾರರು, ಬುದ್ಧಿ(ಇಲ್ಲದ) ಜೀವಿಗಳು ಈಗ ಎಲ್ಲಿ ಅಡಗಿದ್ದಾರೆ? ಈ ಘಟನೆಯ ಮೂಲ ನೂಪುರ್ ಶರ್ಮ ಅನ್ನುತ್ತಾರೆ ವಿನಹ ಘಟನೆಯನ್ನು ಖಂಡಿಸುವ ಯೋಗ್ಯತೆ ಅವರಿಗಿಲ್ಲ.

ನಾನು ಹಿಂದೂ... ಅದಕ್ಕಾಗಿಯೇ ನನ್ನನ್ನು ಕೊಲ್ಲಬೇಡಿ

ಕೊಲೆ ಮಾಡಿದ ಈ ಪಾತಕಿಗಳಿಗೆ ಕಿಂಚಿತ್ತೂ ಭಯವಿಲ್ಲ, ಪಶ್ಚಾತ್ತಾಪವಿಲ್ಲ. ಹೇಗೆ ಬರಬೇಕು ಹೇಳಿ? ಧರ್ಮದ ಅಫೀಮು ತಲೆಗೇರಿರುವಾಗ ಮಾಡಿದ ತಪ್ಪನ್ನು ಸಮರ್ಥಿಸಿಕೊಂಡು ಇತರರಿಗೂ ಪ್ರಚೋದಿಸುವ ಮನಸ್ಥಿತಿ ಮುಸಲ್ಮಾನ್ ಮೂಲಭೂತವಾದಿಗಳದ್ದು. ಇತ್ತ ಹಿಂದೂಗಳ ಮನಸ್ಥಿತಿ ಗಮನಿಸಿ. ಕೆಲವಷ್ಟು ಮಂದಿಗೆ ನಡೆದಿರುವ ಘಟನೆ ಬಗ್ಗೆ ಅರಿವೇ ಇಲ್ಲ, ಬಹಳಷ್ಟು ಮಂದಿಗೆ ವಿಚಾರ ಗೊತ್ತಿದ್ದರೂ ಸಹ ಕಟುಕರ ಸಹವಾಸ ನಮಗೇಕೆ ಎಂದು ಮೌನವಾಗಿದ್ದಾರೆ! ಕೆಲವು ಸಂಘಟನೆಗಳು ಕಾನೂನಾತ್ಮಕ ಹೋರಾಟ ಮಾಡಬೇಕು ಎನ್ನುತ್ತಿದೆ. ಆದರೆ ಒಂದು ಗಮನಿಸಿ, ನೂಪುರ್ ಶರ್ಮಾ ವಿರುದ್ಧ ಬೀದಿಗಿಳಿದ ಲಕ್ಷಾಂತರ ಮುಸಲ್ಮಾನರಂತೆ ಹಿಂದೂಗಳು ಪ್ರತಿಭಟನೆಗೆ ಮುಂದೆ ಬರುವುದಿಲ್ಲ. ಇದನ್ನು ಗಮನಿಸಿಯೇ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎನ್ಕೌಂಟರಿನ ಮಾತಾಡುತ್ತಿದ್ದಾರೆ. ಹೈದರಾಬಾದಿನ ಅತ್ಯಾಚಾರ ಪ್ರಕರಣದಲ್ಲಿ ನಡೆದ ಎನ್ಕೌಂಟರ್ ಅಂತೆ ಇದು ಸಹ ಆಗಬೇಕು ಎಂಬುದು ಹಲವರ ಆಶಯವಾಗಿದೆ. ಆಕಸ್ಮಾತ್ ಎನ್ಕೌಂಟರ್ ಆಗಿದ್ದೇ ಆದರೆ ಇದೇ ಕಾಂಗ್ರೇಸ್, ಎಡಚರರು ಬೀದಿ ನಾಯಿಗಿಂತಲೂ ಕಡೆಯಾಗಿ ರಸ್ತೆಗಿಳಿದು ಊಳಿಡುತ್ತಾರೆ.

ಇತಿಹಾಸದಿಂದ ಪಾಠ ಕಲಿಯಬೇಕಾಗಿದೆ. ಹಿಂದೂ ಜಾಗೃತನಾಗಲೇ ಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಹಿಂದೂಗಳ ವ್ಯಾಪಾರ ಹಾಗೂ ವ್ಯವಹಾರ ಹಿಂದೂಗಳ ಜೊತೆ ಮಾತ್ರ ಎಂಬುದನ್ನು ಸಂಕಲ್ಪವಷ್ಟೇ ಅಲ್ಲದೇ ವ್ರತವನ್ನಾಗಿ ಆಚರಿಸಬೇಕಾಗಿದೆ. ತಮ್ಮ ಧರ್ಮದ ಬಗ್ಗೆ ಮಾತಾಡಿದವರನ್ನು ಬಂಬಲಿಸಿದರು ಎಂಬ ಕಾರಣಕ್ಕೆ ಕತ್ತಿ ಮೂಲಕ ತಮ್ಮ ಮನಸ್ಥಿತಿ ಮತ್ತು ಉದ್ದೇಶವನ್ನು ಮುಸಲ್ಮಾನರು ಸ್ಪಷ್ಟ ಪಡಿಸಿದ್ದಾರೆ. ಅವರ ಯೋಗ್ಯತೆಗೆ ತಕ್ಕ ಉತ್ತರ ಕೊಡುವ ಸಂದರ್ಭ ಈಗ ಬಂದಿದೆ. ಭಾರತವನ್ನು ಭಾರತವಾಗಿಯೇ ಉಳಿಸುವ ಅಗತ್ಯ ಬಂದಿದೆ. ಹೋರಾಟದ ಸಂದರ್ಭವಿದು ಗಟ್ಟಿಯಾಗಿ ನಿಂತು ಎದುರಿಸಿ ತಕ್ಕ ಪ್ರತಿಕ್ರಿಯೆ ಕೊಡಲಿಲ್ಲವೆಂದರೆ ಹಿಂದೂಗಳಿಗೆ ಉಳಿಗಾಲವಿಲ್ಲ. ಕೊಲೆಗಡುಕ ಭಯೋತ್ಪಾದಕರಿಗೆ ಧರ್ಮವೇ ಮುಖ್ಯ. ನೆನಪಿರಲಿ, ಆ ಇಬ್ಬರು ಭಯೋತ್ಪಾದಕರ ಹೆಸರು ಗೌಸ್ ಮೊಹಮ್ಮದ್ ಮತ್ತು ಮೊಹಮ್ಮದ್ ರಿಯಾಸ್ ಅಖ್ತಾರಿ.
 

***********************************************************

 

June 17, 2022

ಸಾರ್ವಜನಿಕರ ಹಣವೆಂದರೆ ಇವರಪ್ಪನ ಆಸ್ತಿ ಅಲ್ಲ!

ಗೆದ್ದಲು ತನ್ನ ವಾಸಕ್ಕೆಂದು ಕಷ್ಟಪಟ್ಟು ಮಣ್ಣು ಸಂಗ್ರಹಿಸಿ ಹುತ್ತವನ್ನು ಕಟ್ಟುತ್ತದೆ. ಆದರೆ, ಕಾಲಕ್ರಮೇಣ ಹುತ್ತದಲ್ಲಿ ವಾಸಿಸುವುದು ಹಾಗೂ ಪಾರುಪತ್ಯ ನಡೆಸುವುದು ಮಾತ್ರ ಹಾವು. ಮುಂದೊಂದು ದಿನ ಆ ಹಾವನ್ನು ಆಗಸದಲ್ಲಿ ಹಾರಾಡುವ ಗರುಡ ಕೊಲ್ಲುತ್ತದೆ. ಮಾಡಿದ ಕರ್ಮಕ್ಕೆ ತಕ್ಕ ಪ್ರತಿಫಲ ದೊರೆಯುವುದು ಜಗದ ನಿಯಮ. ಈ ನಿಯಮವನ್ನು ನಾನು ಒಪ್ಪುವುದಿಲ್ಲ, ಈ ನಿಯಮದಿಂದ ನನಗೆ ವಿನಾಯಿತಿ ಬೇಕು, ಈ ನಿಯಮ ನನಗೆ ಅನ್ವಯಿಸುವುದಿಲ್ಲ ಎಂದು ಹಾವು ಕೂಗಾಡಿದರೆ ಗರುಡವಾಗಲಿ, ಪ್ರಕೃತಿಯಾಗಲಿ ಕೇಳುವುದುಂಟೆ? ದೇಶದಲ್ಲಿ ಕಾಂಗ್ರೇಸಿನ ಪರಿಸ್ಥಿತಿ ಕೂಡ ಹಾವಿನಂತೆ ಆಗಿದೆ. ಸ್ವಾತಂತ್ರ್ಯ ಹೋರಾಟಗಾರರು ಕಷ್ಟಪಟ್ಟು ದುಡಿದ ಹಣದಲ್ಲಿ  ಕಟ್ಟಿದ ಸಂಸ್ಥೆಯನ್ನು ಕಾಂಗ್ರೇಸಿನ ಅಧಿನಾಯಕಿ, ನೆಹರು ವಂಶಸ್ಥರು ಸ್ವಾಧೀನಪಡಿಸಿಕೊಂಡರು. ಈಗ ಕಾನೂನು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಇಡೀಯ ಕಾಂಗ್ರೇಸ್ ಪಕ್ಷ ಒಂದು ಪರಿವಾರದ ಆಳಿನ ರೀತಿ ಪ್ರತಿಭಟನೆ ಮಾಡುತ್ತಿದೆ. ಇದು ಗುಲಾಮಿ ಮಾನಸೀಕತೆ ಅಲ್ಲದೇ ಮತ್ತೇನು?

ಹೌದು, ಇದು ನ್ಯಾಷನಲ್ ಹೆರಾಲ್ಡ್ ಪ್ರಕರಣವೇ. ನ್ಯಾಷನಲ್ ಹೆರಾಲ್ಡ್ ಎಂಬುದು ನೆಹರೂ ಹಾಗೂ ಇತರ 5000 ಸ್ವಾತಂತ್ರ್ಯ ಹೋರಾಟಗಾರರು 1938 ರಲ್ಲಿ ಸ್ಥಾಪಿಸಿದ ಕಾಂಗ್ರೇಸ್ ಸಂಘಟನೆಯ ಮುಖವಾಣಿ. ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್ ಎಂಬ ಸಂಸ್ಥೆ ಈ ಪತ್ರಿಕೆಯನ್ನು ನಡೆಸುತ್ತಿತ್ತು. ಈ ಸಂಸ್ಥೆ ಆಂಗ್ಲದಲ್ಲಿ ನ್ಯಾಷನಲ್ ಹೆರಾಲ್ಡ್, ನವಜೀವನ್ ಎಂದು ಹಿಂದಿಯಲ್ಲಿ ಹಾಗೂ ಕ್ವಾಮಿ ಆವಾಜ್ ಎಂಬ ಉರ್ದು ಪತ್ರಿಕೆಗಳನ್ನು ಪ್ರಕಟಿಸುತ್ತಿತ್ತು. ಆದರೆ, ಈ ಸಂಸ್ಥೆ ಒಬ್ಬ ವ್ಯಕ್ತಿಯ ಮಾಲಿಕತ್ವಕ್ಕೆ ಒಳಪಟ್ಟಿರಲಿಲ್ಲ ಬದಲಾಗಿ ಸಾರ್ವಜನಿಕ ಸಂಸ್ಥೆಯಾಗಿತ್ತು. 1942 ರಲ್ಲಿ 'ಭಾರತ ಬಿಟ್ಟು ತೊಲಗಿ' ಆಂದೋಲನದ ಕಾರಣ ನಿಷೇಧಕ್ಕೊಳಾಗಾದ ಪತ್ರಿಕೆ 1945 ರಲ್ಲಿ ಮತ್ತೆ ಕಾರ್ಯರೂಪಕ್ಕೆ ಬರುತ್ತದೆ. ಸ್ವಾತಂತ್ರ್ಯ ನಂತರವೂ ಸಣ್ಣ ಮಟ್ಟದಲ್ಲಿ ಪತ್ರಿಕೆಯನ್ನು ನಡೆಸಿಕೊಂಡು ಬಂದ ಈ ಸಂಸ್ಥೆಗೆ ಕಾಂಗ್ರೇಸ್ ಸರ್ಕಾರ ದೆಹಲಿಯ ಮಧ್ಯಭಾಗದಲ್ಲಿ ಕಛೇರಿಗಾಗಿ ಅರ್ಧ ಎಕರೆ ಜಾಗವನ್ನು ಮಂಜೂರು ಮಾಡಿತು. ದೆಹಲಿ ಅಷ್ಟೇ ಅಲ್ಲದೆ ಮುಂಬೈ, ಕೊಲ್ಕೊತ್ತಾ ಹಾಗೂ ಇತರ ಕಡೆ ಪತ್ರಿಕೆ ನಡೆಸುವ ಸಲುವಾಗಿ ಆಸ್ತಿಗಳನ್ನು ಮಂಜೂರು ಮಾಡಿತು. ಈ ಸಂಸ್ಥೆಗೆ 2002 ರಿಂದ ಮೊತಿಲಾಲ್ ವೋರಾ, 2010 ರಿಂದ ಆಸ್ಕರ್ ಫರ್ನಾಂಡಿಸ್, ಸಾಂ ಪಿತ್ರೋಡಾ, ಸುಮನ್ ಡುಬೆ ಹಾಗೂ 2015 ರಿಂದ ದೀಪೆಂದರ್ ಸಿಂಗ್ ಮತ್ತು ದೀಪಕ್ ಕುಮಾರ್ ಬಬಾರಿಯಾ ನಿರ್ದೇಶಕರಾದರು. ಮೊತಿಲಾಲ್ ವೋರಾ ನಿಧನದ ನಂತರ ಅವರ ಜಾಗಕ್ಕೆ ನೇಮಕವಾದವರೇ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ. ಇಲ್ಲಿರುವ ಇಷ್ಟೂ ಜನ ಕಾಂಗ್ರೇಸ್ ಪಕ್ಷಕ್ಕೆ ಸಂಬಂಧಪಟ್ಟವರೇ.

The Accused

2008 ರ ಹೊತ್ತಿಗೆ ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್ ಎಂಬ ಸಾರ್ವಜನಿಕ ಸಂಸ್ಥೆ ಸುಮಾರು 90 ಕೋಟಿ ರೂಪಾಯಿಯಷ್ಟು ಸಾಲವಿದ್ದ ಕಾರಣ ಪತ್ರಿಕೆಯ ಮುದ್ರಣವನ್ನು ನಿಲ್ಲಿಸಿತು. ಆಗಲೂ ಸಹ 1057 ಷೇರುದಾರರು ಈ ಸಂಸ್ಥೆಯಲ್ಲಿ ಪಾಲುಹೊಂದಿದ್ದರು. ಇಲ್ಲಿಂದಲೇ ಈ ಪ್ರಕರಣ ಶುರುವಾಗುವುದು. ಮೂರು ವರ್ಷಗಳ ನಂತರ 2011 ರಲ್ಲಿ 5 ಲಕ್ಷ ರೂ ಬಂಡವಾಳದೊಂದಿಗೆ 'ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್' ಎಂಬ ಮತ್ತೊಂದು ಖಾಸಗಿ ಕಂಪನಿ ಆರಂಭವಾಗುತ್ತದೆ. ಯಂಗ್ ಇಂಡಿಯಾದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಸೇರಿ ಶೇ 76ರಷ್ಟು ಪಾಲು ಹೊಂದಿದ್ದರೆ ಉಳಿದ ಶೇ 24ರಷ್ಟು ನಿರ್ದೇಶಕರ ನಡುವೆ ಹಂಚಿಕೆಯಾಗಿದೆ. ಹೀಗೆ ಶುರುವಾದ ಯಂಗ್ ಇಂಡಿಯಾ ಕಂಪನಿ ಕಾಂಗ್ರೇಸ್ ಪಕ್ಷವನ್ನು 90 ಕೋಟಿ ರೂ ಸಾಲವನ್ನು ಕೇಳುತ್ತದೆ. ಕಾಂಗ್ರೇಸ್ ಪಕ್ಷ ಬಡ್ಡಿರಹಿತ ಸಾಲವನ್ನು ಈ ಖಾಸಗಿ ಕಂಪನಿಗೆ ನೀಡುತ್ತದೆ. ಕಾಂಗ್ರೇಸ್ ನಲ್ಲಿದ್ದ ಸೋನಿಯಾ, ರಾಹುಲ್, ಮೋತಿಲಾಲ್ ವೋರಾ ಅದೇ ಸೋನಿಯಾ, ರಾಹುಲ್ ಮತ್ತು ಮೋತಿಲಾಲ್ ವೋರಾ ಇದ್ದ ಯಂಗ್ ಇಂಡಿಯಾಗೆ ಸಾಲ ನೀಡಿತು. ವಾಹ್! ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂದರೆ ಇದೇ ಇರಬೇಕು. ಇದಲ್ಲದೇ ಪ್ರಾರಂಭವಾದ ಒಂದೇ ತಿಂಗಳಲ್ಲಿ ಡೋಟೆಕ್ಸ್ ಮರ್ಚೆನ್ಡೈಸ್ ಎಂಬ ಕಂಪನಿ ಒಂದು ಕೋಟಿ ರೂಪಾಯಿಗಳಷ್ಟು ಸಾಲ ಕೊಡುತ್ತದೆ. ಕೇವಲ ಐದು ಲಕ್ಷ ಬಂಡವಾಳ ಹಾಕಿದ ಕಂಪನಿಗೆ ಒಂದೇ ತಿಂಗಳಲ್ಲಿ ಕೋಟಿ ರೂಪಾಯಿಗಳಷ್ಟು ಯಾರಾದರು ಕೊಡುತ್ತಾರ ಎಂಬುದು ಯೋಚಿಸಬೇಕಾದ ಸಂಗತಿ. ಹೀಗೆ ಪಡೆದುಕೊಂಡ 90 ಕೋಟಿ ಸಾಲವನ್ನು ಉಪಯೋಗಿಸಿಕೊಂಡು ಅಸೋಸಿಯೇಟ್ ಜರ್ನಲ್ಸ್ ನ ಷೇರು ಖರೀದಿ ಮಾಡಿ ಅದರ ಮೇಲಿದ್ದ ಸಾಲವನ್ನು ಮನ್ನ ಮಾಡಿತು. ಈ ಮೂಲಕ ಅಸೋಸಿಯೇಟ್ ಜರ್ನಲ್ಸ್ ನ ಮಾಲಿಕತ್ವ ಸೋನಿಯಾ ಮತ್ತು ರಾಹುಲ್ ನೇತೃತ್ವದ ಯಂಗ್ ಇಂಡಿಯಾದ ಪಾಲಾಯಿತು. ಸಾರ್ವಜನಿಕ ಸಂಸ್ಥೆಯಾಗಿದ್ದ ಅಸೋಸಿಯೇಟ್ ಜರ್ನಲ್ಸ್ ಸಂಸ್ಥೆ ಮತ್ತದರ ಐದು ಸಾವಿರ ಕೋಟಿ ಮೌಲ್ಯದ ಆಸ್ತಿ ಸೋನಿಯಾ, ರಾಹುಲ್ ಮತ್ತು ಕಾಂಗ್ರೇಸ್ ಪಕ್ಷದ ಕೆಲವರ ಪಾಲಾಯಿತು! ದೇಶದ ಆಸ್ತಿಯನ್ನು ಎಷ್ಟು ನಯವಾಗಿ ನುಂಗಿ ನೀರು ಕುಡಿಯಬೇಕು ಎಂಬುದನ್ನು ನೆಹರು ಕುಟುಂಬವನ್ನು ನೋಡಿ ಕಲಿಯಬೇಕು!

ಕಾಮನ್ ವೆಲ್ತ್ ಗೇಮ್ಸ್, 2ಜಿ ಹಗರಣ ಸೇರಿದಂತೆ ಭ್ರಷ್ಟಾಚಾರದ ಕೂಪವಾಗಿದ್ದ ಯೂಪಿಎ-2 ಸರ್ಕಾರದ ಅವಧಿಯಲ್ಲಿ ಇಂತಹದೊಂದು ಹಗರಣ ನಡೆದದ್ದು ಅನೇಕರಿಗೆ ಗೊತ್ತು ಆಗಲಿಲ್ಲ. 1057 ಜನ ಮಾಲಿಕತ್ವದ, 5000 ಕೋಟಿ ಮೌಲ್ಯದ ಆಸ್ತಿಯನ್ನು ಕಾಂಗ್ರೇಸ್ ಪಕ್ಷಕ್ಕೆ ದೇಣಿಗೆ ಎಂದು ಕೊಟ್ಟ ಸಾರ್ವಜನಿಕರ ಹಣದಲ್ಲಿ ಸೋನಿಯಾ, ರಾಹುಲ್ ಮತ್ತು ಇತರರು 90 ಕೋಟಿ ರೂ ಕೊಟ್ಟು ಖರೀದಿ ಮಾಡಿದರು. ಆಗ 2012 ರಲ್ಲಿ ಅಸೋಸಿಯೇಟ್ ಜರ್ನಲ್ ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಂಡ ಪ್ರಕ್ರಿಯೆ ಅಕ್ರಮ ಎಂದು ಸುಬ್ರಮಣ್ಯಂ ಸ್ವಾಮೀ ಕೋರ್ಟಿನ ಮೆಟ್ಟಿಲೇರಿದರು. 2015 ರಲ್ಲಿ ನಡೆದ ವಿಚಾರಣೆಯಲ್ಲಿ ಸೋನಿಯಾ ಮತ್ತು ರಾಹುಲ್ ಗೆ ಕೋರ್ಟು ಜಾಮೀನು ನೀಡುತ್ತದೆ. ನೆನಪಿಡಿ, ಕಾಂಗ್ರೇಸಿಗರು ಹೇಳುವಂತೆ ಪ್ರರಕಣ ಇನ್ನೂ ಮುಗಿದಿಲ್ಲ. ನಂತರ, ಪ್ರಕರಣವನ್ನು ವಜಾ ಮಾಡುವ ಅರ್ಜಿಯನ್ನು ಸುಪ್ರೀಂಕೋರ್ಟು ತಿರಸ್ಕರಿಸಿತು. 2019 ರಲ್ಲಿ 64 ಕೋಟಿ ಮೌಲ್ಯದ ನ್ಯಾಷನಲ್ ಹೆರಾಲ್ಡ್ ಆಸ್ತಿಯನ್ನು ಇ.ಡಿ. ಇಲಾಖೆ ಜಫ್ತಿ ಮಾಡಿದ ನಂತರ ಶುರುವಾಗಿದ್ದು ಮಲ್ಲಿಖಾರ್ಜುನ ಖರ್ಗೆ ರವರ ವಿಚಾರಣೆ. ಮತ್ತೀಗ ಶುರುವಾಗಿರುವುದು ರಾಹುಲ್ ಮತ್ತು ಸೋನಿಯಾ ರವರ ವಿಚಾರಣೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ಅಸೋಸಿಯೇಟ್ ಜರ್ನಲ್ ಕೂಡ ಕಾಂಗ್ರೇಸ್ ನದ್ದು, ಯಂಗ್ ಇಂಡಿಯಾ ಸಹ ಸೋನಿಯಾ, ರಾಹುಲ್ ಮತ್ತಿತರ ಕಾಂಗ್ರೇಸ್ ನಾಯಕರಿಗೆ ಸೇರಿದ್ದು ತನ್ಮೂಲಕ ಇದು ಕಾಂಗ್ರೇಸ್ ಪಕ್ಷಕ್ಕೆ ಸೇರಿದ್ದು ಎಂಬುದು ರಾಜಕೀಯವಾಗಿ ಕಾಂಗ್ರೇಸ್ ಮಾಡುತ್ತಿರುವ ವಾದ. ಇದಕ್ಕಾಗಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಗುಲಾಮಿ ಮಾನಸಿಕತೆ ಹೊಂದಿರುವ ಕಾಂಗ್ರೇಸ್ ಪಕ್ಷದವರ ದೃಷ್ಟಿಯಲ್ಲಿ ಹಾಗೂ ಭಾವನಾತ್ಮಕವಾಗಿ ಸೋನಿಯಾ ಕುಟುಂಬ ಹಾಗೂ ಕಾಂಗ್ರೇಸ್ ಪಕ್ಷ ಒಂದೇ ಇರಬಹುದು. ಆದರೆ, ಕಾನೂನು, ವ್ಯವಹಾರ ಮತ್ತು ಸ್ವಾಭಿಮಾನದ ದೃಷ್ಟಿಯಲ್ಲಿ ಕುಟುಂಬ ಮತ್ತು ಪಕ್ಷ ಅಥವಾ ಸಂಘಟನೆ ಬೇರೆ ಬೇರೆ.

ತಾನು ದಲಿತರ ಪರ ಎಂದು ಬಿಂಬಿಸಿಕೊಳ್ಳುವ ಕಾಂಗ್ರೇಸ್ ಈ ಪ್ರಕರಣದಲ್ಲಿ ಯಾವ ಪಾಲೂ ಹೊಂದಿರದಿದ್ದ, ಹೆಸರಿಗಷ್ಟೇ ನಿರ್ದೇಶಕರಾಗಿರುವ ಕರ್ನಾಟಕದ ದಲಿತ ನಾಯಕ ಖರ್ಗೆ ಅವರನ್ನು ಸಿಲುಕಿಸಿದೆ. ಖರ್ಗೆ ಅವರ ವಿಚಾರಣೆ ನಡೆದದ್ದು ಸುದ್ದಿಯಾಗಲೇ ಇಲ್ಲ. ಆದರೆ, ಸೋನಿಯಾರನ್ನು ವಿಚಾರಣೆಗೆ ಕರೆದಾಗ ಕರೋನಾ ಬರುತ್ತದೆ, ರಾಹುಲ್ ರನ್ನು ವಿಚಾರಣೆಗೆ ಕರೆದಾಗ ಎಲ್ಲಡೆ ಪ್ರತಿಭಟನೆ ವ್ಯಕ್ತವಾಗುತ್ತದೆ. ಹಾಗಿದ್ದಲ್ಲಿ ದಲಿತ ನಾಯಕರಿಗೆ ಇವರು ಕೊಡುವ ಬೆಲೆ ಇಷ್ಟೆಯೇ? "I'm not Savarkar. I'm Rahul Gandhi" ಎಂದೆಲ್ಲಾ ಪ್ಲಕಾರ್ಡ್ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಸಾವರ್ಕರ್ ಆಗುವ ಯೋಗ್ಯತೆ ಇಲ್ಲ ಅನ್ನುವುದು ಬೇರೆ ಮಾತು. ಆದರೆ ಎಲ್ಲ ಬಿಟ್ಟು ರಾಹುಲ್ ಗಾಂಧಿ! ನೆಹರೂ ಕುಟುಂಬವೆಂದರೆ ಗಾಂಧಿ ಕುಟುಂಬ ಎಂದು ಬಿಂಬಿಸುವುದರಿಂದ ಹಿಡಿದು ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಕ ನಡೆದಿರುವುದು ಬರಿ ಹಗರಣಗಳೇ. ಸ್ವಾತಂತ್ರ್ಯ ಹೋರಾಟಗಾರರು ಕೊಟ್ಟ ಹಣವನ್ನೂ ತಮ್ಮ ಸ್ವಂತ ಆಸ್ತಿ ಎಂದು ಭಾವಿಸುವ ಕುಟುಂಬವನ್ನು ಈ ದೇಶದಿಂದ ಓಡಿಸುವ ಕಾಲ ಹತ್ತಿರವಾಗುತ್ತಿದೆ. ಸಾರ್ವಜನಿಕರ ಹಣ, ಆಸ್ತಿ ಎಂದರೆ ನಮ್ಮಪ್ಪನ ಆಸ್ತಿ ಎಂದು ಭಾವಿಸುವವರ ಸಂತತಿ ಇಲ್ಲಿಗೆ ಕೊನೆಯಾಗಬೇಕಿದೆ.

Senseless Poster from Congressmen

***********************************************************

References:

June 9, 2022

ಮುನ್ನೆಲೆ



ಮನಸ್ಸೆಂಬ ಕಡಲಿನಾಳದಲ್ಲಿ ಉದಯಿಸಿತು ಪ್ರೀತಿ
ಭಾವದ ನೌಕೆಯನ್ನೇರಿ ಸಾಗಿತು ಬದುಕು
ತೇಲಿ ಹೋದಳು ಅವಳು... ನಾವಿಕ ನಾನಾಗಲಿಲ್ಲ
ಮನದಾಳದಲ್ಲಿ ಮುಳುಗಿಹೋದ ನೆನಪು ನಾನಾದೆ
ನೆನಪಿಗೇ ಬಾರದ ನೆನಪು ನಾನಾದೆ!

ನೆನೆನೆನೆದು ಬತ್ತು ಹೋಯಿತು ಕಣ್ಣು
ಆಲಿಸಿದಲ್ಲೆಲ್ಲಾ ನೀರವ ಮೌನ
ಹೃದಯದಲ್ಲೊಂದು ಹಸಿಯಾದ ಹುಣ್ಣು
ಸುಳಿಯೊಂದರಲ್ಲಿ ಸಿಲುಕಿಹುದು ಮನ

ಕಮರಿ ಹೋದ ನೆತ್ತರಿನ ಕಾವು
ಯಾವ ಹೂವು ಯಾರ ಮುಡಿಗೊ...?
ಎದುರಿಗಿಹುದು ವಿಧಿಯಾಟದ ನಗು
ಬಾಳದಾರಿ... ಮದುವೆಗೋ ಮಸಣಕೋ...?

ಅವಿತಿಟ್ಟ ಭಾವ ಮುನ್ನೆಲೆಗೆ ಬರಬೇಕಿದೆ
ನನ್ನಿರುವನ್ನೇ ಮರೆಸುವ ಒಲವು ಬೇಕಿದೆ
ಭಾರವಾದ ಬದುಕು ಹಗುರಾಗಬೇಕಿದೆ
ಅವಳ ಮಡಿಲಲ್ಲಿ ಪವಡಿಸುವ ಪ್ರೀತಿ ನಾನಾಗಬೇಕಿದೆ

ಕಣ್ಣಂಚಲಿ ಕಾಣುವ ಪ್ರೀತಿ ಮನತುಂಬಬೇಕಿದೆ
ಮನದಲ್ಲಿ ಆಕೆಯ ಬಿಂಬ ಅಚಲವಾಗಬೇಕಿದೆ
ನನ್ನ ಬದುಕಿನ ಸ್ಫೂರ್ತಿ ಅವಳಾಗಬೇಕಾಗಿದೆ
ನಾ ಸೋತರು ಅವಳು ನನ್ನ ಗೆಲುವಾಗಬೇಕಿದೆ !

June 6, 2022

ಪಠ್ಯ ಪರಿಷ್ಕರಣೆ... ಇಷ್ಟೇ ಸಾಕೆ...?

ಕರ್ನಾಟಕದಲ್ಲಿ ಶಾಲಾ ಪಠ್ಯಪುಸ್ತಕದ ಪರಿಷ್ಕರಣೆ ಕಾರ್ಯ ಪೂರ್ಣವಾಗಿ ಪಠ್ಯಪುಸ್ತಕಗಳು ಪ್ರಕಟವಾಗುತ್ತಿವೆ. ಈ ಹಿನ್ನಲೆಯಲ್ಲಿ ಚರ್ಚೆಗಿಂತಲೂ ವಿವಾದವೇ ಹೆಚ್ಚಾಗಿದೆ. ಪರಿಷ್ಕೃತಗೊಂಡಿರುವ ವಿಚಾರಗಳ, ಗುಣಾತ್ಮಕ ಅಂಶಗಳ ಬಗ್ಗೆ ಅದರ ಸತ್ಯಾಸತ್ಯತೆಗಳ ಬಗ್ಗೆ ಚರ್ಚೆಯಾಗಬೇಗಕಿತ್ತು. ಅದರೆ, ಪೂರ್ವಾಗ್ರಹ ಪೀಡಿತರಾಗಿ, ವಿಚಾರಗಳನ್ನು ಹೊರತು ಪಡಿಸಿ ವ್ಯಕ್ತಿ ಕೇಂದ್ರಿತವಾಗಿ ವಿವಾದವನ್ನು ಹುಟ್ಟು ಹಾಕುತ್ತಿರುವುದು ಸೋಚನೀಯ. ಎಡಪಂಕ್ತಿಯರು, ತಮ್ಮನ್ನು ತಾವು ಬುದ್ಧಿಜೀವಿ ಎಂದು ಕರೆದುಕೊಳ್ಳುವವರು, ರಾಜಕೀಯ ನಾಯಕರು ತಿರುಗಿ ಬೀಳುತ್ತಿರುವುದನ್ನು ಗಮನಿಸಿದರೆ ಸತ್ಯವನ್ನು ಮರೆಮಾಚುವ ಪ್ರಯತ್ನದಂತೆ ತೋರುತ್ತದೆ. ಕಾಂಗ್ರೇಸ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ಗೂಂಡಾ ಪ್ರವೃತ್ತಿ ತೋರಿದೆ. ತಿಪಟೂರಿನಲ್ಲಿರುವ ಮಾನ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆಯ ಮೇಲೆ ಎನ್.ಎಸ್.ಯೂ.ಐ. ಸಂಘಟನೆ ದಾಳಿ ಮಾಡಿದೆ. ಒಂದಂತೂ ಸತ್ಯ, ಕಾಂಗ್ರೇಸ್ ಮತ್ತು ಕಮ್ಮ್ಯೂನಿಸ್ಟರು ವಿರೋಧ ಮಾಡುತ್ತಿದ್ದಾರೆಂದರೆ ಮಾಡಿದ ಕೆಲಸ ನಿಜಕ್ಕೂ ಸರಿಯಾಗಿದೆ ಎಂದರ್ಥ. ಈ ದೃಷ್ಟಿಯಲ್ಲಿ ನೋಡುವುದಾದರೆ, ರೋಹಿತ್ ಚಕ್ರತೀರ್ಥರವರ ನೇತೃತ್ವದಲ್ಲಿ ನಡೆದಿರುವ ಪಠ್ಯ ಪುಸ್ತಕ ಪರಿಷ್ಕರಣೆ ಕಾರ್ಯವನ್ನು ಖಂಡಿತವಾಗಿಯೂ ಸಮಾಜ ಒಪ್ಪಬಹುದು.

ಪರಿಷ್ಕರಣಾ ಸಮಿತಿಗೆ ರೋಹಿತ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ದಿನದಿಂದಲೇ ಬರಗೂರು ರಾಮಚಂದ್ರಪ್ಪ ಮತ್ತವರ ಗುಂಪು ವಿರೋಧ ಮಾಡಲು ಪ್ರಾರಂಭಿಸಿತು. ಪಠ್ಯದಲ್ಲಿ ರೋಹಿತ್ ಮಾಡಬಹುದಾದ ಬದಲಾವಣೆಗಳೇನು ಎಂಬುದು ತಿಳಿಯದೇ ವ್ಯಕ್ತಿಗತವಾಗಿ ವಿರೋಧ ಮಾಡಲು ಪ್ರಾರಂಭಿಸಿದರು. ಪಠ್ಯದಲ್ಲಿ ಹೆಗಡೆವಾರರ ಭಾಷಣ, ಚಕ್ರವರ್ತಿಯವರ ಲೇಖನ, ಬನ್ನಂಜೆ ಗೋವಿಂದಾಚಾರ್ಯರ ಬರಹ, ಶತಾವಧಾನಿ ಗಣೇಶರ ಮಾತುಗಳನ್ನು ಪಾಠವಾಗಿ ಸೇರಿಸಿದ್ದಾರೆ ಎಂದು ತಿಳಿದ ಮೇಲಂತೂ ಎಲ್ಲಿಲ್ಲದ ಗಲಾಟೆ ಶುರುವಾಯಿತು. ಆ ಪಠ್ಯಗಳಲ್ಲಿರುವ ವಿಚಾರವೇನು ಎಂಬುದನ್ನು ಓದದೇ ವ್ಯಕ್ತಿರಿಕ್ತವಾದ ವಿರೋಧವೇ ಮೇಲಾಯ್ತು! ಆದರ್ಶ ಪುರುಷ, ಭಾರತಾಂಬೆಯ ಅಮರಪುತ್ರರು, ಭಾರತೀಯ ಚಿಂತನೆಗಳು, ರಾಮಾಯಣದಲ್ಲಿ ಬರುವ ಶುಕಾಸನನ ಉಪದೇಶವನ್ನು ಪಠ್ಯವಾಗಿ ಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಸಮುದಾಯದ ಓಲೈಕೆಯಾಗಲಿ, ಜಾತಿ ನಿಂದನೆಯಾಗಲಿ ಇರದೇ ಮಕ್ಕಳಿಗೆ ಬೇಕಾದ ವಿಚಾರಗಳನ್ನೇ ಕೊಟ್ಟಿದ್ದಾರೆ. ಕುವೆಂಪುರವರ 'ಕಿಂದರಿ ಜೋಗಿ' ಪದ್ಯವನ್ನು ಸೇರಿಸಿದ್ದೇವೆ ಎಂದು ಸ್ವತಃ ರೋಹಿತ್ ಅವರು ಅನೇಕ ಚರ್ಚೆಗಳಲ್ಲಿ ಹೇಳಿದ್ದಾರೆ. ಪಠ್ಯದಲ್ಲಿರುವ ವಿಚಾರಗಳು ಸತ್ವಯುತವಾಗಿದ್ದರೂ ಮೊಸರಲ್ಲಿ ಕಲ್ಲು ಹುಡುಕುವ ಚಟ ವಿರೋಧಿಗಳದ್ದು!

ಬರಗೂರು ರಾಮಚಂದ್ರಪ್ಪ ಪಠ್ಯ ಪುಸ್ತಕದಲ್ಲಿ ಮಾಡಿದ 'ಎಡ'ವಟ್ಟುಗಳನ್ನು ಒಮ್ಮೆ ನೋಡೋಣ. ಕರ್ನಾಟಕದ ವಿಕಾಸಕ್ಕೆ ಮುನ್ನುಡಿ ಬರೆದ ಮೈಸೂರಿನ ಅರಸರನ್ನು ನಿರ್ಲಕ್ಷಿಸಿದರು, ಹಿಂದೂ ಧರ್ಮದ ಬಗ್ಗೆ ನಕಾರಾತ್ಮಕ ಅಂಶಗಳನ್ನೇ ಪಠ್ಯದಲ್ಲಿ ತುಂಬಿದರು, ರೈತರ ಗೀತೆಯಾದ 'ನೇಗಿಲ ಯೋಗಿ' ಹಾಡನ್ನು ತೆಗೆದರು, ಭಗತ್ ಸಿಂಗನ ಬಗ್ಗೆ ಇದ್ದದ್ದು ಒಂದು ಪರಿಚ್ಛೇದ ಮಾತ್ರ, ಅದು ಕಮ್ಯುಸಿಸ್ಟರು ಬರೆದದ್ದು. ಬೆಂಗಳೂರನ್ನು ಕಟ್ಟಿದ ಕೆಂಪೆಗೌಡರ ಪಾಠ ಇರಲಿಲ್ಲ, ಬಸವಣ್ಣ ಹಾಗೂ ಜೇಡರ ದಾಸಿಮಯ್ಯರ ವಚನಗಳನ್ನು ಕೈಬಿಟ್ಟಿದ್ದರು, ವಿವೇಕಾನಂದರ ವಿಚಾರಗಳನ್ನು ತದ್ವಿರುದ್ಧವಾಗಿ ಪ್ರಸ್ತುತ ಪಡಿಸಿದ್ದರು, ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪೂವನ್ನು ಮಾತ್ರ ಹೋರಾಟಗಾರ ಎಂದು ಬಿಂಬಿಸಿದ್ದರು. ಈಗ ನಡೆದಿರುವ ಪರಿಷ್ಕರಣೆಯನ್ನು ಗಮನಿಸೋಣ. 17 ವರ್ಷ ಆಳಿದ ಟಿಪ್ಪೂವಿನ ನೈಜ ಇತಿಹಾಸ ತಿಳಿಸಿದ್ದಾರೆ, ಹಿಂದೂ, ಬೌದ್ಧ, ಜೈನ ಧರ್ಮದ ಬಗ್ಗೆ ಸೇರಿಸಿದ್ದಾರೆ, ರಾಷ್ಟ್ರವಾದಿ ಚಕ್ರವರ್ತಿ ಸೂಲಿಬೆಲೆ ವಿರಚಿತ ಭಗತ್ ಸಿಂಗ್ ಜೀವನದ ಸಮಗ್ರ ಚಿತ್ರಣ ಸೇರಿಸಿದ್ದಾರೆ, ನಾಡಪ್ರಭು ಕೆಂಪೇಗೌಡರ ಬಗ್ಗೆ ಕಥೆಯ ಮೂಲಕ ತಿಳಿಸಿದ್ದಾರೆ, ಮೆಣಸಿನ ರಾಣಿ ಚೆನ್ನಭೈರಾದೇವಿ ಹಾಗೂ ಇತರ ಹೋರಾಟಗಾರರ ಕುರಿತು ಪಠ್ಯದಲ್ಲಿ ಸೇರಿಸಲಾಗಿದೆ, ಕೈಬಿಟ್ಟ ವಚನಗಳನ್ನು ಮತ್ತೆ ಸೇರಿಸಲಾಗಿದೆ. ಈಗ ನಡೆದಿರುವ ಪಠ್ಯ ಪರಿಷ್ಕರಣೆ ಖಂಡಿತ ಭಾರತೀಯತೆಯನ್ನು ಎತ್ತಿ ಹಿಡಿಯುತ್ತಿದೆ. ಇದೇ ಕಮ್ಯುಸಿಸ್ಟರ, ಕಾಂಗ್ರೇಸ್ ಕೃಪಾಪೋಷಿತ ಓ(ಹೋ)ರಾಟಗಾರರ ಹೊಟ್ಟೆ ಉರಿಗೆ ಕಾರಣವಾಗಿದೆ.

ವೈಚಾರಿಕವಾಗಿ ಯಾವಾಗ ಚರ್ಚೆ ಸಾಧ್ಯವಾಗಲಿಲ್ಲವೋ ಆಗ ವಿರೋಧಿಗಳು ಜಾತಿವಾದವನ್ನು ಎಳೆತಂದರು. ಪಠ್ಯಪುಸ್ತಕದಲ್ಲಿ ಬ್ರಾಹ್ಮಣ್ಯ ಹೆಚ್ಚಾಗಿದೆ ಎಂದು ಊಳಿಟ್ಟರು. ಭಗತ್ ಸಿಂಗ್ ಅವರನ್ನು ಕೈಬಿಟ್ಟಿದ್ದಾರೆ, ಕುವೆಂಪು ಬಗ್ಗೆ ಬರೆದಿರುವ ಸಾಲುಗಳು ಸರಿಯಿಲ್ಲ ಎಂಬತಹ ಸುಳ್ಳುಗಳನ್ನು ಹರಡಲು ಪ್ರಾರಂಭಿಸಿದರು. ರಾಮಚಂದ್ರಪ್ಪನವರ ಸಮಿತಿಯ ಸದಸ್ಯ ಆಂಗ್ಲ ಪತ್ರಿಕೆಯಲ್ಲಿ ವಿಜ್ಞಾನದ ಪಠ್ಯದಲ್ಲಿ ನಡೆದಿರುವ ಪರಿಷ್ಕರಣೆ ಬಗ್ಗೆ ಅಸಮಾಧಾನವಿದೆ ಎಂದು ಬರೆದರು. ಸ್ವಯಂಘೋಷಿತ ಶಿಕ್ಷಣ ತಜ್ಞರೊಬ್ಬರು ವಿಜ್ಞಾನ ಪಠ್ಯದ ಪರಿಷ್ಕರಣೆ ಬಗ್ಗೆ ಮನಸ್ಸಿಗೆ ಬಂದಂತೆ ಬರೆದರು. ಅಸಲಿಗೆ ರೋಹಿತ್ ಅವರ ಸಮಿತಿ ವಿಜ್ಞಾನ ಪಠ್ಯವನ್ನು ಮುಟ್ಟೇ ಇಲ್ಲ. ವಿರೋಧಿಸುವವರ ಬೌದ್ಧಿಕ ದಿವಾಳಿತನಕ್ಕೆ ಇದೊಂದು ಸಾಕ್ಷಿ! ಈ ವಾದವೆಲ್ಲ ನೆಲಕಚ್ಚಿದ ನಂತರ ಶುರುವಾದದ್ದೇ ಅನುಮತಿ ವಾಪ್ಸಿ ಪರ್ವ. ತಾವು ಬರೆದಿರುವ ಗದ್ಯವನ್ನೋ ಪದ್ಯವನ್ನೋ ಪಠ್ಯದಲ್ಲಿ ಬಳಸಿಕೊಳ್ಳುವ ಅನಿಮತಿಯನ್ನು ಹಿಂಪಡೆಯುತ್ತಿದ್ದೇವೆ ಎಂದು ಸರ್ಕಾರಕ್ಕೆ ಪತ್ರವನ್ನು ಬರೆಯಲು ಶುರು ಮಾಡಿದರು. ನೆಹರು ರಾಜಿನಾಮೆ ಬೆದರಿಕೆಯಂತೆ ಇದೂ ಕೂಡ!

ಬರಗೂರು ಸಮಿತಿಯ ಸದಸ್ಯರ ಅರ್ಥವಿಲ್ಲದ ಲೇಖನ

ಚಿನ್ನಸ್ವಾಮಿ ಎನ್ನುವವರು ಫೇಸ್ಬುಕ್ ಅಲ್ಲಿ ತಾವು ಅನುಮತಿ ಪಡೆದಿರುವ ಕವಿತೆಯ ಚಿತ್ರವನ್ನು ಹಾಕಿಕೊಂಡಿದ್ದಾರೆ. ಅದು ಕವಿತೆ ಹೌದೋ ಅಲ್ಲವೋ ಅನ್ನೋದು ಬೇರೆ ಚರ್ಚೆ ಆದರೆ, ಅವರ ಬರಹದಲ್ಲಿ 'ಕೃಷ್ಣನ ರಸಿಕತೆಯೂ ಬೇಕು' ಎಂಬ ಸಾಲನ್ನು ಗಮನಿಸಿ. ಆ ವ್ಯಕ್ತಿಗೆ ಗೀತಾಚಾರ್ಯನಾದ ಕೃಷ್ಣನ ವಿಶ್ವಗುರುತ್ವ ಕಾಣಲಿಲ್ಲ, ಕಂಸನನ್ನು ಕೊಂದ ಮೇಲೆ ಅಧಿಕಾರವನ್ನು ತನ್ನ ತಂದೆಗೆ ಕೊಟ್ಟು ಧರ್ಮಸಂಸ್ಥಾಪನೆಗೆ ನಿಂತ ತ್ಯಾಗ ಕಾಣಲಿಲ್ಲ, ಅಂತಸ್ತಿನ ಭೇದ ಮರೆತು ಕುಚೇಲನೊಂದಿಗೆ ವರ್ತಿಸಿದ ಸರಳತೆ ಕಾಣಲಿಲ್ಲ, ರಾಧೆಯೊಂದಿಗಿನ ಪ್ರೇಮ ಕಾಣಲಿಲ್ಲ ಬದಲಾಗಿ, ಇವರಿಗೆ ಕಂಡದ್ದು ರಸಿಕತೆಯೇ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎಂದು ಇಂತಹವರನ್ನು ನೋಡಿಯೇ ಹೇಳಿರಬೇಕು.

ಸ್ವಯಂಘೋಷಿತ ಕವಿತೆ

ಇಷ್ಟೆಲ್ಲಾ ವಾದ ವಿವಾದ ನಡೆಯುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರವಾದದ ಮಾತಾಡುವವರು, ನುರಿತ ಶಿಕ್ಷಣ ತಜ್ಞರು, ಭಾಜಾಪಾ ಪಕ್ಷದ ನೇತಾರಾರು ರೋಹಿತ್ ಮತ್ತವರ ಸಮಿತಿ ಪರವಾಗಿ ಗಟ್ಟಿಯಾದ ದನಿ ಎತ್ತುತ್ತಿಲ್ಲ ಎಂಬುದೇ ಬೇಸರದ ಸಂಗತಿ. ರೋಹಿತ್ ಅವರನ್ನು ಪದವಿ ಪೂರ್ವ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಸದಸ್ಯರನ್ನಾಗಿ ಮಾಡಿ ಪರೋಕ್ಷವಾಗಿ ಬೆಂಬಲ ಸೂಚಿಸಿದರೂ ನೇರವಾದ, ಸ್ಪಷ್ಟವಾದ ದನಿ ಎತ್ತುವ ಅಗತ್ಯ ಖಂಡಿತ ಇದೆ. ಈ ಎಡಚರರು ಗೊಂದಲ ಸೃಷ್ಟಿ ಮಾಡುವುದರಲ್ಲಿ ನಿಸ್ಸೀಮರು. ತಮ್ಮ ಪತ್ರಗಳಿಂದ ಹಾಗೂ ಜೋರಾದ ದನಿಯಿಂದ ಮಕ್ಕಳು ಹಾಗೂ ಪೋಷಕರ ಮನಸ್ಸಿನಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಪರಿಷ್ಕರಣೆ ಕುರಿತ ತಮ್ಮ ನಿಲುವನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು.

 
ಸಿದ್ಧಾಂತಗಳನ್ನು ಹೇಳಲೆಂದೇ ಬಳಕೆಯಾಗುತ್ತಿದ್ದ ಪಠ್ಯಪುಸ್ತಕದಲ್ಲಿ ಹೊಸತನದ ಅವಶ್ಯಕತೆ ಖಂಡಿತ ಇದೆ. ಚುನಾವಣೆ ಸಮೀಪಿಸುತ್ತಿದ್ದಂತೆ ನಮ್ಮಲ್ಲಿ ವಿವಾದಗಳು ಹುಟ್ಟುವುದು ಸಾಮಾನ್ಯವಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯೂ ರಾಜಕೀಯದ ಕೆಸರಾಟಕ್ಕೆ ಬಲಿಯಾಗದೆ ನೈಜತೆ, ಕ್ರಿಯಾಶೀಲತೆ ಹೆಚ್ಚಿಸುವ ಸಂಜೀವಿನಿಯಾಗಲಿ. ಈಗ ನಡೆದಿರುವುದು ಪರಿಷ್ಕರಣೆ ಮಾತ್ರ ಅದು ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ಮಾತ್ರ. ನನಗಿರುವ ಪ್ರಶ್ನೆ ಪಠ್ಯ ಪರಿಷ್ಕರಣೆ ಇಷ್ಟೇ ಸಾಕೆ...?

May 17, 2022

ಸೃಷ್ಟಿ ಮಾಡಲಾಗದವರು ನಾಶಕ್ಕೆ ಮುಂದಾದರು!

ಜಗತ್ತಿನಾದ್ಯಂತ ಯಾರ ಮೇಲೂ ಆಕ್ರಮಣ ಮಾಡದೇ ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಎಲ್ಲೆಡೆ ಪಸರಿಸಿರುವ ಏಕೈಕ ದೇಶ ಭಾರತ ಹಾಗೂ ಹಿಂದೂ ಧರ್ಮ. ಭಾರತಾದ್ಯಂತ ಎಲ್ಲಿ ನೋಡಿದರೂ ಧಾರ್ಮಿಕ ಕೇಂದ್ರಗಳೇ ಹೆಚ್ಚು. ಊರಿಗೊಂದು ಅರಳಿಕಟ್ಟೆ, ಗ್ರಾಮ ದೇವತೆ ಹಾಗೂ ಅದಕ್ಕೊಂದು ದೇವಸ್ಥಾನ, ದೇವಾಲಯಗಳ ಮುಂದೆ ಕಲ್ಯಾಣಿ ಹಾಗೂ ಹಲವು ದೇವಸ್ಥಾನಗಳಲ್ಲಿ ಅನ್ನ ದಾಸೋಹ. ಅನೇಕ ದೇವಾಲಯಗಳು ಧಾರ್ಮಿಕ ಶ್ರದ್ಧ ಕೇಂದ್ರ ಮಾತ್ರ ಆಗದೇ ಅಯಾ ಕಾಲಘಟ್ಟದ ಸಾಂಸ್ಕೃತಿಕ ಮತ್ತು ಕಲಾ ಕುರುಹುಗಳು ಸಹ ಆಗಿವೆ. ಈಗಲೂ ಹೊಯ್ಸಳ ವಂಶ ಎಂದೊಡೆ ಬೇಲೂರು, ಹಳೇಬೀಡು, ಸೋಮನಾಥ ಕಣ್ಣು ಮುಂದೆ ಬರುತ್ತದೆ. ಕಲ್ಯಾಣದ ಚಾಲುಕ್ಯರು ಎಂದರೆ ಲಕ್ಕುಂಡಿಯ ದೇವಸ್ಥಾನಗಳು ಹಾಗೂ ಇಟಗಿಯ ದೇವಾಲಯಗಳ ಚಕ್ರವರ್ತಿ ಎಂದು ಕರೆಯಲ್ಪಡುವ ಮಹಾದೇವ ಮಂದಿರ ನಮ್ಮ ಮುಂದೆ ಭವ್ಯವಾದ ಸಾಕ್ಷಿಯಾಗಿ ನಿಲ್ಲುತ್ತದೆ. ವಿಜಯನಗರದ ಹಂಪಿ, ಅಮೃತಾಪುರದ ಅಮೃತೇಶ್ವರ, ಬಳ್ಳಿಗಾವಿಯ ಕೇದಾರೇಶ್ವರ, ಬೆಳವಾಡಿಯ ವೀರನಾರಾಯಣ, ಕಿಕ್ಕೇರಿ ಬ್ರಹ್ಮೇಶ್ವರ. ಇದು ಕರ್ನಾಟಕದಲ್ಲಿರುವ ಕೆಲವು ಪ್ರಮುಖ ದೇವಸ್ಥಾನಗಳ ಪಟ್ಟಿ ಅಷ್ಟೇ. ಇನ್ನು ಇಡೀ ಭಾರತವನ್ನು ಗಣನೆಗೆ ತೆಗೆದುಕೊಂಡರೆ ದೇವಾಲಯಗಳು ಅಸಂಖ್ಯ. ಆದರೆ, ಹಲವು ದೇವಾಲಯಗಳ ಸಮೀಪ ಅಥವಾ ಪ್ರಾಂಗಣದಲ್ಲಿ ಅಥವಾ ದೇಗುಲಕ್ಕೆ ಅಂಟಿಕೊಂಡಂತೆ ಮಸೀದಿಗಳು ನಿರ್ಮಾಣವಾಗಿವೆ! ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಶ್ನೆ.

ರಾಮನ ಜನ್ಮಸ್ಥಾನ ಅಯೋಧ್ಯೆ ಎಂದು ಗೊತ್ತಿದ್ದರೂ ಅಲ್ಲಿ ದೇವಾಲಯವಿರಲಿಲ್ಲ ಎಂದು ಬಾಬ್ರಿ ಮಸೀದಿಯ ಪ್ರಕರಣವನ್ನು ನೂರಾರು ವರ್ಷ ಎಳೆದರು. ಕಾಶಿ ವಿಶ್ವದೊಡೆಯ ಶಿವನ ಸನ್ನಿಧಾನ ಎಂದು ಗೊತ್ತಿದ್ದರೂ ಅಲ್ಲಿ ಗ್ಯಾನವಾಪಿ ಮಸೀದಿ ಇದೆ. ಗ್ಯಾನವಾಪಿ ಎಂಬುದು ಸಂಸೃತ ಪದ ಎಂಬುದು ಸಹ ಪರಿಗಣಿಸದೆ ವಾದ ಮಾಡುತ್ತಾರೆ. ಮಥುರಾ ಶ್ರೀ ಕೃಷ್ಣನ ಜನ್ಮಸ್ಥಾನ ಆದರೂ ಅಲ್ಲೊಂದು ಶಾಹಿ ಇದ್ಗಾ ಮಸೀದಿ ಇದೆ! ನಮ್ಮ ಕರ್ನಾಟಕದ ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ಕೆಡವಿ ಟಿಪ್ಪೂ ಸುಲ್ತಾನ ಮಸೀದಿಯನ್ನು ನಿರ್ಮಿಸಿದ್ದಾನೆ ಅದನ್ನೇ ನಾವು ಇಂದಿಗೂ ಜಾಮಿಯಾ ಮಸೀದಿ ಎನ್ನುತ್ತೇವೆ. ಇದನ್ನು ಟಿಪ್ಪೂ ಸ್ವತಃ ಪರ್ಶಿಯಾದ ಖಲೀಫ ಎಂಬುವನಿಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾನೆ. ಜಾಮಿಯಾ ಮಸೀದಿಯನ್ನು ಒಂದು ಸುತ್ತು ಹಾಕಿದರೆ ಸಾಕು ಪ್ರತಿಯೊಂದು ಕಲ್ಲು ಸಹ ಅಲ್ಲಿ ಮಂದಿರ ಇತ್ತು ಎಂಬುದಕ್ಕೆ ಸಾಕ್ಷಿಯಾಗುತ್ತದೆ.

Extract from 'Maasir i Alamgiri' by Saqi Mustad Khan

ಕುತುಬ್ ಮಿನಾರ್ ಅನ್ನು ವಿಷ್ಣು ಸ್ತಂಭ ಎಂದು ಹೇಳುವ ಇತಿಹಾಸಕಾರರಿದ್ದಾರೆ. ಸಾಕ್ಷಿ ಪುರಾವೆಗಳನ್ನು ಕೊಟ್ಟು ಕಾನೂನಿನ ಪ್ರಕಾರ ಒಪ್ಪಿಸಬೇಕು ಅಷ್ಟೇ. ಸ್ತಂಭದ ಪ್ರವೇಶದ್ವಾರ ಮುಖ ಮಾಡಿರುವುದು ಉತ್ತರಕ್ಕೆ. ಸಾಮಾನ್ಯವಾಗಿ ಮುಸಲ್ಮಾನರ ಶ್ರದ್ಧೆ ಇರುವುದು ಮೆಕ್ಕಾದ ಕಡೆ. ಉತ್ತರ ಮತ್ತು ಪೂರ್ವ ಶ್ರೇಷ್ಠ ಎಂದು ನಂಬಿರುವವರು ಹಿಂದೂಗಳು. ಪ್ರವೇಶದ್ವಾರದ ಎರಡೂ ಬದಿಯಲ್ಲಿ ಕಮಲದ ಕೆತ್ತನೆಗಳಿವೆ. ಹಿಂದೂ ದೇವಾಲಯಗಳಲ್ಲಿ ಅಥವಾ ಕಟ್ಟಡಗಳಲ್ಲಿ ಇದು ಸಾಮಾನ್ಯ ಆದರೆ, ಮುಸ್ಲಮಾನರ ಯಾವ ಕಟ್ಟಡದಲ್ಲೂ ಇಲ್ಲದ ಹೂವಿನ ಕೆತ್ತನೆ ಇಲ್ಲಿ ಮಾತ್ರ ಯಾಕೆ? ದೆಹಲಿಯಲ್ಲಿರುವ ಹುಮಾಯೂನ್ ಸಮಾಧಿ ವಿಷ್ಣು ದೇವಾಲಯವಾಗಿತ್ತು ಎನ್ನುತ್ತಾರೆ. ಇದು ಸಹ ಸತ್ಯವೇ ಇರಬೇಕು ಇಲ್ಲವಾದಲ್ಲಿ ಆ ಕಟ್ಟಡದಲ್ಲಿ ವಿಷ್ಣುಪಾದ, ಹಿಂದೂ ಶೈಲಿಯ ಕಂಬಗಳು, ಮಂಟಪಗಳು ಹೇಗೆ ಬಂತು?

Ancient Hindu Temple Architecture at so called Humayun's Tomb

ಕರ್ನಾಟಕದ ವಿಜಯಪುರ (ಹಿಂದೆ ಬಿಜಾಪುರ) ಅನ್ನು ಆದಿಲ್ ಶಾಹಿಗಳು ವಶಪಡಿಸಿಕೊಂಡು ಆಳ್ವಿಕೆ ನಡೆಸಿದರು. ಗೋಲ್ ಗುಂಬಜ್ ಎಂದು ಕರೆಯಲ್ಪಡುವ ಕಟ್ಟಡ ಪುರಾತನ ಶಿವ ದೇವಾಲಯವಾಗಿತ್ತು ಎಂಬ ಅಭಿಪ್ರಾಯವಿದೆ. ಕಟ್ಟಡ ಸುತ್ತ ಉತ್ಖನನ ಮಾಡಿದಾಗ ಸಿಕ್ಕ ಕೆಲವು ಹಿಂದೂ ವಿಗ್ರಹಗಳನ್ನು ಸಮೀಪದಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ನಾಟ್ಯಪ್ರಿಯನಾದ ಶಿವನನ್ನು ಆರಾಧಿಸುವ ಶಿವರಾತ್ರಿಯ ಹಬ್ಬದಂದು ಚರ್ಮವಾದ್ಯಗಳ ನಾದವನ್ನು ಪ್ರತಿಧ್ವನಿಸಲು ನಿರ್ಮಿಸಿದ ಕಟ್ಟಡ ಇದಾಗಿದೆ. ನಾಗಪುರದ ವಾಸ್ತುಶಿಲ್ಪಿ ಶ್ರೀ ಜೋಷಿಯವರು ಮುಸಲ್ಮಾನರ ಆಕ್ರಮಣಕ್ಕೂ ಹಿಂದೆ ಪ್ರಾಚೀನ ಶಿಲ್ಪ ಶಾಸ್ತ್ರದ ಪ್ರಕಾರ ಈ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಗೋಲ್ ಗುಂಬಜ್ ಕಟ್ಟಡದ ಕುರಿತ ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವಿದೆ. ಮೇಲೆ ಹೇಳಿರುವ ಎಲ್ಲಾ ಕಟ್ಟಡಗಳು ಮುಸಲ್ಮಾನರೇ ನಿರ್ಮಿಸಿದ್ದಾರೆ ಎನ್ನುವುದಾದರೆ ಅರಬ್ ದೇಶದಲ್ಲಾಗಲಿ ಅಥವಾ ಇತರ ಯಾವುದೇ ಮುಸಲ್ಮಾನ್ ರಾಷ್ಟ್ರಗಳಲ್ಲಿ ಇಂತಹ ಒಂದೇ ಒಂದು ಕಲಾ ಕುಸುರಿ ಸಹ ನಿರ್ಮಿಸಿಲ್ಲ ಯಾಕೆ? ವೈಭವವನ್ನು ಸೃಷ್ಟಿ ಮಾಡಲಾಗದವರು ನಾಶ ಮಾಡಲು ಮುಂದಾದರು ಅಷ್ಟೇ!

ಈಗ ಕಾಶಿಯ ವಿಚಾರಕ್ಕೆ ಬರೋಣ. ಗ್ಯಾನವಾಪಿ ಮಸೀದಿಯ ಸರ್ವೇ ಮಾಡಲು ಮುಂದಾದಾಗ ಕಾಶಿಯಲ್ಲಿದ್ದ ಮುಸಲ್ಮಾನರು ಅಡ್ಡ ಬಂದರು. ಕೋರ್ಟು ಖಡಾಖಂಡಿತವಾಗಿ ಸರ್ವೇ ಮಾಡಬೇಕು ಎಂದಾಗ 1991 ರಲ್ಲಿ ಜಾರಿಗೆ ಬಂದ ಕಾಯ್ದೆಯನ್ನು ಮುಂದಿಟ್ಟುಕೊಂಡು ವಾದ ಮಾಡುತ್ತಿದ್ದಾರೆ. 1991 ರಲ್ಲಿ ಕಾಂಗ್ರೇಸ್ ಸರ್ಕಾರ 'ದಿ ಪ್ಲೇಸಸ್ ಆಫ್ ವರ್ಶಿಪ್ ಅಕ್ಟ್' ಅನ್ನುವ ಕಾಯ್ದೆಯನ್ನು ಜಾರಿಗೆ ತಂದಿತು. ಅದರ ಅನುಸಾರ ರಾಮಮಂದಿರ ಹೊರತು ಪಡಿಸಿ ಎಲ್ಲಾ ಧಾರ್ಮಿಕ ಕಟ್ಟಡಗಳು 1947 ಆಗಸ್ಟ್ 15 ಹೊತ್ತಲ್ಲಿ ಇರುವ ರೀತಿಯಲ್ಲೇ ಮುಂದುವರೆಯಬೇಕು ಎಂದಾಗಿದೆ. ಇದು ಮುಸಲ್ಮಾರ ಒಲೈಕೆ ಮಾಡಲಿಕ್ಕಾಗಿಯೇ ಜಾರಿಗೆ ತಂದ ಕಾಯ್ದೆ ಎಂದು ಬಾಬ್ರಿ ಮಸೀದಿ ಪ್ರಕರಣವನ್ನು ಅಧ್ಯಯನ ಮಾಡಿದಾಗ ನಮಗೆ ಅರಿವಾಗುತ್ತದೆ. ತಮ್ಮ ಪಕ್ಷ ಇರುವುದೇ ಮುಸಲ್ಮಾನರಿಗಾಗಿ ಎಂದು ಕಾಂಗ್ರೇಸ್ ಪಕ್ಷದ ವಕ್ತಾರರೇ ಹೇಳಿದನ್ನು ನಾವೆಲ್ಲರೂ ಕೇಳಿದ್ದೇವೆ. ಇತಿಹಾಸದಲ್ಲಿ ನಡೆದ ಪ್ರಮಾದಗಳನ್ನು ಸರಿ ಪಡಿಸಲು ಈ ಕಾಯ್ದೆಯನ್ನು ಸರ್ಕಾರ ಹಿಂಪಡೆಯುವುದಾದರೆ ಅದು ಒಳ್ಳೆಯ ನಡೆಯೇ ಸರಿ. ಪಂಜಾಬಿನ ರೈತರಿಗೆ ಮಾತ್ರ ಕೆಟ್ಟದ್ದಾಗಿ ಕಂಡು ಪ್ರತಿಭಟನೆ ಮಾಡಿದರು ಎಂಬ ಕಾರಣಕ್ಕಾಗಿ ಕೃಷಿ ಕಾಯ್ದೆಯನ್ನು ಹಿಂಪಡೆದಂತೆ ಬಹುಸಂಖ್ಯ ಹಿಂದುಗಳ ಆಶಯದಂತೆ 1991 ರಲ್ಲಿ ಜಾರಿಗೆ ತಂದ ಕಾಯ್ದೆಯನ್ನು ಹಿಂಪಡೆಯಬೇಕು.

ಈ ವಿಚಾರದಲ್ಲಿ ಪ್ರಗತಿಪರರು ಎನ್ನಿಸಿಕೊಂಡವರ ವಾದ ಕೇಳಲಿಕ್ಕೆ ಚಂದ. 'ದೇವರು ಎಲ್ಲೆಡೆ ಇದ್ದಾನೆ, ಮಸೀದಿ ಒಳಗೆ ನೀವು ಲಿಂಗ ಪೂಜೆ ಮಾಡಬೇಕಾ?' ಎಂಬುದು ಅವರ ವಾದ. ಮುಸಲ್ಮಾನರಿಗೆ ಅನೇಕ ದೇಶವಿರುವಾಗ ಭಾರತದಲ್ಲೇ ಯಾಕಿರಬೇಕು ಎಂದು ತಿರುಗಿ ಕೇಳಿದರೆ ಅವರ ಬಳಿ ಉತ್ತರವಿಲ್ಲ. ಮೆಕ್ಕಾ ಹೇಗೆ ಮುಸಲ್ಮಾನರ ಶ್ರದ್ಧಾ ಕೇಂದ್ರವೋ ಹಾಗೇ ಕಾಶಿ, ಮಥುರಾ, ಅಯೋಧ್ಯೆ ಹಿಂದೂಗಳ ಶ್ರದ್ಧಾ ಕೇಂದ್ರಗಳು ಎಂಬುದನ್ನು ಬೇಕಂತಲೇ ಮರೆಯುತ್ತಾರೆ. ಇತಿಹಾಸದ ಘಟನೆಗಳ ಮೂಲಕ ಪಾಠ ಕಲಿಯುವಂತಾಗಲಿ, ಧರ್ಮಕ್ಕೆ ಜಯವಾಗಲಿ ಎಂಬುದು ನಮ್ಮ ಆಶಯ ಅಷ್ಟೇ!

April 29, 2022

ಸೌಹಾರ್ದತೆಯ ಪಾಠ ನಿಜಕ್ಕೂ ಅಗಬೇಕಾಗಿರುವುದು ಯಾರಿಗೆ?

ಹಿಂದೂ ಈಗ ಜಾಗೃತವಾಗಿದ್ದಾನೆ. ತನ್ನ ಮೇಲೆ ನೇರ ಹಾಗೂ ಪರೋಕ್ಷವಾಗಿ ಆಗುತ್ತಿರುವ ದಬ್ಬಾಳಿಕೆಯ ವಿರುದ್ಧ ದನಿ ಎತ್ತುತ್ತಿದ್ದಾನೆ. ಶಾಲಾ ಸಮವಸ್ತ್ರದ ಪರವಾಗಿ ಹೈಕೋರ್ಟ್ ತೀರ್ಪು ಬಂದಾಗ ನೆಲದ ಕಾನೂನನ್ನು ಗೌರವಿಸದೇ ಒಂದು ಸಮುದಾಯದ ಕೆಲವರು ತಮ್ಮ ವ್ಯಾಪಾರವನ್ನು ಬಂದ್ ಮಾಡಿದರು. ಇದರ ಬೆನ್ನಲ್ಲೇ ಹರ್ಷನ ಕೊಲೆ ಘಟಿಸಿತು, ಆತನ ಶವಯಾತ್ರೆ ಸಮಯದಲ್ಲಿ ಅಹಿತಕಾರಿ ಘಟನೆಗಳು ನಡೆಯಿತು. ಈ ಎಲ್ಲಾ ಘಟನೆ ಹಾಗೂ ಮುಖ್ಯವಾಗಿ ನಮ್ಮ ನೆಲದ ಕಾನೂನನ್ನು ಗೌರವಿಸದಿರುವುದು ಹಿಂದೂವನ್ನು ಒಗ್ಗೂಡಿಸಿಬಿಟ್ಟಿತು. ಹಲಾಲ್ ವಿಚಾರ ಬಂದ ಮೇಲೆ ಹಿಂದೂ ಸಮಾಜ ಅರ್ಥಿಕವಾಗಿ ಗಮನ ಹರಿಸಲು ಪ್ರಾರಂಭಿಸಿತು. ಜಾತ್ರೆ ಸಂದರ್ಭದಲ್ಲಿ ಮುಸಲ್ಮಾನರು ದೇವಾಲಯಗಳ ಹತ್ತಿರ ವ್ಯಾಪಾರ ಮಾಡಬಾರದು, ಹಲಾಲ್ ಬದಲು ಜಟ್ಕಾ ಮಾಂಸವನ್ನು ಕೊಳ್ಳುವ ಸಂಕಲ್ಪ ಮಾಡಿದರು, ಇದರ ಬೆನ್ನಲ್ಲೇ ದೇಶದ ಕೆಲವು ರಾಜ್ಯಗಳಲ್ಲಿ ಹನುಮ ಜಯಂತಿ ದಿವಸ ನಡೆದ ಜಾತ್ರೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಯಿತು. ಈಗ ಅಕ್ಷಯ ತೃತೀಯ ಬರುತ್ತಿದೆ. ಹಿಂದೂಗಳು ಒಡವೆಯನ್ನು ಹಿಂದೂ ಅಂಗಡಿಯಲ್ಲೇ ಖರೀದಿ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಇದು ಜಾಗೃತಿಯ ಸಂಕೇತವಾದರೂ ಸೌಹರ್ದತೆಯ ಲಕ್ಷಣವಂತೂ ಅಲ್ಲ. ಹಾಗಾದರೇ ಸೌಹಾರ್ದತೆಯ ಪಾಠ ಆಗಬೇಕಾಗಿರುವುದು ಯಾರಿಗೆ?

ಈ ಪ್ರಶ್ನೆಗೆ ಉತ್ತರ ಹೇಳಲು ಇತಿಹಾಸದ ಕೆಲವು ಪುಟಗಳನ್ನು ಅವಲೋಕಿಸುವುದು ಅವಶ್ಯ. ಅಲೆಕ್ಶಾಂಡರ್ ನ ಕಾಲದಿಂದ ಹಿಡಿದು ಸ್ವಾತಂತ್ರ್ಯ ಬರುವವರೆಗೂ ಅಸಂಖ್ಯ ಆಕ್ರಮಣಗಳು ಭಾರತದ ಮೇಲಾಗಿದೆ. ಗ್ರೀಕರು, ಶಖರು, ಕುಶಾನರು, ಹೂಣರು ನಮ್ಮ ದೇಶದ ಸಾಮಾನ್ಯ ಜನರ ಮೇಲೆ ಬರ್ಬರವಾಗಿ ಆಕ್ರಮಣ ಮಾಡುತ್ತಾರೆ. ಕಾಲಕ್ರಮದಲ್ಲಿ ಈ ದಾಳಿಕೋರರನ್ನು ಎದುರಿಸಿ, ಅವರ ಹುಟ್ಟಡಗಿಸಿ ಭಾರತ ಅವರೆಲ್ಲರನ್ನೂ ತನ್ನೊಳಗೆ ಜೀರ್ಣೀಸಿಕೊಳ್ಳುತ್ತದೆ. ಅವರೆಲ್ಲರೂ ಭಾರತದ ಸಂಸ್ಕೃತಿಯೊಂದಿಗೆ ಏಕರಸವಾಗುತ್ತಾರೆ. ಭಾರತ ತಾನಾಗೇ ಯಾರ ಮೇಲೂ ಏರಿಹೋಗದೇ ತನ್ನ ಮೇಲೆ ಆಕ್ರಮಣ ಮಾಡಿದವರನ್ನು ಎದುರಿಸಿ, ಹಿಂದೂ ಸಂಸ್ಕೃತಿಯನ್ನು ಗಟ್ಟಿಯಾಗಿ ನಿಲ್ಲಿಸುತ್ತದೆ.  ಹತ್ತನೇ ಶತಮಾನದ ಹೊತ್ತಿಗೆ ಭಾರತದ ಮೇಲೆ ಅರಬ್ಬಿನ ಮುಸಲ್ಮಾನರ ಆಕ್ರಮಣ ಪ್ರಾರಂಭವಾಗುತ್ತದೆ. ಘೋರಿ, ಘಜ್ನಿ, ಅಫ್ಘ್ನನ್ನರು, ಮೊಘಲರು, ಕಿಲ್ಜೀ, ತುಗ್ಲಕ್ ಸಂತತಿ ಹೀಗೆ ಒಬ್ಬರ ಹಿಂದೆ ಒಬ್ಬರು ನಮ್ಮ ದೇಶದ ಮೇಲೆ ಆಕ್ರಮಣ ಮಾಡುತ್ತಾರೆ. ಇವರ ಆಕ್ರಮಣದ ಉದ್ದೇಶ ಲೂಟಿ ಮಾಡುವುದಷ್ಟೇ ಆಗಿರಲಿಲ್ಲ ಬದಲಾಗಿ ಈ ದೇಶದ ಅಸ್ಮಿತೆ, ಸಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿದ್ದಂತಹ ದೇವಾಲಯಗಳನ್ನು ನಾಶ ಮಾಡುವುದಾಗಿತ್ತು. ಪ್ರತಿಯೊಬ್ಬ ದಾಳಿಕೋರನು ತನ್ನನ್ನು ತಾನು ಬುತ್ಷಿಕನ್; ಮೂರ್ತಿ ಭಂಜಕ ಎಂದು ಕರೆಸಿಕೊಳ್ಳಲು ಹೆಮ್ಮೆ ಪಡುತ್ತಿದ್ದ.

ಹಿಂದೂಗಳ ಶ್ರದ್ಧಾ ಕೇಂದ್ರಗಳಾದ ಕಾಶಿ, ಮಥುರಾ, ಅಯೋಧ್ಯೆ, ಕಾಶ್ಮೀರ, ಸೋಮನಾಥ ದಲ್ಲಿನ ದೇವಾಲಯಗಳನ್ನು ಭಂಗಿಸಿ, ಮಂದಿರದ ಅವಶೇಷಗಳನ್ನೇ ಬಳಸಿ ಮಸೀದಿ ನಿರ್ಮಾಣ ಮಾಡಿದರು. ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿ ಕೆಳಗೆ ಇದದ್ದು ದೇವಸ್ಥಾನ ಎಂಬುದನ್ನು ಸುಪ್ರೀಂ ಕೋರ್ಟು ಕೂಡ ಒಪ್ಪಿದೆ. ಕಾಶಿ ಮತ್ತು ಮಥುರಾ ದೇವಾಲಯಗಳ ಎದುರು ಮಸೀದಿ ಇರುವುದು ಇಗಲೂ ಕಾಣಬಹುದು. ಸಾಮಾನ್ಯವಾಗಿ ಶಿವನ  ದೇವಸ್ಥಾನಗಳಲ್ಲಿ ಗರ್ಭಗುಡಿ ಎದುರು ಮುಖವಾಗಿ ನಂದಿ ಇರುತ್ತದೆ ಆದರೆ ಕಾಶಿಯಲ್ಲಿ ನಂದಿಯ ಹಿಂಬದಿಯಲ್ಲಿ ಗರ್ಭಗುಡಿ ಇದೆ ಹಾಗೂ ಎದುರಲ್ಲಿ ಮಸೀದಿ ಇದೆ. ಔರಂಗಜೇಬನ ಆಕ್ರಮಣದ ಕಾರಣ ವಿಶ್ವನಾಥ ಭಾವಿಗೆ ಹಾರಿದ ಎಂಬ ಕಥೆ ಅಲ್ಲಿನ ಜನ ಹೇಳುತ್ತಾರೆ. ಭಂಜನವನ್ನು ತಡೆಯಲು ಮೂಲವಿಗ್ರಹವನ್ನು ಭಾವಿಗೆ ಹಾಕಿ ನಂತರ ಬೇರೆ ಕಡೆಗೆ ಸಾಗಿಸಿರುವ ಸಾಧ್ಯತೆ ಇದೆ. ಕಾಶಿಯ ಗಲ್ಲಿಗಳ ಅನೇಕ ಮನೆಗಳಲ್ಲಿ ಶಿವನ ಲಿಂಗದ ಪೂಜೆ ನಡೆಯುತ್ತದೆ. ಪ್ರತಿಯೊಂದು ಮನೆಯೂ ಸಹ ಒಂದು ವಿಧದಲ್ಲಿ ದೇವಸ್ಥಾನವೇ ಸರಿ.

ಕಾಶ್ಮೀರದ ಇತಿಹಾಸ ಎಲ್ಲಕ್ಕಿಂತಲೂ ಬರ್ಬರವಾದದ್ದು. ಹಿಂದುಗಳ ಮೇಲೆ ನರಮೇಧ ಪ್ರಾರಂಭವಾದದ್ದು 14ನೇ ಶತಮಾನದಿಂದ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಈ ನರಮೇಧಗಳ ಪ್ರತಿ ಹಂತದಲ್ಲೂ ಪಂಡಿತರ ಕಗ್ಗೊಲೆ, ಅತ್ಯಾಚಾರ, ದೇವಸ್ಥಾನಗಳ ನಾಶ ಎಗ್ಗಿಲ್ಲದೆ ನಡೆದವು. ಮೊಘಲರ ಅಡಳಿತದಲ್ಲಿ ಹಿಂದೂವಾಗಿರಲು ಜೆಜಿಯಾ ಕಂದಾಯ ಕಟ್ಟಬೇಕಾಗಿತ್ತು. ಮೊಘಲರ ದೌರ್ಜನ್ಯದ ವಿರುದ್ಧ ತಿರುಗಿಬಿದ್ದ ಸಂತ ಗುರು ತೇಗ್ ಬಹದ್ದೂರ್ ಅವರ ತಲೆಯನ್ನು ಔರಂಗಜೇಬ್ ಕಡಿಸುತ್ತಾನೆ. ಅವರ ಸಹಚರ ಸಹೋದರರಾದ ಭಾಯ್ ಮತಿದಾಸ್ ಮತ್ತು ಭಾಯ್ ಸತಿದಾಸರನ್ನು ಸಹ ದೆಹಲಿಯ ಚಾಂದಿನಿ ಚೌಕ್ ಅಲ್ಲಿ ಕೊಲ್ಲಿಸುತ್ತಾರೆ. ಭಾರತದಲ್ಲಿ ಸಂತರೊಬ್ಬರ ತಲೆ ಕಡಿಯಲಾಯಿತು ಅನ್ನುವುದು ಖೇದಕರ ವಿಚಾರ. ಸ್ವಾತಂತ್ರ್ಯ ನಂತರ ಸಹ ಪಂಡಿತರ ಪರಿಸ್ಥಿತಿ ಸುಧಾರಿಸಲಿಲ್ಲ, ಅವರ ನಿರಂತರವಾದ ಸಾಮೂಹಿಕ ವಲಸೆಗೆ ಕಾಶ್ಮೀರ ಸಾಕ್ಷಿಯಾಯಿತು. ಇದಕ್ಕೆ ನಮ್ಮ ವ್ಯವಸ್ಥೆ ಕೂಡ ಕಾರಣವಾದವು. ಕಾಶ್ಮೀರದಲ್ಲಿ ಆರ್ಟಿಕಲ್ 370 ಇಂದಾಗಿ ಕಾನೂನು ಮತ್ತು ಸುವ್ಯವಸ್ಥೆಯ ಅಧಃಪತನ, ಜಮೀನ್ದಾರಿ ಪದ್ಧತಿಯ ರದ್ದತಿ ಹಾಗೂ ಯಾವುದೇ ಪರಿಹಾರ ಸಿಗದ ಕಾರಣ ಅನೇಕ ಪಂಡಿತ ಭೂಮಾಲಿಕರು ಬಡವರಾದರು, ಉನ್ನತ ಶಿಕ್ಷಣ, ತಾಂತ್ರಿಕ ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ಪಂಡಿತ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಲ್ಲಿ ತಾರತಮ್ಯ. 1990ರಲ್ಲಿ ನಡೆದ ನರಮೇಧವಂತೂ ಅತ್ಯಂತ ಭೀಕರ. ಅದರ ಸಣ್ಣ ಎಳೆಯನ್ನು ದಿ ಕಾಶ್ಮಿರ್ ಫೈಲ್ಸ್ ಚಿತ್ರದಲ್ಲಿ ನೋಡಿದ್ದೇವೆ. ಕರ್ನಾಟಕದ ವಿಚಾರಕ್ಕೆ ಬಂದರೆ ಚಿತ್ರದುರ್ಗ, ಹಂಪಿ, ಕೊಡಗಿನಲ್ಲಿ ನಡೆದದ್ದು ಇಂತಹ ನರಮೇಧವೇ. ಅನಕ್ಷರಸ್ತರಿಗಿಂತಲೂ ಅಕ್ಷರಸ್ತ ಮುಸಲ್ಮಾನರಿಂದಲೇ ಕಾಶ್ಮೀರದಲ್ಲಿ ಕೊಲೆ ಮತ್ತು ಅತ್ಯಾಚಾರದಂತಹ ಹೀನ ಕೃತ್ಯ ನಡೆಯಿತು ಎಂಬುದು ನೆನಪಿನಲ್ಲಿಡಬೇಕಾದ ಅಂಶ.

ದೇಶದೆಲ್ಲೆಡೆ ಇರುವ ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಅಜಾನ್ ಕೂಗುತ್ತಾರೆ. ಜೊತೆಗೆ ಧ್ವನಿವರ್ಧಕವನ್ನೂ ಬಳಸುತ್ತಾರೆ. ಎಲ್ಲರಿಗೂ ಕೇಳುವಂತೆ ಅಲ್ಲಾ ಒಬ್ಬನೇ ದೇವರು ಎಂದು ಅಜಾನ್ ಕೂಗುತ್ತಾರೆ. ಸರ್ವಧರ್ಮ ಸಮನ್ವಯದ ಸಂಕೇತವಾದ ಈ ದೇಶದಲ್ಲಿ ಈ ರೀತಿ ಸಾರ್ವಜನಿಕವಾಗಿ ಧ್ವನಿವರ್ಧಕ ಬಳಸುವುದು ಹೇರಿಕೆ ಎಂದು ಅವರಿಗೆ ಅನ್ನಿಸಲೇ ಇಲ್ಲ! ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ, ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಕಾರಣವಾದದ್ದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್. ಸಾಮಾಜಿಕ ಜಾಲತಾಣವೆಂಬುದು ಕೆಲಸಕ್ಕೆ ಬಾರದ ವಿಚಾರ, ಅರ್ಥವಿಲ್ಲದ್ದು ಎಂಬುದನ್ನು ಮನೆಯಲ್ಲಿ ಹಿರಿಯರು ಹೇಳಿದನ್ನು ಅನೇಕ ಸಲ ನಾವೇ ಕೇಳಿದ್ದೇವೆ. ಆದರೆ, ಇಂತಹ ಪೋಸ್ಟುಗಳು ಸಮುದಾಯವೊಂದನ್ನು ಕೆರಳಿಸುತ್ತದೆ ಎಂದರೆ ಅವರ ಮನಸ್ಥಿತಿಯನ್ನು ಒಮ್ಮೆ ಯೋಚಿಸಿ.

ಜಾಗೃತವಾಗಿರುವ ಹಿಂದೂ ಸಮಾಜ ತನ್ನ ಮೇಲಾದ ದೌರ್ಜನ್ಯಕ್ಕೆ ಪ್ರತಿಕ್ರಯಿಸಲು ಮುಂದಾಗಿದೆ. ಈಗ ಒಂದಷ್ಟು ಜನರಿಗೆ ಬಿಸಿ ತಾಗಿ ಶಾಂತಿ, ಸೌಹಾರ್ದತೆ ಬಗ್ಗೆ ಮಾತಾಡಲು ಪ್ರಾರಂಭಿಸಿದ್ದಾರೆ. ಜನರ ಮೇಲೆ ಆದ ದೌರ್ಜನ್ಯಕ್ಕಿಂತ ಕಲ್ಲಂಗಡಿ ಹಾಳಾಗಿದ್ದೆ ದೊಡ್ಡ ವಿಚಾರ ಅನ್ನುವ ರೀತಿ ಮಾತಾಡುತ್ತಾರೆ ರಾಜಕೀಯದ ನಾಯಕರು. ಪ್ರಗತಿಯ ದೃಷ್ಟಾರರು ಎಂದು ತಮ್ಮನ್ನು ಕರೆದುಕೊಳ್ಳುವ ಕಮ್ಯುನಿಸ್ಟರಿಗೆ ಹಿಂದೂ ಜಾಗೃತಗೊಂಡಿರುವುದು ಹೃದಯ ಬಿರಿಯುವ, ಹೊಟ್ಟೆ ಉರಿಸುವ ವಿಚಾರ. ಐತಿಹಾಸಿಕವಾಗಿ ನಡೆದ ಪ್ರಮಾದವನ್ನು ತಿದ್ದಿಕೊಂಡು, ನೆಲದ ಕಾನೂನಿಗೆ ಗೌರವ ಕೊಟ್ಟು ಎಲ್ಲರೂ ಸೌಹಾರ್ದಯುತವಾಗಿ ಬದುಕಬೇಕು ಎಂಬುದು ನಮ್ಮ ಮಂತ್ರವಾಗಬೇಕು. ಶಾಂತಿ, ಸೌಹಾರ್ದತೆ ಎಂಬುದು ಹಿಂದೂವಿಗೆ ರಕ್ತಗತವಾಗಿದೆ. ಇನ್ನೂ ಆ ಪಾಠ ಆಗಬೇಕಾಗಿದದ್ದು ಮುಸಲ್ಮಾನರಿಗೆ. ಕಲಿಸಲು ಸಮಾಜ ತಯಾರಿದೆ ಆದರೆ ಅವರು ಕಲಿಯಲು ತಯಾರಾಗಬೇಕು ಅಷ್ಟೇ!

April 3, 2022

ಹಿಜಾಬ್ ಆಯ್ತು ಈಗ ಹಲಾಲ್!

ಕಳೆದ ತಿಂಗಳು ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಶುರುವಾಯಿತು. ಕರೋನಾ ಕಳೆದು, ಶಾಲೆಗಳೆಲ್ಲಾ ಶುರುವಾದ ಸಂದರ್ಭದಲ್ಲಿ ವಿದ್ಯೆಗಿಂತ ಧರ್ಮದ ಆಚರಣೆ ಮುಖ್ಯವೆಂದು ಹೊಸದೊಂದು ಬೇಡವಾದ ವಿವಾದವನ್ನು ಆರು ಮುಸಲ್ಮಾನ್ ವಿದ್ಯಾರ್ಥಿನಿಯರು ಶುರು ಮಾಡಿದರು. ಇದನ್ನು ಕೇಸರಿ-ಹಿಜಾಬ್ ಸಂಘರ್ಷ ಎಂದು ಕೆಲವರು ದಾರಿ ತಪ್ಪಿಸಲು ಪ್ರಯತ್ನ ಪಟ್ಟರಾದರೂ ಅದು ನಿಲ್ಲಲಿಲ್ಲ. ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ ನಡೆದ ಹರ್ಷನ ಕೊಲೆ ಹಿಂದೂ ಸಮಾಜವನ್ನು ಒಟ್ಟು ಮಾಡಿತು. ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯದ ಚುಣಾವಣೆ ನಡೆಯಬೇಕಾದರೆ, ಪರೀಕ್ಷೆ ಇನ್ನೊಂದು ತಿಂಗಳಿರಬೇಕಾದಾಗ ಆ ಆರು ವಿದ್ಯಾರ್ಥಿನಿಯರು 'ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ' ಎಂದು ಹೈಕೋರ್ಟ್ ಮೆಟ್ಟಿಲು ಹತ್ತಿದರು. ಅಲ್ಲಿ ನಡೆದ ವಾದ ವಿವಾದವನ್ನು ಯೂಟ್ಯೂಬಿನಲ್ಲಿ ಬಿತ್ತರಿಸಲಾಯಿತು. ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ ಎಂದು ನಿರೂಪಿಸುವಲ್ಲಿ ಅರ್ಜಿದಾರರು ಸೋತಿದ್ದಾರೆ ಎಂದು ಕೋರ್ಟು ತೀರ್ಪುಕೊಟ್ಟು ಸಮವಸ್ತ್ರದ ತತ್ವವನ್ನು ಎತ್ತಿಹಿಡಿಯಿತು.

ಕೋರ್ಟ್ ತೀರ್ಪು ಬರುವವರೆಗೂ ಸಂವಿದಾನ, ಕಾನೂನು ಎಂದೆಲ್ಲಾ ಮಾತಾಡುತ್ತಿದ್ದ ಧರ್ಮಾಂದರು ತೀರ್ಪಿನ ನಂತರ ತೀರ್ಪು ನಮಗೆ ಸಮಾಧಾನ ತಂದಿಲ್ಲ ಎಂದರು, ತೀರ್ಪಿನ ವಿರುದ್ಧ ಮುಸಲ್ಮಾನರು ಬಂದ್ ಮಾಡಿದರು. ಇದು ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಮತ್ತು ನೆಲದ ಕಾನೂನು ಗೌರವಿಸುವ ಎಲ್ಲರನ್ನು ಒಟ್ಟು ಮಾಡಿತು. ಇದರ ನಡುವೆ ವಿವೇಕ್ ಅಗ್ನಿಹೋತ್ರಿ ರವರ 'ದಿ ಕಾಶ್ಮೀರ್ ಫೈಲ್ಸ್' ದೇಶದೆಲ್ಲಡೆ ಸಂಚಲನ ಎಬ್ಬಿಸಿತು. ಚಿತ್ರದಲ್ಲಿ ತೋರಿಸಿರುವುದು ಪಂಡಿತರ ಏಳನೇ ಹತ್ಯಾಕಾಂಡದ ಝಲಕ್ ಅಷ್ಟೇ. ಹಲವರು ಹಿಂದಿನ ಆರೂ ಹತ್ಯಾಕಾಂಡದ ಬಗ್ಗೆ ಓದಲು ಶುರು ಮಾಡಿದ್ದಾರೆ. ಈ ಚಿತ್ರವೂ ಹಿಂದೂ ಸಮಾಜವನ್ನು ಒಟ್ಟು ಮಾಡಲು ತನ್ನದೇ ಆದ ಕೊಡುಗೆಯನ್ನು ನೀಡಿದೆ. ಏನೇ ಹೇಳಿ,  ಹಿಂದೂ ಸಮಾಜ ಜಾಗೃತವಾಗಿರುವುದಂತೂ ನಿಜ. ಈಗ ಕರ್ನಾಟಕದ ಅನೇಕ ಕಡೆ ಜಾತ್ರೆ ಮತ್ತು ಊರ ಹಬ್ಬ ನಡೆಯುತ್ತಿದೆ. ಇದರಲ್ಲಿ ಮುಸಲ್ಮಾನರು ವ್ಯಾಪಾರ ಮಾಡುವಂತ್ತಿಲ್ಲ ಎಂದು ಎಲ್ಲಾ ಹಿಂದೂಗಳು ತೀರ್ಮಾನಿಸಿ ಸಾರ್ವಜನಿಕವಾಗಿ ಫಲಕವನ್ನು ಹಾಕುವಷ್ಟು ತಾಕತ್ತು ತೋರಿದ್ದಾರೆ. ಮೂರ್ತಿ ಪೂಜೆಯನ್ನು ದ್ವೇಷಿಸುವ ಮುಸಲ್ಮಾನರಿಗೆ ಹಿಂದೂಗಳ ಜಾತ್ರೆಯಲ್ಲಿ ಏನು ಕೆಲಸ ಎಂದು ಕೇಳುವಷ್ಟು ಜಾಗೃತವಾಗಿದ್ದಾನೆ. ಈಗ ಮಾತ್ರ ಸಂವಿದಾನ, ಸೌಹಾರ್ದತೆ, ಸಾಮರಸ್ಯದ ಮಾತುಗಳು ಹೊರಬರುತ್ತಿವೆ. ಈ ಸೌಹಾರ್ದಯುತ ಮಾತುಗಳು ಹಲಾಲ್ ವಿಚಾರದಲ್ಲಿ ಮಾತ್ರ ಬರುವುದಿಲ್ಲ ಎಂಬುದು ಇವರುಗಳ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತದೆ.

ಕೆಲವು ವರ್ಷಗಳ ಹಿಂದೆ ಝೊಮಾಟೋ ಗ್ರಾಹಕನೊಬ್ಬ ಡೆಲಿವರಿ ಮಾಡುವವ ಮುಸಲ್ಮಾನ್ ಎಂಬ ಕಾರಣಕ್ಕೆ ತನ್ನ ಆರ್ಡರ್ ಅನ್ನು ರದ್ದುಗೊಳಿಸಿದ್ದು ನೆನಪಿರಬೇಕಲ್ಲ. ಊಟಕ್ಕೆ ಧರ್ಮವಿಲ್ಲ ಎಂದು ಶುರು ಮಾಡಿದ ಝೊಮಾಟೋ,  ಗ್ರಾಹಕರು ಅವರ ವಿರುದ್ಧ ಆಪ್ ಮೂಲಕ ಮಾತಾಡಲು ಪ್ರಾರಂಭಿಸಿದಾಗ ಇದು 'ಬೇಡಿಕೆ ಮತ್ತು ಪೂರೈಕೆ' ಎಂಬ ವಾದವನ್ನು ಮುಂದಿಟ್ಟು, ಜಟ್ಕಾ ಮಾಂಸವನ್ನು ಬೇಡಿಕೆಗೆ ಅನುಗುಣವಾಗಿ ಪೂರೈಸುತ್ತೇವೆ ಎಂದು ನುಣುಚಿಕೊಂಡರು. ಹಲಾಲ್ ಮಾಂಸವನ್ನು ಒಪ್ಪಿಕೊಳ್ಳುವ ಮುಸಲ್ಮಾನರು ದೇಶದ ಜನಸಂಖ್ಯೆಯ ಶೇಕಡ 15 ರಷ್ಟು ಮಾತ್ರ. ಆದರೆ, ಭಾರತದಲ್ಲಿ ಮಾರಾಟವಾಗುವ ಹಲಾಲ್ ಮಾಂಸದ ಅನುಪಾತ ಹೆಚ್ಚಿದೆ ಮತ್ತು ಪ್ರತಿ ವರ್ಷವೂ ಹೆಚ್ಚುತ್ತಿದೆ ಎಂಬುದು ಗಮನಿಸಬೇಕಾದ ಅಂಶ.

ಹಲಾಲ್ ಉತ್ಪನ್ನಗಳು ಇಸ್ಲಾಂ ಆರ್ಥಿಕತೆಯ ಬೆನ್ನೆಲುಬಾಗಿ ಮಾರ್ಪಟ್ಟಿದೆ. ಶರಿಯಾ ಕಾನೂನಿನ ಪ್ರಕಾರ ಬ್ಯಾಂಕುಗಳಾಗಲಿ, ಯಾರೇ ಆಗಲಿ ಬಡ್ಡಿ ವ್ಯವಹಾರ ಮಾಡುವ ಹಾಗಿಲ್ಲ. 1983 ಯಲ್ಲಿ ಮಲೇಷ್ಯಾದಲ್ಲಿ ಶರಿಯಾ ಕಾನೂನಿಗೆ ಅನುಗುಣವಾಗಿ ಪ್ರಾರಂಭವಾದ ಬ್ಯಾಂಕ್ ಆಫ್ ಇಸ್ಲಾಂ ಮಲೇಷ್ಯಾ ಬೆರ್ಹಾದ್ ಅನ್ನು ಭಾರತ ಸೇರಿದಂತೆ ಇಸ್ಲಾಮೇತರ ದೇಶಗಳು ಈ ಬ್ಯಾಂಕಿನ ವ್ಯವಸ್ಥೆಯನ್ನು ಮಾನ್ಯ ಮಾಡಲಿಲ್ಲ. 2006 ರಲ್ಲಿ ಹಲಾಲ್ ಉದ್ಯಮವನ್ನು ಉತ್ತೇಜಿಸಲು ಮಲೇಷ್ಯಾದಲ್ಲಿ ಹಲಾಲ್ ಇಂಡಸ್ಟ್ರಿ ಡೆವಲಪ್‌ಮೆಂಟ್ ಕಾರ್ಪೊರೇಶನ್ ಅನ್ನು ಸ್ಥಾಪಿಸಲಾಯಿತು. 2013 ರಲ್ಲಿ, ಕೌಲಾಲಂಪುರದಲ್ಲಿ ವಿಶ್ವ ಹಲಾಲ್ ಸಂಶೋಧನೆ ಮತ್ತು ಹಲಾಲ್ ಫೋರಮ್ ಶೃಂಗಸಭೆಯನ್ನು 'ಹಲಾಲ್ ಆರ್ಥಿಕತೆ'ಯನ್ನು ಕೇಂದ್ರವಾಗಿರಿಸಿಕೊಂಡು ಆಯೋಜಿಸಿದ್ದರು. ಈ ಶೃಂಗಸಭೆಯಲ್ಲಿ ಹಲಾಲ್ ಉದ್ಯಮ, ಇಸ್ಲಾಮಿಕ್ ಬ್ಯಾಂಕಿಂಗ್ ಮತ್ತು ಹಣಕಾಸು ವಲಯಗಳ ನಡುವಿನ ಹೆಚ್ಚಿನ ಸಹಕಾರದ ಮೂಲಕ ವಿಶ್ವಾದ್ಯಂತ ಹಲಾಲ್ ಉತ್ಪನ್ನಗಳ ಬಳಸುವಿಕೆಯನ್ನು ಹೆಚ್ಚಿಸುವ ತೀರ್ಮಾನ ಮಾಡಿದರು. ಹಲಾಲ್ ಉದ್ಯಮವು ಉತ್ಪನ್ನಗಳ ಉತ್ಪಾದನೆಯಿಂದ ಹಿಡಿದು ಗ್ರಾಹಕರಿಗೆ ತಲುಪುವವರೆಗಿನ ಎಲ್ಲಾ ಅಂಶಗಳನ್ನು ನಿಯಂತ್ರಿಸುತ್ತದೆ. ಹಲಾಲ್ ಆರ್ಥಿಕತೆ ಈ ಮೂಲಕ ಎಲ್ಲೆಡೆ ವ್ಯಾಪಕವಾಗುತ್ತಿದ್ದಂತೆ ಇಸ್ಲಾಂ ಆರ್ಥಿಕತೆಯನ್ನು ಬಲಗೊಳಿಸಬೇಕು ಎಂಬುದನ್ನು ತೀರ್ಮಾನಿಸಲಾಯಿತು. ಇದಲ್ಲದೆ ಹಲಾಲ್ ಉತ್ಪನ್ನದಿಂದ ಬರುವ ಲಾಭಾಂಶವನ್ನು ಮತ್ತಷ್ಟು ಹಲಾಲ್ ಉತ್ಪನ್ನಗಳಿಗಾಗಿ ಹಾಗೂ ಇಸ್ಲಾಂ ಆರ್ಥಿಕತೆಯ ಬಲವರ್ಧನೆಗಾಗಿ ವಿನಿಯೋಗಿಸಲಾಗುತ್ತದೆ. ಈ ಎಲ್ಲಾ ವ್ಯವಹಾರಗಳು ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ನಡೆಯುತ್ತದೆ. ಮಲೇಷ್ಯಾ ಒಂದರಲ್ಲೇ ಈ ಕ್ರಮದಿಂದಾಗಿ 2000 ರಲ್ಲಿ 6.9% ರಷ್ಟಿದ್ದ ಇಸ್ಲಾಮಿಕ್ ಬ್ಯಾಂಕಿಂಗ್ ಮಾರುಕಟ್ಟೆಯ ಪಾಲುದಾರಿಕೆ 2011ರ ಹೊತ್ತಿಗೆ  22% ಗೆ ಏರುತ್ತದೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆದ ಉದ್ಯಮವೆಂದರೆ ಹಲಾಲ್!

ಇದು ಇಷ್ಟಕ್ಕೆ ನಿಲ್ಲದ ವಿಚಾರ. ಕೆಲ ವರ್ಷಗಳ ಹಿಂದೆ ಸೌಂದರ್ಯವರ್ಧಕಗಳನ್ನು ಹರಾಮ್ ಎಂದು ಪರಿಗಣಿಸಲಾಗಿತ್ತು ಆದರೆ, ಈಗ ಹಲಾಲ್ ಸೌಂದರ್ಯವರ್ಧಕಗಳು ಸಹ ಲಭ್ಯವಿದೆ. ಹಲಾಲ್ ಉದ್ಯಮ ವ್ಯಾಪಕವಾಗುತ್ತಿರುವುದಕ್ಕೆ ಉದಾಹರಣೆಗಳನ್ನು ಬಹಳಷ್ಟು ಕೊಡಬಹುದು. ಮಾಂಸ ಮತ್ತು ಸಸ್ಯಾಹಾರ ಪದಾರ್ಥಗಳು, ಚಾಕಲೇಟ್ಗಳು, ಸಿಹಿತಿಂಡಿಗಳು, ಸೋಪು, ಶಾಂಪೂ, ಲಿಪ್ಸ್ಟಿಕ್, ಟೂತ್ ಪೇಸ್ಟ್, ಯುನಾನಿ, ಆಯುರ್ವೇದದ ಔಷಧ ಪದಾರ್ಥಗಳು, ಹಿಮಾಲಯ ಡ್ರಗ್ಸ್ ಅಂತಹ ಕಂಪನಿಗಳು, ಜೇನುತುಪ್ಪ, ಡಾಮಿನೋಸ್ ಪಿಜ್ಜ, ಮೆಕ್ಡೊನಾಲ್ಡಿನ ಬರ್ಗರ್ಗಳೂ ಸಹ ಹಲಾಲ್ ಪ್ರಮಾಣಿಕೃತವಾಗಿದೆ. ಕೇರಳದ ಕೊಚಿಯಲ್ಲಿ ಹಲಾಲ್ ಪ್ರಮಾಣಿಕೃತವಾದ, ಶರಿಯಾ ಕಾನೂನಿಗೆ ಅನುಗುಣವಾದ ಅಪಾರ್ಟ್ಮೆಂಟ್ ಸಹ ಇದೆ! ಇಲ್ಲಿ ಪ್ರತ್ಯೇಕವಾದ ಈಜುಕೊಳ, ಪ್ರಾರ್ಥನಾ ಮಂದಿರ, ಮೆಕ್ಕಾದ ವಿರುದ್ಧ ದಿಕ್ಕಿಗೆ ಮುಖಮಾಡಿರುವಂತಹ ಶೌಚಾಲಯ, ನಮಾಝ್ ಮಾಡುವ ಸಮಯಕ್ಕೆ ಎಚ್ಚರಿಸುವಂತಹ ಗಡಿಯಾರಗಳು ಸಹ ಇದೆ! ಹಲಾಲ್ ಪ್ರಮಾಣಿಕೃತ ಆಸ್ಪತ್ರೆ ಹಾಗೂ ಡೇಟಿಂಗ್ ಅಪ್ಗಳೂ ಬಂದಿವೆ. ಇಸ್ಲಾಮಿಕ್ ರಾಷ್ಟ್ರಗಳೊಂದಿಗಿನ ವ್ಯವಹಾರಕ್ಕಾಗಿ ಇದು ಅವಶ್ಯ ಎಂಬ ಉತ್ತರ ಸಮಾಜಕ್ಕೆ ಹೇಳುವಂತಹ ಸಮಜಾಯಿಶಿ.

Halal Certificate of Himalaya Drug Company

ಹಿಜಾಬ್ ನಿಂದ ಶುರುವಾದ ಗಲಾಟೆ ಸಧ್ಯಕ್ಕೆ ಹಲಾಲ್ ವರೆಗೂ ಬಂದಿದೆ. ಪಂಚರಾಜ್ಯ ಚುಣಾವಣೆ ಸಮಯದಲ್ಲಿ ಶುರುವಾದ ಈ ವಿವಾದಗಳು ಮೇಲುನೋಟಕ್ಕೆ ರಾಜಕೀಯದ ಮೇಲಾಟ ಎಂದು ತೋರಿದರೂ ಒಳಗಿರುವುದು ಧರ್ಮದ ಕಾವು. ಕಾಂಗ್ರೇಸ್ ಪಕ್ಷವಂತೂ ಹಿಜಾಬ್ ವಿಚಾರದಲ್ಲಿ ಒಂದು ಸ್ಪಷ್ಟ ನಿಲುವು ತೆಗೆದುಕೊಳ್ಳದಿರುವುದು ಮುಸಲ್ಮಾನರಿಗೆ ಬೇಸರ, ಆತುರಕ್ಕೆ ಬಿದ್ದು ಬೇಕಾಬಿಟ್ಟಿ ಮಾತಾಡಿ ಹಿಂದೂ ಸಮಾಜದ ವಿರೋಧವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಹನ್ನೊಂದನೇ ಶತಮಾನದಿಂದ ಇಸ್ಲಾಮಿನ ಆಕ್ರಮಣಕ್ಕೆ ಒಳಗಾದ ಹಿಂದೂ ಸಮಾಜ ಸ್ವಾತಂತ್ಯ ನಂತರವೂ ಈ ರಾಜಕೀಯದ ತುಷ್ಟೀಕರಣದ ಕಾರಣ ದೌರ್ಜನ್ಯಕ್ಕೆ ಒಳಗಾಗುತ್ತಲೇ ಇದೆ. ಈಗ ಹಿಂದೂ ಸಮಾಜ ಜಾಗೃತವಾಗಿದೆ, ತನ್ನ ಮೇಲೆ ಯಾವುದೇ ರೀತಿಯ ದೌರ್ಜನ್ಯ ಆಗುವುದನ್ನು ಸಹಿಸುವುದಿಲ್ಲ. ಸಾಮರಸ್ಯ ಎನ್ನುವುದು ಎರಡು ಕೈಗಳು ಸೇರಿ ಹೊಡೆಯುವಂತಹ ಚಪ್ಪಾಳೆ. ಇತಿಹಾಸದಲ್ಲಿ ನಡೆದ ಘಟನೆಗಳು, ಪ್ರಮಾದಗಳನ್ನು ಅರಿತು, ಒಪ್ಪಿಕೊಂಡು ಮತ್ತೆ ಅಂತಹ ತಪ್ಪುಗಳಾಗದಂತೆ ಎಲ್ಲರೂ ಒಟ್ಟಿಗೆ ಮುಂದುವರೆಯಬೇಕಾಗಿದೆ.

***********************************************************

References: